ADVERTISEMENT
Tuesday, December 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರೀಡೆ

ASIA CUP FINALನಲ್ಲಿ ಭಾರತಕ್ಕೆ ಎದುರಾಳಿ ಯಾರು?

ಲಂಕಾ ಇಲ್ಲ ಪಾಕಿಸ್ತಾನ -ಇದು ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ

admin by admin
September 14, 2023
in ಕ್ರೀಡೆ, Newsbeat, Sports
Share on FacebookShare on TwitterShare on WhatsappShare on Telegram

ASIA CUP FINALನಲ್ಲಿ ಭಾರತಕ್ಕೆ ಎದುರಾಳಿ ಯಾರು?
ಲಂಕಾ ಇಲ್ಲ ಪಾಕಿಸ್ತಾನ -ಇದು ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ

ಏಷ್ಯಾಕಪ್ ಫೈನಲ್ ಗೆ ಟೀಮ್ ಇಂಡಿಯಾ ಜಾಗ ಪಡ್ದಿದ್ದಾಯ್ತು..ಟೀಮ್ ಇಂಡಿಯಾಗೆ ಫೈನಲ್ ಟಿಕೆಟ್ ಸಿಕ್ಬಿಡ್ತು…ಈಗ ನಮ್ಮೆಲ್ಲರ ಮುಂದಿರೋ ದೊಡ್ಡ ಸವಾಲು ಅಂದ್ರೆ ಏಷ್ಯಾಕಪ್ ಫೈನಲ್ ಸೆಪ್ಟಂಬರ್ 17ಕ್ಕೆ ಅಂದ್ರೆ ಇದೇ ಭಾನುವಾರ ನಡೀತ್ತಿದೆ…ಈ ಫೈನಲ್ ನಲ್ಲಿ ನಮ್ಮ ಟೀಮ್ ಇಂಡಿಯಾ ಜೊತೆ ಆಡೋರು ಯಾರು ಅನ್ನೋದು ಪ್ರಶ್ನೆ..ಪಾಕಿಸ್ತಾನ ಇಲ್ಲ ಶ್ರೀಲಂಕಾನಾ… ಇವತ್ತು ಪಾಕ್ ಮತ್ತು ಶ್ರೀಲಂಕಾ ಮ್ಯಾಚ್ ಇದೆ..ಈ ಪಂದ್ಯವನ್ನ ಯಾರು ಗೆಲ್ತಾರೋ ಅವ್ರಿಗೆ ಫೈನಲ್ ಟಿಕೆಟ್ ಸಿಗುತ್ತೆ….ಆದ್ರೆ ಒಂದ್ವೆಳೆ ಮಳೆ ಬಂದ್ರೆ, ಮ್ಯಾಚ್ ರದ್ದಾದ್ರೆ ಕಥೆ ಏನು…ಯಾರಿಗೆ ಫೈನಲ್ ಟಿಕೆಟ್ ಸಿಗುತ್ತೆ…ಪಾಯಿಂಟ್ಸ್ ಟೇಬಲ್ ಏನು ಹೇಳುತ್ತೆ ಇಲ್ಲಿದೆ ನೋಡಿ ಫುಲ್ ಡಿಟೈಲ್ಸ್
ಸೂಪರ್ ಫೋರ್ ನಲ್ಲಿ ಟೀಮ್ ಇಂಡಿಯಾ 2 ಮ್ಯಾಚ್ ಆಡಿದೆ. ಎರಡನ್ನೂ ಟೀಮ್ ಇಂಡಿಯಾ ಗೆದ್ದುಕೊಂಡಿದೆ..ಹೀಗಾಗಿ ಪಾಯಿಂಟ್ಸ್ ಟೇಬಲ್ ವಿಚಾರಕ್ಕೆ ಬಂದ್ರೆ ಭಾರತ ಮೊದಲ ಸ್ಥಾನದಲ್ಲಿದೆ. ಟಾಪ್ ನಲ್ಲಿ ಇದೆ…ಇನ್ನು 2ನೇ ಸ್ಥಾನದಲ್ಲಿ ಶ್ರೀಲಂಕಾ ಇದೆ…2 ಪಂದ್ಯಗಳಲ್ಲಿ 1 ಮ್ಯಾಚ್ ಗೆದ್ದಿದೆ..2 ಪಾಯಿಂಟ್ಸ್ ಲಂಕಾ ಬಳಿ ಇದೆ..-0.200 ಇದ್ರ ರನ್ ರೇಟ್…ಇನ್ನು ಪಾಕಿಸ್ಥಾನ ಪಾಯಿಂಟ್ಸ್ ಟೇಬಲ್ ನಲ್ಲಿ 3ನೇ ಸ್ಥಾನದಲ್ಲಿದೆ…2 ಮ್ಯಾಚಲ್ಲಿ ಗೆದ್ದಿರೋದು ಒಂದು ಪಂದ್ಯ ಮಾತ್ರ..ಪಾಕ್ ಹತ್ರನೂ 2 ಪಾಯಿಟ್ಸ್ ಇದೆ..ಆದ್ರೆ ರನ್ ರೇಟ್ ವಿಚಾರಕ್ಕೆ ಬಂದ್ರೆ ಪಾಕಿಸ್ತಾನಕ್ಕಿಂತ ಶ್ರೀಲಂಕಾದ ರನ್ ರೇಟ್ ಚೆನ್ನಾಗಿದೆ..ಇಲ್ಲಿ ಇದೇ ಪಾಕಿಸ್ತಾನಕ್ಕೆ ತಲೆನೋವಾಗಿರೋದು…
ಇವತ್ತು ಪಾಕ್ ಮತ್ತೇ ಶ್ರೀಲಂಕಾ ನಡುವೆ ಮ್ಯಾಚ್ ಇದೆ..ಈ ಪಂದ್ಯದಲ್ಲಿ 2ನೇ ಫೈನಲಿಸ್ಟ್ ಯಾರು ಅನ್ನೋದು ಡಿಸೈಡ್ ಆಗುತ್ತೆ…ಯಾರು ಗೆಲ್ತಾರೋ ಅವ್ರು ಫೈನಲ್ ಗೆ ಹೋಗ್ತಾರೆ..ಒಂದು ವೇಳೆ ಮಳೆ ಬಂದ್ರೆ ಕಥೆ ಏನು .ಇಲ್ಲೇ ಇರೋದು ನೋಡಿ ಇಂಟ್ರೆಸ್ಟಿಂಗ್…
ಇವತ್ತು ಕೊಲೆಂಬೋದಲ್ಲಿ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ…ಒಂದು ವೇಳೆ ಮಳೆ ಬಂದು ಮ್ಯಾಚ್ ವಾಶ್ ಔಟ್ ಆದ್ರೆ ಅಂದ್ರೆ ಮಳೆಯಿಂದಾಗಿ ಮ್ಯಾಚ್ ಕಂಪ್ಲೀಟಾಗಿ ರದ್ದಾದ್ರೆ ಎರಡು ತಂಡಕ್ಕೂ ಒಂದೊಂದು ಪಾಯಿಂಟ್ಸ್ ಸಿಗುತ್ತೆ…ಆಗ ಎರಡು ತಂಡಗಳಿಗೂ ತಲಾ 1ಪಾಯಿಂಟ್ಸ್ ಸಿಗುತ್ತೆ….ಆಗ ರನ್ ರೇಟ್ ಆಧಾರದ ಮೇಲೆ ಲಂಕಾ ತಂಡ ಫೈನಲ್ ಗೆ ಎಂಟ್ರಿಕೊಡುತ್ತೆ…ಪಾಕಿಸ್ತಾನದ ಫೈನಲ್ ಕನಸು ಭಗ್ನವಾಗುತ್ತೆ…ಯಾಕಂದ್ರೆ ಪಾಕ್ ಗಿಂತ ಲಂಕಾದ ರನ್ ರೇಟ್ ಚೆನ್ನಾಗಿದೆ…
ಈಗ ಪಾಕ್ ಟೀಮ್ ಮತ್ತು ಪಾಕಿಸ್ತಾನದ ಅಭಿಮಾನಿಗಳು ಯಾವ್ದೇ ಕಾರಣಕ್ಕೂ ಮಳೆ ಬರೋದು ಬೇಡಪ್ಪಾ ಅಂತ ಪ್ರಾರ್ಥನೆ ಮಾಡ್ಬೇಕಾಗುತ್ತೆ

Related posts

December 16, 2025
ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

December 16, 2025
Tags: Asia CupAsia Cup 2023asia cup 2023 liveasia cup 2023 pak vs slasia cup 2023 points tableasia cup 2023 super 4asia cup 2023 super 4 scheduleasia cup liveasia cup point table 2023asia cup super 4 schedule 2023ind vs pak asia cupind vs pak asia cup 2023ind vs sl asia cup 2023india vs pakistan asia cup 2023pak vs ban asia cup 2023pak vs ind asia cup 2023pak vs sl asia cup 2023pakistan vs india asia cup 2023World Cup 2023
ShareTweetSendShare
Join us on:

Related Posts

by admin
December 16, 2025
0

ಅಮಾವಾಸ್ಯೆಯ ರಾತ್ರಿ ಈ ಸ್ಥಳದಲ್ಲಿ ನೀರನ್ನು ಇಡುವುದರಿಂದ ಪೂರ್ವಜರ ಮನಸ್ಸು ಶಾಂತವಾಗುತ್ತದೆ ಮತ್ತು ಪೂರ್ವಜರ ದುಷ್ಟಶಕ್ತಿಗಳು ದೂರವಾಗುತ್ತವೆ. ಪೂರ್ವಜರ ಹೃದಯಗಳು ಶಾಂತವಾಗಲಿ ಮತ್ತು ಪೂರ್ವಜರ ದೋಷವು ನಿವಾರಣೆಯಾಗಲಿ....

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದಲ್ಲೂ ಡಿಜಿಟಲ್ ಜಾಹೀರಾತು ನೀತಿ ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

by Shwetha
December 16, 2025
0

ರಾಜ್ಯ ಸರ್ಕಾರವೂ ಇದೀಗ ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ಹಾಗೂ ಪಾರದರ್ಶಕ ಜಾಹೀರಾತು ನೀತಿಯನ್ನು ಜಾರಿಗೆ ತಂದಿದೆ. ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024 ಅನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ...

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?

by Shwetha
December 16, 2025
0

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಂತ್ರಗಾರಿಕೆಗಳಿಂದಲೇ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ತಮ್ಮ...

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

ಜಿಬಿಎ ಚುನಾವಣಾ ರಣಕಹಳೆ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ 50 ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ ಡಿಕೆಶಿ

by Shwetha
December 16, 2025
0

ನವದೆಹಲಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯ ಬೆನ್ನಲ್ಲೇ ಇದೀಗ ಚುನಾವಣಾ ಸಿದ್ಧತೆಗೆ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಚಾಲನೆ ನೀಡಿದೆ. ಜಿಬಿಎ ವ್ಯಾಪ್ತಿಯ 369 ವಾರ್ಡ್‌ಗಳಲ್ಲಿ ಸ್ಪರ್ಧಿಸಲು...

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್

by Shwetha
December 16, 2025
0

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram