ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Mumbai Karnataka

ಮೋದಿ ಇದ್ದ ಉದ್ಯೂಗಗಳನ್ನ ಕಸಿದುಕ್ಕೊಂಡಿದ್ದಾರೆ – ಮಲ್ಲಿಕಾರ್ಜುನ್ ಖರ್ಗೆ

Naveen Kumar B C by Naveen Kumar B C
October 27, 2021
in Mumbai Karnataka, Newsbeat, ಮುಂಬೈ ಕರ್ನಾಟಕ
New Delhi: Congress Parliamentary Party leader Mallikarjun Kharge addresses the media persons at AICC Headquarters, in New Delhi, Thursday, Oct 25, 2018. (PTI Photo/Arun Sharma)(PTI10_25_2018_000079B)

New Delhi: Congress Parliamentary Party leader Mallikarjun Kharge addresses the media persons at AICC Headquarters, in New Delhi, Thursday, Oct 25, 2018. (PTI Photo/Arun Sharma)(PTI10_25_2018_000079B)

Share on FacebookShare on TwitterShare on WhatsappShare on Telegram

ಮೋದಿ ಅವರು ಇದ್ದ ಉದ್ಯೂಗಗಳನ್ನ ಕಸಿದುಕ್ಕೊಂಡಿದ್ದಾರೆ – ಮಲ್ಲಿಕಾರ್ಜುನ್ ಖರ್ಗೆ
ಹುಬ್ಬಳ್ಳಿ : ಉಪಚುಣಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಬಹುಮತ ಸಿಗುತ್ತೆ, ಒಳ್ಳೆಯ ವಾತಾವರಣವಿದೆ, ಸಿಂದಗಿ ಯಲ್ಲಿ ಎರಡು ದಿನ ಇದ್ದೆ, ಇವತ್ತು ಪ್ರಚಾರಕ್ಕೆ ಕೊನೆಯ ದಿನವಿದೆ, ಎರಡು ಕ್ಷೆತ್ರದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಹುಬ್ಬಳ್ಳಿ ಏರಪೋರ್ಟ ನಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುಣಾವಣೆಯಲ್ಲಿ ವಯಕ್ತಿಕ ವಿಚಾರ ಟೀಕೆಗಳು ಚರ್ಚೆಯ ವಿಚಾರವಾಗಿ, ನಮ್ಮ ಕೆಲಸಗಳು ಚುಣಾವಣೆಯಲ್ಲಿ ಮಾತನಾಡಬೇಕು, ನಮ್ಮ ಸರಕಾರ ಇದ್ದಾಗ ಎನೆನೂ ಕೆಲಸ ಆಗಿದ್ದಾವೂ ಅವೆ ಸಾಕ್ಷಿ, ಯಾರೆ ಇದ್ರು ವಯಕ್ತಿಕ ಟೀಕೆ ಟಿಪ್ಪಣೆ ಆಗಬಾರದು, ಅಭಿವೃದ್ಧಿ , ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಟ ಮಾಡಬೇಕಿದೆ. ಇವತ್ತು ನಿರುದ್ಯೋಗಿಗಳ ಸಮಸ್ಯ ಎದ್ದು ಕಾಣ್ತಾ ಇದೆ.

Related posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

March 22, 2026
ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

March 22, 2026

7 ವರ್ಷದಲ್ಲಿ ಮೋದಿ ಅವರು 15 ಕೋಟಿ ಜನರಿಗೆ ಉದ್ಯೂಗ ಕೊಡಬೇಕಿತ್ತು, ಸದ್ಯ ಮೋದಿ ಅವರು ಇದ್ದ ಉದ್ಯೂಗಗಳನ್ನ ಕಸಿದುಕ್ಕೊಂಡಿದ್ದಾರೆ. 32 ಲಕ್ಷ ವೆಕೆನ್ಸಿ ಇವೆ ಅವುಗಳನ್ನ ತುಂಬಿಕ್ಕೊಳ್ಳುತ್ತಿಲ್ಲ.
ರಾಜ್ಯ ಕೇಂದ್ರ ಸರಕಾರದಲ್ಲಿ 62 ಲಕ್ಷ ವೆಕಿನ್ಸಿಗಳಿವೆ. ಅದಾನಿ ಅಂಬಾನಿಗೆ ಎಲ್ಲ ಸರಕಾಸರ ಆಸ್ತಿಗಳನ್ನ ಲೀಜ್ ಕೊಡ್ತಾ ಇದಾರೆ. ಜನರು ಅಭಿವೃದ್ಧಿ ಕಡೆ ವಿಚಾರ ಮಾಡಬೇಕು. ರೈತರ ಮೆಲೆ ದೌರ್ಜನ್ಯ ನಡೆದಿದೆ, ನಾಲ್ಕು ಜನ ರೈತರ ಮೆಲೆ ಹಾಸಿ ಕೊಲೆ ಮಾಡಿದ್ದಾರೆ. ಮೂರು ಕಾನೂನುಗಳನ್ನ ವಾಪಸ್ ಪಡಿತಾ ಇಲ್ಲ. ಯುಪಿಯಲ್ಲಿ ಪರ್ಟಿಲೈಸರ್ ಗೆ ಕ್ಯೂ ನಿಂತಿದ್ದಾರೆ ರೈತರು. ಆದರೆ ಅದನ್ನೆಲ್ಲ ಬಿಟ್ಟು ಕೇವಲ ರಾಜಕೀಯ ಮಾಡುತ್ತಿದೆ. ಕೇಂದ್ರ ಸರಕಾರ ನಾವೂ ಎನೂ ಮಾಡಿದ್ರು ನಡಿಯುತ್ತೆ ಅಂತ ತಿಳಿದುಕ್ಕೊಂಡಿದೆ.

ಸಾಮಾನ್ಯ ಜನರಿಗಂತೂ ತೈಲ ಬೆಲೆ ತುಂಬಾ ಹೆಚ್ಚಾಗಿದೆ. ಆರ್ ಎಸ್ ಎಸ್ ನವರ ಹತ್ರ ಅನೆಕ ಸೆಕ್ಷನ್ ಇದೆ. ಕಾಂಗ್ರೆಸ್ ದು ಇದ್ದರೆ ಆರ್ ಎಸ್ ಎಸ್ ನವರು ಮಾತನಾಡುತ್ತಾರೆ. ಇವತ್ತು ಮೋದಿ ಸರಕಾರ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ಇದೆ ರೀತಿಯಾಗಿ ಹಿಟ್ಲರ್ ಮಾಡಿದ್ದಾ ..? ಎನ್ನುವ ಮೂಲಕ ಮೋದಿಯನ್ನ ಹಿಟ್ಲರ್ ಹೋಲಿಸಿದ್ದಾರೆ.

ಇದೇ ವೇಳೆ ನಮಗೆ ಬರೋ ಜಿ ಎಸ್ ಟಿ ಪಾಲನ್ನ ಕೇಂದ್ರ ಸರಕಾರ ಕೊಡ್ತಾ ಇಲ್ಲ, ನಮ್ಮ ರಾಜ್ಯದಲ್ಲಿ ಕೇಳೋರಿಲ್ಲ. ರಾಜ್ಯಕ್ಕೆ ಬರೋ ಜಿ ಎಸ್ ಟಿ ಹಣವನ್ನ ಕೆಂದ್ರ ಸರಕಾರ ಕೊಡುತ್ತಿಲ್ಲ ಎಂದಿದ್ದಾರೆ. ಅಲ್ಲದೇ ಉಪಚುಣಾವಣೆಯಲ್ಲಿ ಹಣ ಹಂಚಿಕೆ ವಿಚಾರವಾಗಿ ಮಾತನಾಡಿ ಬಿಜೆಪಿ ಅವರು ಉಪಚುಣಾವಣೆ ಬಂದ್ರೆ ಇಡಿ , ಸಿಬಿಐ, ಐಟಿ ಹೇಗೆ ಉಪಯೋಗ ಮಾಡಬೇಕು ಅನ್ನೋದು ಎಲ್ಲವೂ ಗೊತ್ತಿದೆ. ಅವರು ಉಪಷುಣಾವಣೆಯಲ್ಲಿ ಹಣ ಖರ್ಚು ಮಾಡ್ತಾ ಇದಾರೆ.

ಏರಪೋರ್ಟನ್ನ ಖಾಸಗೀಕರಣದ ಬಗ್ಗೆಯೇ ಮಾತನಾಡಿರೋ ಖರ್ಗೆ ಅವರು ಒಂದೋದಾಗಿ ಎಲ್ಲವನ್ನ ಖಾಸಗೀಕರಣ ಮಾಡಲಿಕ್ಕೆ ಹೊರಟಿದ್ದಾರೆ. 25,000 ಕೋಟಿಯಷ್ಟು ಡ್ಸಗ್ಸ್ ಸಿಕ್ಕಿದೆ,. ಅವರ ಮೆಲೆ ಯಾಕೆ ಕ್ರಮ ವಿಲ್ಲ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲಿದೆ. ಆದರೆ ಮೋದಿ ಅವರು ಸಬ್ ಕಾ ಸತ್ಯಾನಾಶ ಮಾಡಿದ್ದಾರೆ. ಯಾರು ಏನೂ ಹೆಳಲ್ಲ, ರಾಹುಲ್ ಗಾಂದಿ, ಸೋನಿಯಾ ಗಾಂಧಿ ಅವರೆ ನಮ್ಮ‌ಲೀಡರ್. ಮುಂದೆ ರಾಹುಲ್ ಗಾಂಧಿ ನಮ್ಮ ಎ ಐ ಸಿ ಸಿ ಅದ್ಯಕ್ಷರಾಗ್ತಾರೆ ಎಂದಿದ್ದಾರೆ.

Tags: #saakshatv.combengalurujobjoblesskarnatakamallikarjunkhargenarendramodisakshaatvunemployement
ShareTweetSendShare
Join us on:

Related Posts

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ  ಟಿಎಂಸಿ ಪ್ರಣಾಳಿಕೆ ಬಿಡುಗಡೆ

ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ

by Shwetha
March 22, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

ಡಿಕೆಶಿ ಪರ ನಿಂತ ಸ್ವಾಮೀಜಿಗಳಿಗೆ ಬಜೆಟ್ ನಲ್ಲಿ ಬಿಡಿಗಾಸೂ ನೀಡಿಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಣವಾನಂದ ಶ್ರೀ ಆಕ್ರೋಶ

by Shwetha
March 22, 2026
0

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದ ಮಠಾಧೀಶರ ವಿರುದ್ಧ ಸಿಎಂ ಸಿದ್ದರಾಮಯ್ಯ ನೇರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇತ್ತೀಚೆಗೆ...

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

ಗ್ಯಾಸ್ ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮದ್ಯ ಪ್ರಿಯರಿಗೆ ವಾರ್ ಎಫೆಕ್ಟ್: ಶೀಘ್ರದಲ್ಲೇ ಬಿಯರ್ ದರದಲ್ಲಿ ಭಾರಿ ಹೆಚ್ಚಳ ಗ್ಯಾರಂಟಿ!

by Shwetha
March 22, 2026
0

ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಈಗ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ, ವಿಶೇಷವಾಗಿ...

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

ಜಿಯೋ ಏರ್‌ಟೆಲ್ ದರ್ಬಾರ್‌ಗೆ ಬ್ರೇಕ್ ಟೆಲಿಕಾಂ ರಂಗದಲ್ಲಿ ಸಂಚಲನ ಸೃಷ್ಟಿಸಲು ಬಿಎಸ್‌ಎನ್‌ಎಲ್ ಮತ್ತು ವೊಡಾಫೋನ್ ಐಡಿಯಾ ಮೆಗಾ ಪಾರ್ಟ್‌ನರ್‌ಶಿಪ್

by Shwetha
March 22, 2026
0

ದೇಶದ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲವಾದ ಪೆಟ್ಟು ನೀಡಲು ಹಾಗೂ ಕಳೆದುಕೊಂಡಿರುವ ತನ್ನ ಗ್ರಾಹಕರನ್ನು ಮರಳಿ ಸೆಳೆಯಲು ಸರ್ಕಾರಿ...

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ: ಬರೋಬ್ಬರಿ ಮೂರು ತಿಂಗಳ ರೇಷನ್ ಏಪ್ರಿಲ್ ತಿಂಗಳಲ್ಲೇ ಒಟ್ಟಿಗೆ ವಿತರಣೆ

by Shwetha
March 22, 2026
0

ದೇಶದ ಕೋಟ್ಯಂತರ ಪಡಿತರ ಚೀಟಿ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರವು ಅತಿದೊಡ್ಡ ಸಿಹಿಸುದ್ದಿಯೊಂದನ್ನು ನೀಡಿದೆ. ಮುಂಬರುವ ಏಪ್ರಿಲ್ ತಿಂಗಳಿನಲ್ಲಿಯೇ ಮುಂದಿನ ಮೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram