ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author Special -ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿ – ಭಾಗ ೩

ನಾನು ನನ್ನವಳ್ಳನ್ನ ಈ ಹಿಂದೆ ಹೇಳಿದಂತೆ ನನ್ನ ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿಯನ್ನು . ಹೆಚ್ಚಾಗಿ ಕರೆಯುವುದು ಹೃದಯ ಅಂತಾ...

Ranjeeta MY by Ranjeeta MY
September 2, 2022
in Marjala Manthana, Newsbeat, Saaksha Special, ಮಾರ್ಜಲ ಮಂಥನ
my girl

my girl my heart beat

Share on FacebookShare on TwitterShare on WhatsappShare on Telegram

ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿ – ಭಾಗ ೩

ನಾನು ನನ್ನವಳ್ಳನ್ನ ಈ ಹಿಂದೆ ಹೇಳಿದಂತೆ ನನ್ನ ಹೃದಯ ಬಡಿತ ಹೆಚ್ಚಿಸಿದ ಹೃದಯ ವಾಸಿಯನ್ನು .

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 21, 2026
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

March 20, 2026

ಹೆಚ್ಚಾಗಿ ಕರೆಯುವುದು ಹೃದಯ ಅಂತಾ…

ನಾನು ನನ್ನ ಹೃದಯಾನಾ ಬಹಳ ದಿನಗಳ ನಂತರ ಕಣ್ಣು ಮಿಟುಕಿಸದೆ ನೋಡಿದ್ದು ಅಂದ್ರೆ ಅದು ನಮ್ಮ ಕಾಲೇಜ್ನ ಫೇರ್ವೆಲ್ ಡೇ ಅಂದು…

ಯಾಕೆ ಅಂತಿರಾ…! ಫೇರ ವೆಲ್ ಇದ್ದದೂ ಎಲ್ಲರಿಗೂ ಗೊತ್ತಿತ್ತು. ಕಾಮನ್ ಆಗಿ ಎಲ್ಲರೂ ಮಾತಾಡೋ ರೀತಿ ಅವಳು ನನ್ನ ಕೇಳಿದ್ಲು,

ಯಾವ ರೀತಿ ರೆಡಿಯಾಗಿ ಬರ್ತಿಯಾ ಅಂತಾ.

ಆಗ ಬಿಲ್ಡಪ್ ಗಾಗಿ ನಾನು ಛೇ ನಾನಾ….!

ನಾನ್ ಬರಲ್ಲಾ…ಎಂದು ಹೇಳಿ…ಅವಳ ಕರೆಗೆ ಓಗೊಟ್ಟು ಹೋದ ನನಗೆ ,ಅದ್ಬುತ ಕಾಯುತಿತ್ತು.

ಅಂದೂ ಅವಳೇನೂ ನನಗಿಂತ ಬೇಗಾ ಬಂದಿರಲಿಲ್ಲಾ…

ನಾನು ಬಂದು ಅರ್ಧ ಗಂಟೆ ಬಿಟ್ಟು ಬಂದ ಅವಳು…

ಕಂಗೋಳಿಸುವ ಸೀರೆಯುಟ್ಟು ಬಂದಿದ್ದಳು…

ಆದ್ರೆ ನನ್ನ ವಿಪರ್ಯಾಸ ಅಂದ್ರೆ…

ನನ್ನ ಕ್ರಶ್ ಪಕ್ಕದಲೇ ಅವಳನ್ನ ಕಂಡಾಗ…

“ಮಚ್ಚಾ ಲಡ್ಡು ಬಂದು ಬಾಯಿಗೆ ಬಿತ್ತಾ “

ಅನ್ನೋ ಮಾತು ಆಗ ನನ್ನ ಪಾಲಿಗೆ ನಿಜವಾಗಿ ಬಿಟ್ಟಿತು.

ನನ್ನ ಬಯಕೆಗೆ ಅಂದು, ಅವಳು ಕೊಂಚ ನಿರಾಸೆ ಉಂಟು ಮಾಡಿದ್ದರೂ ಅವಳ ಸನಿಹ…ಎಲ್ಲವನ್ನೂ ಮರೆಸಿ ಬಿಟ್ಟಿತು.

ಆ ದಿನ..ನನ್ನವಳು ನನ್ನ ಕೇಳಿದಳು..

“ನಿಜಾ ಹೇಳು ಚನ್ನಾಗಿ ಕಾಣಸ್ತಾ ಇದಿನಾ” ಅಂತಾ…ಎಲ್ಲಿತೋ ಏನೋ ಗೋತ್ತಿಲ್ಲಾ…

ಈ ಮಾತು ಅವಳಿಗೆ ಹೇಳಿ ಬಿಟ್ಟೆ

“ಈಡಿ ಆಡಿಟೋರಿಯಂ ಅಲ್ಲೆ ಎಲ್ಲರಿಗಿಂತ ಸಖ್ಖತ್ತಾಗಿ ಕಾಣಸ್ತಾ ಇದಿಯಾ”

ಅಂತಾ ಸತ್ಯ ತಿಳಿದ ನಮ್ಮ ಹುಡಗುಗಿ…ಕಿವಿಮೇಲೆ ಹೂ ಇಡಬೇಡ ನಿಜ ಹೇಳು ಅಂದಾಗ ಅಂದು ಮಾತು ಮರೆತು ನಿಂತು ಬಿಟ್ಟಿದೆ..

 

ಆದರೆ ಅವಳಿಗೆನೂ ಗೊತ್ತು….?

ಅವಳ ಅಂದ ಕಂಡು ಮೂಕವಿಸ್ಮಿತನಾದ ನನಗೆ ಅವಳ ಮುಂದೆ ಮಾತು ಹೊರಡುತ್ತಿರಲಿಲ್ಲ ಅಂತಾ, ಮಾತನಾಡಲು ನಾಲಿಗೆ ಸಹಕರಿಸುತ್ತಿರಲಿಲ್ಲಾ ಅಂತಾ…

 

ಅಂದು ಹೇಳದೆ ಕೇಳದೆ ಮನಸ್ಸಲ್ಲಿ ಬಂದು ಕುಳಿತು ಬಾಗಿಲಿಗೂ ಹಾಕಿ ಮನದಲ್ಲಿ ಕುಳಿತು ಕೊಂಡವಳು, ಆ ಬಾಗಿಲಿನ ಬೀಗ ಸುರಕ್ಷಿತವಾಗಿಡಬೇಕು ಎಂದು ಮರೆತು ಹೋಗಿ ಇಂದು…ನನ್ನ ಮನದರಸಿ ಖಾಯಂ ಆಗಿ ಉಳಿದು ಬಿಟ್ಟಿದ್ದಾಳೆ.

 

ಎಲ್ಲ ಹುಡುಗರ ವೀಕ್ ನೆಸ್ ಅಂದ್ರೆ ಅವರವರ ಹುಡುಗಿಯರು.

ಕಾರಣ… ಪ್ರಪಂಚದಲ್ಲಿ ಏನೇ ಆದರೂ ಎದುರಿಸುವ ಧೈರ್ಯ ಇರುವ ನಾವು..

ನಮ್ಮ ಹೃದಯ ನಮ್ಮ ಮುಂದೆ ಬಂದಾಗ ನಾವು ಕಂಪ್ಲೀಟ್ ಮ್ಯೂಟ್ ಆಗೋದಂತು ಪಕ್ಕಾ…

ಹಾಗೆ ನಾನು ಆ ದಿನ ಅವಳ ಹಿಂದೆ ಹಿಂದೆ ಸುತ್ತೋದು , ಅವಳನ್ನ ಕಣ್ತುಂಬಿಕೊಳ್ಳೊದು ಬಿಟ್ರೆ ಬೇರೆ ಕೆಲಸ ನೆನಪಿಗೆ ಬಾರದಾಗಿತ್ತು…

ನಾನು ಎಂದೂ ಮರೆಯದ ದಿನ ಅದು.. ನಾನು  ಮೊದಲೇ ಹೇಳಿದ ಹಾಗೆ ನನ್ನವಳಿಗೆ ನಾನು ಹೇಳಿದ್ದೆ ಗೊಂಬೆಯಂತೆ ಸೀರೆಗೆ ನೇರಿಗೆ ಹಾಕಿ ಸಿಂಗಾರವಾಗು ಎಂದು..

ಆದ್ರೆ ಸಿಂಪಲ್ ಆಗಿ ಬಂದ ನನ್ನವಳು…ಲಕ್ಷಣವಾಗಿ ಮುಡಿದ ಮಲ್ಲಿಗೆ…ಅವಳ ಬಳೆ.. ಆ ಕಣ್ಣನೋಟ..

ಇಡೀ ಆಡಿಟೋರಿಯಂ ಅನ್ನೆ ನಡುಗಿಸುವ ಅವಳ ಘರ್ಜನೆ…..

ಎಲ್ಲರನ್ನೂ ಒಟ್ಟು ಹಾಕಲು ಅವಳು ಪಡುತ್ತಿದ್ದ ಶ್ರಮ. ಎಲ್ಲವೂ ನನ್ನ ಕಣ್ಣು ಕಟ್ಟಿದಂತಿದೆ.

ಎಲ್ಲದಕ್ಕೂ ಮಿಗಿಲಾಗಿ.

ಅವತ್ತು ದಿನದ ಕೊನೆಯಲ್ಲಿ ,

ಇಬ್ಬರೂ ಒಟ್ಟಿಗೆ ತೆಗೆಸಿಕೊಂಡ ಫೋಟೋ ಶೂಟ್ ಮದುವೇ ಜೊಡಿಯನ್ನೂ ಮೀರಿಸುವ ಸರಿಸಾಟಿ ಇಲ್ಲದ ನಮ್ಮ ಜೊಡಿ. ಒಂದು ಸಾಮಾನ್ಯ ಅದ್ಬುತವಾಗಿತ್ತು.

Ranjeeta.m.y

Tags: Dream GirlFirst metLove StoryTrue love .
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (21-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 21, 2026
0

ದಿನ ಭವಿಷ್ಯ: 21-03-2026 ಮೇಷ ರಾಶಿ ಇಂದು ನಿಮ್ಮ ರಾಶಿಗೆ ಚಂದ್ರನ ಸಂಚಾರ ಮತ್ತು ಶನಿವಾರದ ಪ್ರಭಾವ ಇರುವುದರಿಂದ ಕೆಲಸದಲ್ಲಿ ಸ್ವಲ್ಪ ಒತ್ತಡ ಕಂಡುಬರಬಹುದು. ಆದರೆ ಸಂಜೆಯ...

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!

by Shwetha
March 20, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

ಇಸ್ರೇಲ್ ದಾಳಿಗೆ ಬ್ರೇಕ್ ಹಾಕಿದ ಟ್ರಂಪ್ : ಇರಾನ್ ಪ್ರತೀಕಾರಕ್ಕೆ ಬೆದರಿದ ಗಲ್ಫ್ ರಾಷ್ಟ್ರಗಳು

by Shwetha
March 20, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ನೇರ ಕಾದಾಟವು ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದ್ದು,...

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

ಭಾರತದ ಪ್ರಮುಖ ನಾಯಕರ ಹತ್ಯೆ ಮತ್ತು 3ನೇ ಮಹಾಯುದ್ಧದ ಕಾರ್ಮೋಡ: ಸಂತ ಬಾಳು ಮಾಮಾರ ಆಘಾತಕಾರಿ ಭವಿಷ್ಯವಾಣಿ!

by Shwetha
March 20, 2026
0

ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಭಾಗದ ಲಕ್ಷಾಂತರ ಭಕ್ತರ ಆರಾಧ್ಯ ದೈವ, ಪವಾಡ ಪುರುಷ ಸಂತ ಬಾಳು ಮಾಮಾ ಅವರ ಭವಿಷ್ಯವಾಣಿಯೊಂದು ಇದೀಗ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಕುರಿ...

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

ರಾತ್ರಿ ಗ್ಯಾಸ್ ಖಾಲಿಯಾಯ್ತಾ? ಚಿಂತೆ ಬೇಡ: ನಿಮ್ಮ ಪಕ್ಕದ ಎಟಿಎಂ ನಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಕ್ಷಣಾರ್ಧದಲ್ಲಿ ಸಿಲಿಂಡರ್ ಪಡೆಯಿರಿ

by Shwetha
March 20, 2026
0

ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಿ, ಡೆಲಿವರಿ ಬಾಯ್ ಬರುವವರೆಗೆ ಕಾಯುವ ದಿನಗಳಿಗೆ ಇನ್ನೇನು ಕಾಲ ಕೂಡಿದೆ. ದೇಶದ ಇಂಧನ ಕ್ಷೇತ್ರದ ದೈತ್ಯ ಸಂಸ್ಥೆಯಾದ ಭಾರತ್ ಪೆಟ್ರೋಲಿಯಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram