ಉತ್ತರಕಾಂಡ್ ನಲ್ಲಿ ಹಿಮಕುಸಿತ : ದುರಂತಕ್ಕೆ ವಿಕಿರಣ ಕಾರಣ..? ಸ್ಥಳೀಯರ ಶಂಕೆ
ಉತ್ತರಖಂಡ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಹಿಮಸ್ಪೋಟದಲ್ಲಿ ಈಗಾಗಲೇ 32 ಜನಬಲಿಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ. 170 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ರಕ್ಷಾಣ ಕಾರ್ಯಾಚರಣೆ ಜಾರಿಯಲ್ಲಿದೆ. ಈ ನಡುವೆ ದುರಂತಕ್ಕೆ 1965ರಲ್ಲಿ ಪತ್ತೆಯಾಗಿದ್ದ ವಿಕಿರಣಶೀಲ ಸಾಧನವೇ ಕಾರಣವಾಗಿರಬಹುದು ಎಂದು ರೈನಿ ಗ್ರಾಮಸ್ಥರು ಈಗ ಸಂಶಯ ವ್ಯಕ್ತಪಡಿಸಿದ್ದಾರೆ.
ಉತ್ತರಕಾಂಡ್ ನಲ್ಲಿ ಹಿಮಕುಸಿತ: 32 ಮೃತದೇಹ ಪತ್ತೆ, 206 ಮಂದಿ ನಾಪತ್ತೆ..!
ಚೀನದ ಮೇಲೆ ನಿಗಾ ಇರಿಸಲು ಅಮೆರಿಕದ ಸಿಐಎ ಮತ್ತು ಕೇಂದ್ರ ಸರಕಾರದ ಇಂಟೆಲಿಜೆನ್ಸ್ ಬ್ಯೂರೋ ಜಂಟಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಿದ್ದವು. ಅದಕ್ಕಾಗಿ ಕಾಂಚನಜುಂಗಾ ಪರ್ವತದಲ್ಲಿ ವಿಕಿರಣಶೀಲ ಉಪಕರಣವೊಂದನ್ನು ಇರಿಸಲು ತೀರ್ಮಾನಿಸಲಾಗಿತ್ತು. ಪರ್ವತ ಏರಿದ ಜಂಟಿ ತಂಡ ಆ ಉಪಕರಣವನ್ನು ಪರ್ವತದಲ್ಲಿ ಇರಿಸಿ ಬಂದಿತ್ತು. ಘಟನೆ ಸಂಭವಿಸಿದ ದಿನ ರೈನಿ ಗ್ರಾಮದ ಜನರಿಗೆ ಗಾಳಿಯ ಮೂಲಕ ಕಟು ವಾಸನೆಯ ಅನುಭವ ಉಂಟಾಗಿತ್ತು. ಅದರಿಂದಾಗಿ ಉಸಿರಾಡಲೂ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ವಿಕಿರಣ ಹೊರಸೂಸುವ ವಸ್ತುವೇ ಕಾರಣ ಎಂದಿದ್ದಾರೆ.
ಉತ್ತರರಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಿಬ್ಬಂದಿಗಳಿಂದ ಹರಸಾಹಸ..!
ಎಲ್ಪಿಜಿ ಸಿಲಿಂಡರ್ ಗೊಡೌನ್ನಲ್ಲಿ ಸ್ಪೋಟ – 4 ಮಂದಿಗೆ ಗಾಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel