ಭಾರತದ ಮೊದಲ ಪ್ರಜೆ, ರಾಷ್ಟ್ರ ಪತಿ ರಾಮ್ ನಾಥ್ ಕೋವಿಂದ್ ಅವರು ಏಪ್ರಿಲ್ 1 ರಂದು ದೇಶಾದ್ಯಂತ ಪ್ರಾರಂಭಗೊಳ್ಳಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್.ಪಿ.ಆರ್) ಸೇರ್ಪಡೆಗೊಳ್ಳುವ ಮೊದಲ ವ್ಯಕ್ತಿ ಎಂದು ಹೆಸರನ್ನು ಹೇಳಬಯಸದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎನ್.ಪಿ.ಆರ್ ನ ಬಗ್ಗೆ ಜನರಲ್ಲಿನ ಗೊಂದಲವನ್ನು ಪರಿಹರಿಸಿ ಧೈರ್ಯ ತುಂಬುವ ಸಂದೇಶವನ್ನು ಇದು ರವಾನಿಸಲಿದೆ ಎಂದು ಆ ಹಿರಿಯ ಅಧಿಕಾರಿ ಹೇಳಿದ್ದಾರೆ.
ಎನ್ಪಿಆರ್ ಡೇಟಾಬೇಸ್ ಅನ್ನು 2010 ರಲ್ಲಿ ರಚಿಸಲಾಗಿದೆ ಮತ್ತು ಅದನ್ನು 2015-16ರಲ್ಲಿ ನವೀಕರಿಸಲಾಗಿದೆ.
ಜನಗಣತಿಗಿಂತ ಭಿನ್ನವಾಗಿ ಎನ್ಪಿಆರ್ ಪ್ರಶ್ನೆಗಳನ್ನು ಕಾನೂನಿನಲ್ಲಿ ಒದಗಿಸಲಾಗಿಲ್ಲ ಎಂದು ಸಚಿವಾಲಯವು ಆರ್ಜಿಐಗೆ ತಿಳಿಸಿದೆ ಎಂದು ತಿಳಿದುಬಂದಿದೆ
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ
ಬೆಳಗ್ಗೆ ಈ 10 ಮಂತ್ರಗಳನ್ನು ಪಠಿಸಿ! ನಿಮ್ಮ ಆತ್ಮವಿಶ್ವಾಸ ವೃದ್ಧಿಸುತ್ತೆ ಜೀವನದ (Life) ಕಂಪನಗಳನ್ನು ಗ್ರಹಗಳ ಚಲನೆಯಿಂದ ಪ್ರಭಾವಿತವಾಗಿರುವ ಮಂತ್ರಗಳನ್ನು (Mantra) ಪಠಿಸುವುದರಿಂದ ಸಮನ್ವಯಗೊಳಿಸಬಹುದು, ಜೀವನದ ಅನೇಕ...








