ಒಮ್ಮೆ ಓದಿ ಸನಾತನ ಧರ್ಮದಲ್ಲಿ ಮದುವೆಗೆ ಒಂದು ಮಹತ್ವ ಸ್ಥಾನವಿದೆ, ಯಾರಿಗವರೇ ಮದುವೆಯನ್ನು ಮಾಡಿಕೊಳ್ಳುವ ಹಾಗಿಲ್ಲ. ಕುಟುಂಬ ಜನ ಸಮಕ್ಷಮದಲ್ಲೇ ಮದುವೆಯಾಗಬೇಕು. ಕೇವಲ ಶಾರೀರಿಕ ಸುಖಕ್ಕಾಗಿ ಮದುವೆಯನ್ನು ಮಾಡಿಕೊಳ್ಳಬಾರದು. ಲೈಂಗಿಕ ಆನಂದಕ್ಕಾಗಿ ಮದುವೆಯಾಗುವುದಕ್ಕೆ ಧರ್ಮಶಾಸ್ತ್ರಗಳು ಅಂಗೀಕರಿಸುವುದಿಲ್ಲ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
“ವೈವಾಹಿಕೋ ವಿಧಿಃ ಸ್ತ್ರೀಣಾಂ ಸಂಸ್ಕಾರೋ ವೈದಿಕಃ ಸ್ಮೃತಃ | ಪತಿಸೇವಾಗೃಹೇವಾಸೋ ಗೃಹಾರ್ಧೇಗ್ನಿ ಪರಿಕ್ರಿಯಾ | ”
-ಮನುಧರ್ಮಶಾಸ್ತ್ರ
“ಸ್ತ್ರೀಯರಿಗೆ ವಿವಾಹ ವಿಧಿ ವೈದಿಕ ಸಂಸ್ಕಾರವಾಗಿದೆ. ಪತಿಯ ಗೃಹನಿವಾಸವು ಅಗತ್ಯವಾಗಿದೆ. ಪುರುಷರು ಗುರುಕುಲ ನಿವಾಸಕ್ಕೆ ಹೋದಂತೆ ಸ್ತ್ರೀಯರು ಗಂಡನ ಮನೆಗೆ ಹೋಗಬೇಕು. ಗೃಹಕೃತ್ಯಗಳನ್ನು ಯಜ್ಞಯಾಗಗಳಂತೆ ನಿರ್ವಹಿಸಬೇಕು.” ಎನ್ನುತ್ತಿದೆ ಧರ್ಮಶಾಸ್ತ್ರ. ವಿವಾಹವು ಜೀವನ ಸಂಸ್ಕಾರವಾಗಿ ಭಾವಿಸುತ್ತಾರೆ ಸೃಷ್ಟಿಕಾರ್ಯನಿರ್ವಹಣೆಗಾಗಿ ನಡೆಯುವ ಪರಮ ಪವಿತ್ರವಿಧಿಯೇ ಮದುವೆ ಎಂದು ಹೇಳುತ್ತಾರೆ ಹಿರಿಯರು.
ಈ ಕಾರಣದಿಂದಲೇ
“ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ, ನಾತಿಚರಾಮಿ’ ಎಂದು ವರನು ವಧುವಿಗೆ ಪ್ರಮಾಣ ಮಾಡುತ್ತಾನೆ. ‘ಓ ಧರ್ಮಪತ್ನಿ ! ಧರ್ಮದಾನಾದಿ ವಿಷಯಗಳಲ್ಲಿ, ಧನಧಾನ್ಯಾದಿ ಸಂಪತ್ತುಗಳ ವಿಷಯದಲ್ಲಿ ಶಾರೀರಿಕ ಸುಖಗಳ ವಿಷಯದಲ್ಲಿ, ದಾನ ಧರ್ಮಗಳಿಂದ ಲಭಿಸುವ ಪುಣ್ಯಫಲಗಳ ವಿಷಯದಲ್ಲಿ ಇಂದಿನಿಂದ ನೀನು ನನ್ನ ಸಮಭಾಜನಳಾಗಿರುವೆ. ನಿನ್ನನ್ನು ಅತಿಕ್ರಮಿಸಿ ನಾನು ನಡೆಯುವುದಿಲ್ಲ. ನೀನು ಸಹ ನನ್ನಂತೆಯೇ ಇರಬೇಕು’ ಎಂದು ದೈವಸಾಕ್ಷಿಯಾಗಿ ಪ್ರಮಾಣ ಮಾಡಿಸುತ್ತಾರೆ. ಈ ಪ್ರಮಾಣದ ನಂತರವೆ ಮಾಂಗಲ್ಯಧಾರಣೆ ನಡೆಯುತ್ತದೆ.
ಮಾಂಗಲ್ಯಧಾರಣಾ ಸಮಯದಲ್ಲಿ ವರನು ಮಂತ್ರಪೂರ್ವಕವಾಗಿಯೇ ತಾಳಿ ಕಟ್ಟಬೇಕು. ಇದು ವೈದಿಕ ಪ್ರಮಾಣವೇ ಆಗಿರುತ್ತದೆ.
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಬಧ್ನಾಮಿ ಸುಭಗೇ! ತ್ವಂ ಜೀವ ಶರದಶ್ಯತಂ ॥
“ಓ ಮಾಂಗಲ್ಯವೇ ! ನನ್ನ ಜೀವನ ಸೌಭಾಗ್ಯಕ್ಕೆ ಕಾರಣಳಾಗಿರುವ ಈ ನನ್ನ ಧರ್ಮಪತ್ನಿಯ ಕೊರಳಲ್ಲಿ ನಿನ್ನನ್ನು ಅಲಂಕರಿಸುತ್ತಿದ್ದೇನೆ. ನೀನು ಈ ಸೌಭಾಗ್ಯವತಿಗೆ ರಕ್ಷೆಯಾಗಿ ನೂರು ವರ್ಷಗಳ ಕಾಲವು ಇರುವಂತಾಗಲೀ ! ಸಮಸ್ತ ದೇವತೆಗಳು ನಿನ್ನನ್ನು ಆಶೀರ್ವದಿಸಲೀ” ಎಂದು ಪವಿತ್ರ ತಾಳಿಯನ್ನು ವಧುವಿನ ಕೊರಳಲ್ಲಿ ‘ಮೂರು ಗಂಟುಗಳು’ ಹಾಕಿ ಕಟ್ಟುತ್ತಾನೆ. ಮೂರೇ ಗಂಟುಗಳು ಯಾಕೆ ಹಾಕಬೇಕು ? ಇದರ ಅರ್ಥವೇನೆಂದರೆ ತ್ರಿಮಾತೆಯರಾದ ಲಕ್ಷ್ಮೀ, ಸರಸ್ವತಿ, ಪಾರ್ವತಿಯರ ಸಾಕ್ಷಿಯಾಗಿ, ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಸಾಕ್ಷಿಯಾಗಿ ತ್ರಿಸಂಧ್ಯೆಗಳ ಸಾಕ್ಷಿಯಾಗಿ, ಋಗ್- ಯಜು-ಸಾಮಗಳೆಂಬ ತ್ರಿವೇದಗಳ ಸಾಕ್ಷಿಯಾಗಿ ಮೂರು ಗಂಟುಗಳನ್ನು ಹಾಕಿಸುತ್ತಾರೆ. ಮೂರು ಗಂಟುಗಳು ಹಾಕಿದ ನಂತರ ಅರಿಶಿಣ ಕುಂಕುಮಗಳನ್ನು ಆ ಗಂಟುಗಳ ಮೇಲೆ ಇಟ್ಟು ವರನು ತಾಳಿಗೆ ನಮಸ್ಕರಿಸುತ್ತಾನೆ.
ಪವಿತ್ರತಾಸೂಚಕವಾಗಿ ತಾಳಿಯ ದಾರವನ್ನು ಅರಿಶಿನದಿಂದ ಸಂಸ್ಕರಿಸುತ್ತಾರೆ. ತಾಳಿಯ ಸೂತ್ರದಲ್ಲಿ ತಾಳಿಗಳನ್ನು ಮುತ್ತೈದೆಯರು ಮಾತ್ರ ಪೋಣಿಸಬೇಕೆಂಬ ನಿಯಮವೂ ಇದೆ. ಕೆಲವರು ಮದುವೆಗೆ ಮುಂದಿನ ದಿನವೇ ತಾಳಿಯನ್ನು ದೇವರ ಮುಂದೆಯಿಟ್ಟು ದೇವರ ಆಶೀರ್ವಾದಗಳನ್ನು ಬಯಸುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 8548998564
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564
ಮದುವೆಯಾದ ನಂತರ ತಾಳಿಗಳು ಸರ್ವಕಾಲ ಸರ್ವಾವಸ್ಥೆಗಳಲ್ಲಿಯೂ ಕೊರಳಲ್ಲೇ ಇರಬೇಕಾಗಿರುತ್ತದೆ. ಮಾಂಗಲ್ಯವು ಅಲಂಕಾರದ ವಸ್ತುವಲ್ಲ. ಪವಿತ್ರವಾದ ವಸ್ತು, ಎಂಥಾ ಕಾಮುಕ ಪುರುಷನಾದರೂ ತಾಳಿಯನ್ನು ನೋಡಿದ ಕೂಡಲೇ ತಲೆ ತಗ್ಗಿಸಿ ಕೈಮುಗಿಯುವಂಥಾ ಮಹತ್ವ ತಾಳಿಗೆ ಇದೆ. ಜನಿವಾರ ಮತ್ತು ಶಿವದಾರ ಹೇಗೆ ಪವಿತ್ರವಾದವೋ ತಾಳಿಯೂ ಸ್ತ್ರೀಯರಿಗೆ ಪವಿತ್ರವಾದದ್ದು.