ಉತ್ತರರಾಂಡ್ ನಲ್ಲಿ ಹಿಮಕುಸಿತ : ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ಸಿಬ್ಬಂದಿಗಳಿಂದ ಹರಸಾಹಸ..!
ಉತ್ತರಕಾಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಕುಸಿತದಿಂದಾಗಿ ತಪೋವನ ಜಲಶಕ್ತಿ ಯೋಜನೆಯ ಸುರಂಗದಲ್ಲಿ 37 ಕಾರ್ಮಿಕರು ಸಿಕ್ಕಿಬಿದ್ದಾರೆ. ಸುಮಾರು 55 ಗಂಟೆಗಳಿಂದ ಅಲ್ಲಿಯೇ ಸಿಲುಕಿರುವ ಕಾರ್ಮಿಕರ ರಕ್ಷಣೆಗಾಗಿ ರಕ್ಷಣಾ ಸಿಬ್ಬಂದಿಗಳು ಶತಪ್ರಯತ್ನ ಮಾಡ್ತಿದ್ದಾರೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಇತರರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
230 ಟನ್ ಒಣ ಅರಿಶಿನವನ್ನು ಹೊತ್ತು ತನ್ನ ಪಯಣ ಪ್ರಾರಂಭಿಸಿದ ತೆಲಂಗಾಣದ ಮೊದಲ ಕಿಸಾನ್ ರೈಲು
ಇನ್ನೂ ಆದಷ್ಟು ಬೇಗ ಅವರೆಲ್ಲರನ್ನ ರಕ್ಷಣೆ ಮಾಡದೇ ಹೋದ ಪಕ್ಷದಲ್ಲಿ ಇನ್ನೂ ಹಲವರು ಜೀವ ಕಳೆದುಕೊಳ್ಳುವ ಭೀತಿಯಿದೆ. ತಪೋವನದ ಜಲಶಕ್ತಿ ಸುರಂಗದಲ್ಲಿ ತಾಪಮಾನವು 2 ಡಿಗ್ರಿಗಳಷ್ಟು ಕಡಿಮೆಯಿದ್ದು ಆಹಾರ, ನೀರು ಮತ್ತು ಶಾಖವಿಲ್ಲದೆ ಸಿಲುಕಿದ್ದಾರೆ ಎಂದು ಭಾರತೀಯ ಸೇನೆಯ ಆರ್ಮಿ ಮೆಡಿಕಲ್ ಕಾರ್ಪ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಇಂಟಲಿಜೆಂಟ್ ಶಾರ್ಪ್ ಮ್ಯಾನ್ ; ಹೆಚ್.ಡಿ.ದೇವೇಗೌಡ
ಸುರಂಗದೊಳಗೆ ತುಂಬಾ ಮಣ್ಣು, ಕಸ ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸುವಲ್ಲಿ ಜೆಸಿಬಿ ಹಾಗೂ ಇತರ ಯಂತ್ರಗಳು ನಿರಂತರವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರನ್ನು ರಕ್ಷಿಸಬೇಕು ಎಂದು ನಮ್ಮ ಸಿಬ್ಬಂದಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಸುರಂಗದ ಮೇಲ್ಭಾಗದಿಂದ ಒಳನುಗ್ಗಲು ಯತ್ನಿಸುತ್ತಿದ್ದಾರೆ ಎಂದು ಮೇಜರ್ ಜನರಲ್ ರಾಜೀವ್ ಛಿಬ್ಬರ್ ತಿಳಿಸಿದ್ದಾರೆ. ಇತ್ತ ಘಟನೆಯಲ್ಲಿ ಈಗಾಗಲೇ ಸಾವಿನ ಸಂಖ್ಯೆ ಏರಿಕೆಯಾಗಿದ್ದು, 175 ಜನರು ನಾಪತ್ತೆಯಾಗಿದ್ದಾರೆ. ಅವರ ರಕ್ಷಣಾ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ. ಇಂದು ಒಟ್ಟು 5 ಮೃತದೇಹಗಳು ಈವರೆಗೂ ಪತ್ತೆಯಾಗಿರೋದಾಗಿ ಮಾಹಿತಿ ಸಿಕ್ಕಿದೆ.
ಒಂದೇ ವೇದಿಕೆಯಲ್ಲಿ ಕಿಚ್ಚ ಸುದೀಪ್ – ರಾಹುಲ್ ದ್ರಾವಿಡ್ ದರ್ಶನ : ಫೋಟೋ ವೈರಲ್..!
ಕೊರೊನಾ ವೈರಸ್ ವುಹಾನ್ ಲ್ಯಾಬ್ ನಿಂದ ಸೋರಿಕೆಯಾಗಿಲ್ಲ : ಡಬ್ಲ್ಯು ಹೆಚ್ ಒ
ಮದಗಜ Updates – ಫೆ.12ಕ್ಕೆ ಜಗಪತಿ ಬಾಬು ಫಸ್ಟ್ ಲುಕ್ ರಿಲೀಸ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel