ಶ್ರೀ ಚಕ್ರ ಯಂತ್ರ ಪೂಜೆ ಮಾಡುವ ವಿಧಾನ
1 ಶ್ರೀಚಕ್ರ ವನ್ನ ಯಾವಾಗಲೂ ಶುದ್ಧ ವಾಗಿ ಇಡಬೇಕು
2 ಶ್ರೀಚಕ್ರ ವನ್ನು ದಿನ ನಿತ್ಯ ಪೂಜೆ ಮಾಡುವಹಾಗಿಲ್ಲ ಪ್ರತಿ ಶುಕ್ರವಾರ ಮಂಗಳವಾರ ಹುಣ್ಣಿಮೆ ಅಮಾವಾಸ್ಯೆಯ ದಿನ ಕಡ್ಡಾಯ ಮಾಡಬೇಕು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
3 ಶ್ರೀಚಕ್ರ ಯಂತ್ರ ಪೂಜೇಯನ್ನು ಮಾಡಿದ ಮೇಲೆ ಮುತೈದರಿಗೇ ಮಂಗಳ ದ್ರವ್ಯ ಕೂಡ ಬೇಕು
4 ಶ್ರೀಚಕ್ರ ಯಂತ್ರ ಪೂಜೇಯಾದ ನಂತರ ಬ್ರಾಹ್ಮಣ ಸುಹಾಸಿನಿ ಪೂಜೆ ಮಾಡಲೇಬೇಕು
5 ಅನ್ನದಾನ ಮಾಡಬೇಕು
6 ಶ್ರೀಚಕ್ರ ಯಂತ್ರ ಸ್ಪಟಿಕ ಇಲ್ಲ ಪಂಚಲೋಹದ ಯಂತ್ರ ಶೇರ್ಯಸ್ಕರ ಯಾವುದೇ ಗಾಜು ಇಲ್ಲ ಫೂಟೂ ಪೂಜೆ ನಿಷೇಧ
7 ಶ್ರೀದೇವಿ ಮಂತ್ರ ಅನುಷ್ಠಾನ ದಿನ ನಿತ್ಯ ಮಾಡಬೇಕು
8 ಶ್ರೀಚಕ್ರ ಯಂತ್ರ ಪೂಜೆ ಸಂಜೆ ಕಾಲದಲ್ಲಿ ಮಾಡಬೇಕು
9 ಶ್ರೀಸೂಕ್ತ ದುರ್ಗ ಸೂಕ್ತ ಲಲಿತ ಸಹಸ್ರ ನಾಮ ದೇವಿ ಖಡ್ಗ ಮಾಲ ಅವಶ್ಯಕವಾಗಿ ಪಾರಾಯಣ ಮಾಡಬೇಕು
10 ನವಾವರ್ಣ ಮಂತ್ರ ಉಪದೇಶ ಇಲ್ಲ ಯಾವುದೇ ಸಾತ್ವಿಕ ದೇವಿ ಮಂತ್ರ ಉಪದೇಶ ತೂಗೂಬೇಕು
11 ತಾಮಸಿಕ ದೇವಿ ಆರಾಧಕರು ಶ್ರೀಚಕ್ರ ಯಂತ್ರ ಪೂಜೆ ಮಾಡುವಹಾಗಿಲ್ಲ
12 ಗಣಪತಿ ಆರಾಧಕರು ಶ್ರೀಚಕ್ರ ಯಂತ್ರ ಪೂಜೆ ಮಾಡಬಹುದು
13 ಮನೆಯಲ್ಲಿ ಪೂಜೆ ಮಾಡುವರು ಗೃಹವನ್ನು ಸದಾಕಾಲ ಮಡಿ ಮೈಲಿಗೆ ಅವಶ್ಯಕ ವಾಗಿ ಪಾಲನೆ ಮಾಡಬೇಕು
14 ಶ್ರೀಚಕ್ರ ಪೂಜೆ ಮಾಡುವರು ಹೆಣ್ಣು ಮಕ್ಕಳನ್ನ ಯಾವುದೇ ಕಾರಣಕ್ಕೂ ಕಾಮ ದೃಷ್ಟಿ ಅವಮಾನ ನಿಂದನೆ ಮಾಡಬಾರಾದು
![sri chakra yantra benefits in kannada saaksha tv](http://saakshatv.com/wp-content/uploads/2022/05/sri-chakra-300x292.jpg)
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
15 ಶ್ರೀಚಕ್ರ ಪೂಜೆ ಮಾಡುವರು ಶಿಖಾ ಬಿಡಬೇಕು
16 ಪಾಯಸನ್ನ ನೈವೇದ್ಯ ಮಾಡಬೇಕು
17 ಸುಗಂಧ ದ್ರವ್ಯ ಮತ್ತು ಹೂವುಗಳಿಂದ ಮಾತ್ರವೇ ಯಂತ್ರ ಕ್ಕೇ ಪೂಜೆ ಮಾಡಬೇಕು
18 ಶುದ್ದ ತುಪ್ಪದ ದೀಪವೇ ಹಚ್ಚಬೇಕು ಪೂಜೆ ಸಮಯದಲ್ಲಿ
ಈ ರೀತಿಯ ಮೇಲ್ಕಂಡ ನಿಯಮ ಪ್ರಕಾರ ನಾವು ಸತತ ಹನ್ನೇರಡೂ ವರ್ಷ ಕಾಲ ಮಾಡಿದರೆ ಸಕಲ ಸಂಪತ್ತು ಐಶ್ವರ್ಯ ನಮ್ಮ ಮುಂದಿನ 12ತಲೇಮಾರು ಕಾಯುವುದು ಒಂದು ಶ್ರೀಚಕ್ರ ಪೂಜೆ 33ಕೋಟಿ ದೇವರ ಪೂಜೇ ಸಮ ವಾಗಿದೇ ಹಾಗಾಗಿ ಇದರ ಆರಾಧನೆ ಅತ್ಯಂತ ಪವಿತ್ರ ಹಾಗೂ ಪ್ರಭಾವ ಬೀರುವ ಯಂತ್ರ ವಾಗಿದೆ