ಉತ್ತರಖಂಡ ಹಿಮಕುಸಿತ: ದುರಂತಕ್ಕೆ ಮಿಡಿದ ಪಂತ್: ರಕ್ಷಣಾ ವೇತನ ದೇಣಿಗೆ
ನವದೆಹಲಿ : ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ರಾಣಿ ಗ್ರಾಮದಲ್ಲಿ ಸಂಭವಿಸಿದ ಹಿಮನದಿ ದುರಂತದಲ್ಲಿ ನಾಪತ್ತೆಯಾಗಿರುವವರ ರಕ್ಷನಾ ಕಾರ್ಯಾಚರಣೆ ಭರದಿಂದ ಸಾಗ್ತಿದೆ. ಇತ್ತ ದುರಂತಕ್ಕೆ ಕ್ರಿಕೆಟಿಗ ಮನ ಮಿಡಿದಿದೆ. ಹೌದು ಭಾರತ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ರಕ್ಷಣಾ ಕಾರ್ಯಗಳಿಗಾಗಿ ತಮ್ಮ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಉತ್ತರಖಂಡ ಹಿಮನದಿಕುಸಿತ : ಚಮೋಲಿ ಜನರ ಜೊತೆ ನಾನು ನಿಲ್ಲುತ್ತೇನೆ – ರಾಹುಲ್ ಗಾಂಧಿ
ಹೌದು ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಉತ್ತರಾಖಂಡದಲ್ಲಿ ನಡೆದ ಪ್ರಾಣಹಾನಿ ತೀವ್ರವಾಗಿ ನೋವು ಕೊಟ್ಟಿದೆ. ರಕ್ಷಣಾ ಕಾರ್ಯಗಳಿಗಾಗಿ ನನ್ನ ಒಂದು ಪಂದ್ಯದ ವೇತನವನ್ನು ದೇಣಿಗೆ ನೀಡಲು ಬಯಸುತ್ತೇನೆ ಮತ್ತು ಹೆಚ್ಚಿನ ಜನರು ಸಹಾಯ ಮಾಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಅರ್ಧ ಭಾಗ ನಮ್ಮದು : ವಾಟಾಳ್ ನಾಗರಾಜ್
ಉತ್ತರಾಖಂಡ ಹಿಮಕುಸಿತ: ಸುರಕ್ಷತೆಗೆ ಬಾಲಿವುಡ್ ತಾರೆಯರ ಪ್ರಾರ್ಥನೆ..!
ಬೆಳಗಾವಿಯಲ್ಲಿ ನಾಡದ್ರೋಹಿ ಕೂಗು : ಶಿವಸೇನೆ ಪುಂಡಾಟ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel