ಸಿಎಂ ಯಡಿಯೂರಪ್ಪನವರಿಗೆ ಮಾನ ಮರ್ಯಾದೆ ಗೌರವ ಯಾವುದೂ ಇಲ್ಲ : ವಾಟಾಳ್
ಏರ್ ಶೋ ನಲ್ಲಿ ಕನ್ನಡ ಕಣ್ಮರೆಯಾಗಿದ್ದ ವಿಚಾರವಾಗಿ, ಕನ್ನಡ ಹೋರಾಟಗಾರರು ಸರ್ಕಾರದ ವಿರುದ್ದ ಕೆಂ,ಡ ಕಾರುತ್ತಿದ್ದಾರೆ. ಇತ್ತ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಸಹ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾ. ಏರ್ ಶೋನಲ್ಲಿ ಒಂದು ಅಕ್ಷರ ಕನ್ನಡ ಕಾಣಿಸುತ್ತಿಲ್ಲ. ಹಿಂದಿ ಇಂಗ್ಲೀಷ್ ರಾರಾಜಿಸುತ್ತಿದೆ. ಇದು ಈ ನಾಡಿಗೆ ಮಾಡಿದ ದ್ರೋಹ. ಮುಖ್ಯಮಂತ್ರಿಗಳು ಇಂಗ್ಲೀಷ್ ನಲ್ಲಿ ಭಾಷಣ ಮಾಡಿದ್ದಾರೆ. ಇಂಗ್ಲೀಷ್ ನಲ್ಲಿ ಭಾಷಣ ಮಾಡಿ ಕನ್ನಡಕ್ಕೆ ಅಗೌರವ ತೊರಿದ್ದೀರಿ. ನಿಮಗೆ ಮಾನ ಮರಿಯಾದೆ, ಗೌರವ ಯಾವುದೂ ಇಲ್ಲ ಯಾವುದು ಇಲ್ಲ. ಕನ್ನಡದ ಬಗ್ಗೆ ಯಡಿಯೂರಪ್ಪನವರಿಗೆ ಗೌರವ ಇಲ್ಲ. ಕನ್ನಡವೇ ಇಲ್ಲದ ವೈಮಾನಿಕ ಪ್ರದರ್ಶನ ಯಾರಿಗೆ ಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಫೇಸ್ ಬುಕ್ ಬಳಕೆ ಮ್ಯಾನ್ಮಾರ್ ನಲ್ಲಿ ನಿರ್ಬಂಧ : ನೂತನ ಸೇನಾ ಸರ್ಕಾರದ ಆದೇಶ..!
ಸಾಯೋ ಮುಂಚೆ ಗಂಡ ಗಿಫ್ಟ್ ಕೊಟ್ಟಿದ್ದ ಮಾಂಗಲ್ಯ ಸರದಿಂದ ಏನೆಲ್ಲಾ ಎಡವಟ್ಟಾಯ್ತು ನೋಡಿ..!
ಟೆಸ್ಟ್ ಕ್ರಿಕೆಟ್ ನ ಸುಪ್ರೀಂ ಯಾರು..?
ರೈತರ ಪ್ರತಿಭಟನೆ : ಪಾಪ್ ಸಿಂಗರ್ ರಿಹನ್ನಾ ವಿರುದ್ಧ ತಿರುಗಿಬಿದ್ದ ಬಾಲಿವುಡ್ ಸ್ಟಾರ್ಸ್, ಕ್ರಿಕೆಟರ್ಸ್..!
VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel