ಅಂಧಕಾರದಲ್ಲಿ ಮರೆಯಾದ “ದೊಡ್ಮನೆ ಹುಡುಗ” ನಿಗೆ ತಾರೆಯರು , ಗಣ್ಯರು , ಕ್ರಿಕೆಟಿಗರು , ರಾಜಕಾರಣಿಗಳ ಸಂತಾಪ
“ಕನ್ನಡದ ಕೋಟ್ಯಾಧಿಪತಿ”ಯನ್ನು ಕಳೆದುಕೊಂಡು ಬರಿದಾಯ್ತು ಕರುನಾಡು
“ಅಭಿ” ಮಾನಿಗಳ ಹೃದಯದಲ್ಲಿ “ವಂಶಿ”ಯಾಗಿ ಮೆರೆದಿದ್ದ “ರಾಜಕುಮಾರ”
ಕಾಣದಂತೆ ಮಾಯವಾದ… “ಭಕ್ತ ಪ್ರಹ್ಲಾದ” –
ಬಾಡಿ ಹೋದ “ಬೆಟ್ಟದ ಹೂ”….
ಅರಗಿಸಿಕೊಳ್ಳಲಾಗ್ತಿಲ್ಲ ಕರುನಾಡಿನ “ಅರಸು” ಇನ್ನಿಲ್ಲವೆಂಬ ಕಹಿಸತ್ಯ
ಕ್ರೂರ ವಿಧಿಯ “ಚಕ್ರವ್ಯೂಹ” ಬೇಧಿಸದ “ಪೃಥ್ವಿ”
“ನಟಸಾರ್ವಭೌಮ”ನಾಗಿ ಕನ್ನಡಿಗರ ಹೃದಯ ಗೆದ್ದ “ಅಪ್ಪು”
ನೆಲ, ಜಲ, ಭಾಷೆ ವಿಚಾರದಲ್ಲಿ ಎದೆಗುಂದದ “ವೀರ ಕನ್ನಡಿಗ”ನ
“ಅಭಿ”ಮಾನದಿಂದಲೇ ಎಲ್ಲರನ್ನೂ ಮಾತನಾಡಿಸುತ್ತಾ ಮನಗೆಲ್ಲುತ್ತಿದ್ದ “ಮುತ್ತು ರಾಜ”
“ಯಾರೇ ಕೂಗಾಡಲಿ” ಎನ್ನುತ್ತಿದ್ದ ಕುರುನಾಡ “ರಾಜ್”
ಅಂಧಕಾರದಲ್ಲಿ ಮರೆಯಾದ “ದೊಡ್ಮನೆ ಹುಡುಗ”ನ
ಕ್ರೂರ ವಿಧಿಗೆ “ಅಭಿ”ಮಾನಿಗಳ ಶಾಪ ತಟ್ಟದೇ ಬಿಡಲ್ಲ
ಅಲ್ಲರಿ ನರೇಶ್ , ನಟ
ರಾಶಿ ಖನ್ನಾ, ನಟಿ
ಪಾರ್ವತಿ ಮೆನನ್ , ನಟಿ
ಮಿಲನ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿದ್ದ ನಟಿ
ಐಶ್ವರ್ಯ ಮೆನನ್
ಚಿರಂಜೀವಿ ಕೋನಿಡೇಲ