ADVERTISEMENT
Thursday, March 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಿಮಗೆ ಆಶ್ಚರ್ಯವಾಗುವ ವೈರಲ್ ನ್ಯೂಸ್ ಗಳು

Namratha Rao by Namratha Rao
February 14, 2021
in Newsbeat, Viral News, ವೈರಲ್ ನ್ಯೂಸ್
Share on FacebookShare on TwitterShare on WhatsappShare on Telegram

OMG..! ಇವರೆಂಥಾ ಶ್ವಾನ ಪ್ರೇಮಿ : ನಾಯಿ ಹೆಸರಿಗೆ 36 ಕೋಟಿ ರೂ. ಬರೆದಿಟ್ಟ ಮಾಲೀಕ..!

OMG..! ಇವರೆಂಥಾ ಶ್ವಾನ ಪ್ರೇಮಿ : ನಾಯಿ ಹೆಸರಿಗೆ 36 ಕೋಟಿ ರೂ. ಬರೆದಿಟ್ಟ ಮಾಲೀಕ..!

ನಾಯಿ ಹಾಗೂ ಮನುಷ್ಯರ ನಡುವಿನ ಪ್ರೀತಿ ಯಾರಿಂದಲೂ ವರ್ಣಿಸೋಕೆ ಸಾಧ್ಯವಾಗೋದಿಲ್ಲ. ಸಾಕಿದ ನಾಯಿಗಾಗಿ ಮಾಲೀಕರೂ ಏನ್ ಬೇಕಾದ್ರೂ ಮಾಡೋ ಅಂತಹ ಅನೇಕ ನಿದರ್ಶನಗಳು ನಮ್ಮ ಕಣ್ಮುಂದಿವೆ. ಆದ್ರೆ ಈ ವ್ಯಕ್ತಿಯ ನಾಯಿ ಪ್ರೇಮ ನಿಜಕ್ಕೂ ಅವೆಲ್ಲಕ್ಕೂ ಮೀರಿದ್ದೂ. ಅದ್ರಲ್ಲಿ ನೋ ಡೌಟ್.

Related posts

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

March 19, 2026
ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಎಚ್ಚರಿಕೆ

ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಎಚ್ಚರಿಕೆ

March 19, 2026

ಹೌದು ಇಲ್ಲೊಬ್ಬ ಉದ್ಯಮಿ ತನ್ನ ಆಸ್ತಿಯಲ್ಲಿ 5 ಮಿಲಿಯನ್ ಡಾಲರ್​ ಹಣವನ್ನ ಸಾಕು ನಾಯಿಯ ಆರೈಕೆಗಾಗಿಯೇ ಮೀಸಲಿಟ್ಟು ನಾಯಿ ಪ್ರಿಯರ ಹೃದಯ ಕದ್ದಿದ್ದಾನೆ.

ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವ ಅದೆಷ್ಟೋ ಜನರ ಮಧ್ಯೆ ನಾಯಿಯನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುವವರೂ ಇದ್ದಾರೆ ಎಂಬುದನ್ನ ಈ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ.

Whaaaat…! ಇಲ್ಲಿ ಗರ್ಲ್ ಫ್ರೆಂಡ್ಸ್ ಬಾಡಿಗೆಗೆ ಸಿಗ್ತಾರಾ..! : ಚೀನಾದ INTRESTING FACTS..!

ಅಮೆರಿಕದ ಆಗರ್ಭ ಶ್ರೀಮಂತ ಬಿಲ್​ ಡೋರಿಸ್​ ಎಂಬಾತ 8 ವರ್ಷಗಳಿಂದ ಲೂಲು ಹೆಸರಿನ ನಾಯಿಯನ್ನು ಸಾಕಿದ್ದ. ತಾನು ಸತ್ತ ನಂತರ ತನ್ನ 5 ಮಿಲಿಯನ್​ ಡಾಲರ್​ ಅಂದ್ರೆ ಸುಮಾರು 36 ಕೋಟಿ ರೂಪಾಯಿ ಆಸ್ತಿಯನ್ನು ಒಂದು ಟ್ರಸ್ಟ್​ ಹೆಸರಿಗೆ ಬರೆದಿದ್ದಾನೆ. ನನ್ನ ಲೂಲುವನ್ನು ನೋಡಿಕೊಳ್ಳುವ ಟ್ರಸ್ಟ್​ಗೆ ಈ ಆಸ್ತಿ ಸೇರುತ್ತದೆ ಎಂದು ಬರೆದಿಟ್ಟು ಪ್ರಾಣ ಬಿಟ್ಟಿದ್ದಾನೆ.

ಬಾರ್ಡರ್​ ಕೊಲ್ಲಿ ಜಾತಿಗೆ ಸೇರಿದ 8 ವರ್ಷದ ಲುಲು ಎಂಬ ಶ್ವಾನದ ಮಾಲೀಕ ಬಿಲ್​ ಡೋರೀಸ್​ ಕಳೆದ ವರ್ಷ ನಿಧನರಾಗಿದ್ದಾರೆ. ಅವಿವಾಹಿತನಾಗಿದ್ದ ಈ ಉದ್ಯಮಿ ತನ್ನ ಆಸ್ತಿಯನ್ನ ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ. ಸದ್ಯ ಈ ಶ್ವಾನವನ್ನ ಮಾರ್ಥಾ ಬರ್ಟೋನ್​ ಎಂಬವರು ನೋಡಿಕೊಳ್ತಿದ್ದಾರೆ. ಡೋರೀಸ್​ ತನ್ನ ಆಸ್ತಿ ಪತ್ರದಲ್ಲಿ ತನ್ನ ಹಣವನ್ನ ಟ್ರಸ್ಟ್​ ಒಂದರಲ್ಲಿ ಇಡಬೇಕು ಹಾಗೂ ಈ ಹಣವನ್ನ ಲುಲು ಆರೈಕೆಗೆ ಬಳಕೆ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆತ ಈ ಹೆಣ್ಣು ಶ್ವಾನವನ್ನ ಬಹಳ ಪ್ರೀತಿಸುತ್ತಿದ್ದ ಎಂದು ಶ್ವಾನದ ಆರೈಕೆ ಮಾಡುತ್ತಿರುವ ಮಾರ್ಥಾ ಬರ್ಟೋನ್​​ ಹೇಳಿದ್ದಾರೆ. ಬರ್ಟನ್​ ಲೂಲುವನ್ನು ತುಂಬಾ ಪ್ರೀತಿಯಿಂದ ಸಾಕುತ್ತಿದ್ದಾರೆ.

ರಸ್ತೆ ದಾಟಿದ ನಾಗರಾಜನಿಗೆ ನೆರವಾದ ಪೊಲೀಸರು, ವಾಹನ ಸವಾರರು!

ಉಡುಪಿ: ಉಡುಪಿ ನಗರದ ಕಲ್ಸಂಕ ಜಂಕ್ಷನ್ ನಲ್ಲಿ ರಸ್ತೆ ನಡುವೆ ಹಾವು ನಿಧಾನಕ್ಕೆ ಚಲಿಸುತ್ತಿದ್ದ ದರಶ್ಯ ಕಂಡುಬಂದಿದೆ. ಹಾವು ಚಲಿಸುತ್ತಿದ್ದ ಹಿನ್ನೆಲೆ ಏಕಾಏಕಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡುವಂತಾಗಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡು ನಾಗರಹಾವು ರಸ್ತೆ ದಾಟಲು ನೆರವಾಗಿದ್ದಾರೆ.

VIDEO : ಮುದ್ದು ಮಕ್ಕಳ ಸ್ನೇಹಕ್ಕೆ ನೆಟ್ಟಿಗರು ಫಿದಾ..!

ಮಕ್ಕಳ ಮನಸ್ಸು ನಿಷ್ಕಲ್ಮಶ. ಹಾಗೇ ಮಕ್ಕಳ ನಡುವಿನ ಸಂಬಂಧವೂ ಅಷ್ಟೇ ನಿಸ್ವಾರ್ಥವಾಗಿಯೇ ಇರುತ್ತೆ. ಇದಕ್ಕೆ ಪೂರಕ ಈ ವಿಡಿಯೋ ಇಲ್ಲೊಬ್ಬ ಪುಟ್ಟ ಬಾಲಕ ತನ್ನ ಸ್ನೇಹಿತನನ್ನ ತಬ್ಬಿಕೊಂಡು ಸಮಾಧಾನ ಮಾಡುತ್ತಿರುವ ದೃಶ್ಯದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರ ಹೃದಯ ಕದ್ದಿದೆ. ಬಾಲಕರ ಸ್ನೇಹ ಕಂಡು ನೆಟಿಜನ್ಸ್ ಫಿದಾ ಆಗಿದ್ದಾರೆ.

ಈ ವಿಡಿಯೋದಲ್ಲಿ ಇಬ್ಬರು ಬಾಲಕರು ಮುಖಾಮುಖಿಯಾಗಿ ನಿಂತುಕೊಂಡಿದ್ದು, ಅದರಲ್ಲಿ ಒಬ್ಬ ಮತ್ತೊಬ್ಬನ ಬಳಿ ನೀನು ಈಗ ಚನಾಗಿದ್ದೀಯಾ ಅಲ್ವಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಬೇಸರದಲ್ಲಿದ್ದ ಆ ಬಾಲಕ ಹು..ಎಂದು ಹೇಳುತ್ತಾನೆ. ಆದರೂ ಆತನ ಧ್ವನಿಯಲ್ಲಿ ಬೇಸರ ಇರೋದು ಕಾಣುತ್ತದೆ. ಆ ಬಳಿಕ ಮತ್ತೊಬ್ಬ ಬಾಲಕ ನಿನಗೆ ಹಗ್ ಬೇಕಾ ಅಂತ ಕೇಳಿ ಆತನನ್ನ ತಬ್ಬಿಕೊಳ್ತಾನೆ.
ಈ ವಿಡಿಯೋವನ್ನ ಟಿಕ್ ಟಾಕ್ ನಲ್ಲಿ ಶೇರ್ ಮಾಡಲಾಗಿದ್ದು, ಅದಕ್ಕೆ ‘ಒಮ್ಮೊಮ್ಮೆ ಅಪ್ಪುಗೆ’ ಬೇಕು ಎನಿಸುತ್ತೆ ಎಂದು ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವಿಡಿಯೋ ನೆಟಿಜನ್ಸ್ ಮನಗೆದ್ದಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

"Ya okay?"

– "yea😔"

"You need a hug?"

🥺🥺🥺 pic.twitter.com/Haqw5Lm9ia

— Koko ✊🏼✊🏽✊🏿 (@Kokomothegreat) February 1, 2021

ಪಕ್ಷಿಗೆ ಗುಂಡಿಟ್ಟ ಸೆಕೆಂಡ್‌ಗಳಲ್ಲೇ ಅದರ ‘ಕರ್ಮ’ ಅನುಭವಿಸಿದ..!

ನೀವೇನ್ ಮಾಡ್ತಿರೋ ಅದು ನಿಮಗೆ ವಾಪಸ್ ಅದೇ ರೂಪದಲ್ಲಿ ಸಿಗುತ್ತೆ. ಕೆಟ್ಟದಾದ್ರು ಆಗಿರಬಹುದು ಒಳ್ಳೆದಾದ್ರು ಆಗಿರಬಹುದು. ಅಂದ್ರೆ ನೀವು ಒಳ್ಳೆಯದನ್ನ ಮಾಡಿದ್ರೆ ಒಳ್ಳೆಯದ್ದೇ ಆಗುತ್ತೆ. ಒಳ್ಲೆಯ ಫಲವೇ ಸಿಗುತ್ತೆ. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಆಗುತ್ತೆ. ಹೀಗೆಲ್ಲಾ ಕರ್ಮದ ಲೆಕ್ಕಾಚಾರಗಳನ್ನ ಹಾಕೋದು ಗೊತ್ತೇ ಇದೆ. ಆದ್ರೆ ಅದಕ್ಕೂ ಸಮಯ ಬೇಕು. ಆದ್ರೆ ಇಲ್ಲೊಬ್ಬ ತಾನು ಮಾಡಿದ ಪಾಪಕ್ಕೆ ತಕ್ಷಣವೇ ಬೆಲೆ ತೆತ್ತಿದ್ದಾನೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಅವರು ವಿಡಿಯೋ ಒಂದನ್ನ ಶೇರ್ ಮಾಡಿದ್ದು, ಅದಕ್ಕೆ ‘ಕರ್ಮ’ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರಿಂದ ಕಮೆಂಟ್ ಗಳ ಸುರಿಮಳೆಯಾಗ್ತಿದೆ.

ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ..
ಆರು ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಪಕ್ಷಿಯೊಂದನ್ನು ಶೂಟ್ ಮಾಡುತ್ತಿರುವುನ್ನು ನೋಡಬಹುದಾಗಿದೆ.ಗ್ರಾಮೀಣ ಪ್ರದೇಶವೊಂದರಲ್ಲಿ ರೆಕರ‍್ಡ್ ಮಾಡಲಾದ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಗನ್ ಹಿಡಿದು ಪಕ್ಷಿಗಳನ್ನು ಶೂಟ್ ಮಾಡುತ್ತಿದ್ದು, ಟ್ರಿಗ್ಗರ್‌ಎಳೆದು ಗುಂಡು ಹಾರಿಸುತ್ತಲೇ ಅದು ಹೋಗಿ ಪಕ್ಷಿಯ ರೆಕ್ಕೆಗೆ ಬಡಿದಿದೆ. ಗುಂಡೇಟು ತಿಂದ ಪಕ್ಷಿ ನೇರವಾಗಿ ಈ ಮನುಷ್ಯನ ಕಣ್ಣಿನ ಮೇಲೇ ಬಂದು ಬಿದ್ದ ಪರಿಣಾಮ ಆತನ ಕಣ್ಣುಗಳಿಗೆ ಬಲವಾದ ಪೆಟ್ಟು ಬಿದ್ದಿದೆ. ಈ ವಿಡಿಯೋಗೆ ನೆಟ್ಟಿಗರು ಕಮೆಂಟ್ ಗಳನ್ನ ಮಾಡುತ್ತಾ ಹೌದು ಕರ್ಮ ಯಾರನ್ನೂ ಬಿಡೋದಿಲ್ಲ. ಮಾಡಿದ ಪಾಪಕ್ಕೆ ಶಿಕ್ಷೆಯಾಗ್ಲೇಬೇಕು. ಸರಿಯಾಗಿಯೇ ಆಗಿದೆ ಎಂದು ಅಭಿಪ್ರಾಯಗಳನ್ನ ಹಂಚಿಕೊಳ್ತಾಯಿದ್ದಾರೆ.

https://twitter.com/i/status/1355393885795536897

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

 

Tags: facebookinstagrmasocial mediastwitterViral news
ShareTweetSendShare
Join us on:

Related Posts

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಖರೀದಿಗೆ ₹104 ಕೋಟಿ ಬಿಡುಗಡೆ

by Shwetha
March 19, 2026
0

ರಾಜ್ಯ ಸರ್ಕಾರ 2026-27ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಹಾಗೂ ಪಾದರಕ್ಷೆಗಳನ್ನು ಒದಗಿಸಲು ₹104 ಕೋಟಿ ಬಿಡುಗಡೆ ಮಾಡಿದೆ. ಈ ಕುರಿತು...

ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಎಚ್ಚರಿಕೆ

ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ: ಇರಾನ್ ಎಚ್ಚರಿಕೆ

by Shwetha
March 19, 2026
0

ಇರಾನ್ ತನ್ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಮತ್ತು ಬಸಿಜ್ ಪಡೆಯ ಕಮಾಂಡರ್ ಘೋಲಮೆಜಾ ಸೊಲೈಮಾನಿ ಹತ್ಯೆಗೀಡಾದ ಹಿನ್ನೆಲೆ ಇಸ್ರೇಲ್ ವಿರುದ್ಧ ತೀವ್ರ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಕೆ...

ವಿಶ್ವಕ್ಕೇ ಮಾದರಿಯಾದ ವಿಶ್ವಗುರು – ಗುದ್ದು ನೀಡುವ ಬದಲು ಮದ್ದು ನೀಡಿದ ಭಾರತ: ಇರಾನ್ ಜತೆಗಿನ ದೋಸ್ತಿಗೆ ಹೊಸ ಭಾಷ್ಯ ಬರೆದ ನವದೆಹಲಿ

ವಿಶ್ವಕ್ಕೇ ಮಾದರಿಯಾದ ವಿಶ್ವಗುರು – ಗುದ್ದು ನೀಡುವ ಬದಲು ಮದ್ದು ನೀಡಿದ ಭಾರತ: ಇರಾನ್ ಜತೆಗಿನ ದೋಸ್ತಿಗೆ ಹೊಸ ಭಾಷ್ಯ ಬರೆದ ನವದೆಹಲಿ

by Shwetha
March 19, 2026
0

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಈ ಸಂದರ್ಭದಲ್ಲಿ, ಜಗತ್ತು ಮತ್ತೊಂದು ಮಹಾಯುದ್ಧದ ಭೀತಿಯಲ್ಲಿದೆ. ಕ್ಷಿಪಣಿಗಳು ಮತ್ತು ಬಾಂಬ್​ಗಳ ಸದ್ದಿನ ನಡುವೆ ಭಾರತ ಮಾತ್ರ ಶಾಂತಿಯ...

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

ಈತ ಇರೋವರೆಗೂ ಟೀಂ ಇಂಡಿಯಾ ಟ್ರೋಫಿ ಗೆಲ್ಲೋದು ಪಕ್ಕಾ! ಫೈನಲ್ ನಲ್ಲಿ ಕಿವೀಸ್ ಬೇಟೆ ಆಡಿದ ಬೌಲರ್; ಈತನಿಗಿಂತ ಬೆಸ್ಟ್ ಯಾರಿಲ್ಲ ಎಂದ ಮಿಸ್ಟರ್ 360

by Shwetha
March 19, 2026
0

ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್‌ನಲ್ಲಿ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಇತ್ತೀಚೆಗೆ ನಡೆದ 2026ರ ಟಿ20 ವಿಶ್ವಕಪ್‌ನಲ್ಲಿ (T20 World Cup 2026) ಐತಿಹಾಸಿಕ ಜಯ ಸಾಧಿಸುವ ಮೂಲಕ...

ವಾಣಿಜ್ಯ ಸಿಲಿಂಡರ್ ಕೊರತೆ.. ಹೋಟೆಲ್ ಮಾಲೀಕರಿಗೆ ಬಿಗ್ ಶಾಕ್

ವಾಣಿಜ್ಯ ಸಿಲಿಂಡರ್ ಕೊರತೆ.. ಹೋಟೆಲ್ ಮಾಲೀಕರಿಗೆ ಬಿಗ್ ಶಾಕ್

by Shwetha
March 19, 2026
0

ರಾಜ್ಯದಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತವಾಗಿದೆ. ಕೆ. ಎಚ್. ಮುನಿಯಪ್ಪ ಈ ಕುರಿತು ಮಾತನಾಡಿ, ಹೋಟೆಲ್ ಮಾಲೀಕರು ಇನ್ನೂ ಒಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram