ಉತ್ತರಕಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಕೊರೆಯುವ ಕಾರ್ಯಾಚರಣೆ..!
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಪೋಟದಲ್ಲಿ ಈಗಾಗಲೇ 34 ಜನಬಲಿಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. 170 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ರಕ್ಷಾಣ ಕಾರ್ಯಾಚರಣೆ ಜಾರಿಯಲ್ಲಿದೆ. ಈ ನಡುವೆ ಸುರಂಗದಲ್ಲಿ 30 ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು ಕಾರ್ಯಾಚರಣೆಯಲ್ಲಿ ತೊಡಗಿರುವ ರಕ್ಷಣಾ ಪಡೆ ಇದೀಗ ಸುರಂಗ ಕೊರೆಯುವುದಕ್ಕೆ ಶುರುಮಾಡಿದ್ದಾರೆ.
`ಪ್ರೇಮಿಗಳ ದಿನಕ್ಕೆ ಐದು ದಿನ ರಜೆ’ ಕೇಳಿದ ವಿದ್ಯಾರ್ಥಿ
ಹೌದು ಮಲ್ಟಿ ಏನಿನ್ಸಿ ರಕ್ಷನಾ ಪಡೆಯಿಂದ ತಪೋವನ್ ಸುರಂಗದಲ್ಲಿ ಕೊರೆಯುವ ಕಾರ್ಯಾಚರಣೆ ಆರಂಭವಾಗಿದೆ. ಅಲ್ದೇ ಈಗಾಗಲೇ 6.5 ಮೀಟರ್ ಗೂ ಹೆಚ್ಚು ಕೊರೆಯಲಾಗಿದೆ ಎನ್ನಲಾಗಿದೆ. ಘಟನೆ ನಡೆದು 5 ದಿನಗಳೇ ಆಗುತ್ತಾ ಬಂದಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಈಗಾಗಲೇ ರಕ್ಷನಾ ಪಡೆ 34 ಮೃತದೇಹಗಳನ್ನ ಹೊರತೆಗೆದಿದ್ದು, ಇನ್ನೂ 170ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಕಾಂಡ್ ನಲ್ಲಿ ಹಿಮಕುಸಿತ : ಹೆಡ್ ಕಾನ್ಸ್ ಟೇಬಲ್ ಮೃತದೇಹ ಪತ್ತೆ
Drilling operations started by rescue teams at 0200 AM to peep into the slush flushing tunnel 12 to 13 meters below. This is being done from the tunnel where rescue teams are presently taking out slush.#UttarakhandGlacierBurst #TapovanTunnel pic.twitter.com/OgIaHD8ILZ
— ITBP (@ITBP_official) February 11, 2021
ಫಾಸ್ಟ್ಯಾಗ್ ವ್ಯಾಲೆಟ್ ನಲ್ಲಿ ಮಿನಿಮಮ್ ಬಾಲೆನ್ಸ್ ಅಗತ್ಯವಿಲ್ಲ
ಈಗ ಕೋ-ವಿನ್ ವ್ಯಾಕ್ಸಿನ್ ವಿವರಗಳು ಆರೋಗ್ಯ ಸೇತು ಆ್ಯಪ್ ನಲ್ಲಿ ಲಭ್ಯ
ಇಂಗ್ಲೆಂಡ್ ವಿರುದ್ಧದ ಇನ್ನುಳಿದ ಪಂದ್ಯಗಳಿಗೆ ರವೀಂದ್ರ ಜಡೇಜಾ ಅನುಮಾನ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel