ADVERTISEMENT
Wednesday, February 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಕೆಟ್ ಗಳನ್ನ ಶ್ರೀಹರಿಕೋಟದಿಂದಲೇ ಯಾಕೆ ಉಡಾವಣೆ ಮಾಡಲಾಗುತ್ತೆ..?

Mahesh M Dhandu by Mahesh M Dhandu
January 12, 2021
in Newsbeat, Saaksha Special, ಎಸ್ ಸ್ಪೆಷಲ್
sriharikota
Share on FacebookShare on TwitterShare on WhatsappShare on Telegram

ರಾಕೆಟ್ ಗಳನ್ನ ಶ್ರೀಹರಿಕೋಟದಿಂದಲೇ ಯಾಕೆ ಉಡಾವಣೆ ಮಾಡಲಾಗುತ್ತೆ..?

ಶ್ರೀಹರಿಕೋಟದಿಂದಲೇ ರಾಕೆಟ್ ಗಳನ್ನು ಯಾಕೆ ಉಡಾವಣೆ ಮಾಡ್ತಾರೆ..?

Related posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

February 18, 2026
ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

February 18, 2026

ಇದಕ್ಕೂ ಮುನ್ನ ತಿರುವನಂತಪುರಂನ ತುಂಭಾ ಅನ್ನೋ ಪ್ರದೇಶದಿಂದ ರಾಕೆಟ್ ಗಳನ್ನು ಉಡಾವಣೆ ಮಾಡ್ತಿದ್ರು. ಆದ್ರೆ ಅಲ್ಲಿನಿಂದ ಶ್ರೀಹರಿಕೋಟಗೆ ಯಾಕೆ ಬದಲಾಯಿಸಿದ್ರು..

ನಮ್ಮ ದೇಶದಲ್ಲಿ ಕೇವಲ ಶ್ರೀಹರಿಕೋಟಾದಿಂದಲೇ ರಾಕೆಟ್ ಗಳನ್ನ ಉಡಾವಣೆ ಮಾಡಲು ಕಾರಣಗಳೇನು..? ಮುಂದೆ ಓದಿ.

ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು  8548998564

ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564

ಮೊದಲು ಕೇರಳಾದ ತುಂಭಾ ಎಂಬ ಪ್ರದೇಶದಿಂದ ರಾಕೆಟ್ಗಳನ್ನ ಪ್ರಯೋಗ ಮಾಡ್ತಿದ್ರು. ಅಲ್ಲಿ ಜನ ಸಂಖ್ಯೆ ಹೆಚ್ಚಾಗಿದ್ದ ಕಾರಣ ಕೇವಲ ಸಣ್ಣ ಸಣ್ಣ ರಾಕೆಟ್ ಗಳನ್ನ ಮಾತ್ರ ಉಡಾವಣೆ ಮಾಡಲಾಗುತ್ತಿತ್ತು.

ಈ ರಾಕೆಟ್ ಗಳು ಭೂಮಿಯಿಂದ 100 ಕಿಲೋಮೀಟರ್ ರಷ್ಟೆ ಸಾಗುತ್ತಿದ್ದವು. ಆ ನಂತರ ಭವಿಷ್ಯವನ್ನ ದೃಷ್ಠಿಯಲ್ಲಿಟ್ಟುಕೊಂಡು 1969ರಲ್ಲಿ ಈ ಅಂತರಿಕ್ಷಾ ಕೇಂದ್ರವನ್ನ ತುಂಭಾನಿಂದ ಶ್ರೀ ಹರಿಕೋಟಾಗೆ ಸ್ಥಳಾಂತರಿಸಲು ನಿರ್ಧರಿಸಿದರು.

ಶ್ರೀ ಹರಿಕೋಟಾ 43ಸಾವಿರದ 360 ಎಕರೆ ವಿಸ್ತೀರ್ಣ ವಿದೆ. ಇದರಲ್ಲಿ 50 ಕಿಲೋ ಮೀಟರ್ ಕಡಲ ತೀರವೂ ಇದೆ. ಇಲ್ಲಿ ಸತೀಶ್ ಧವಾನ್ ಸ್ಪೇಸ್ ಸೆಂಟರ್ ಕೂಡ ಇದೆ. ಭಾರತಕ್ಕೆ ಸಂಬಂಧಿಸಿದ ಎಲ್ಲಾ ಉಪಗ್ರಹಗಳನ್ನ ಇಲ್ಲಿಂದಲೇ ಪ್ರಯೋಗಿಸುತ್ತಾರೆ.

sriharikota

ದೇಶದಲ್ಲಿ ಭಾರತ ಅಂತರಿಕ್ಷಾ ಸಂಶೋಧನೆಗೆ ಸಂಬಂಧಿಸಿದ ಅನೇಕ ಕೇಂದ್ರಗಳಿವೆ. ಆದ್ರೆ ರಾಕೆಟ್ ಗಳನ್ನ ಮಾತ್ರ ಕೇವಲ ಶ್ರೀ ಹರಿಕೋಟದಿಂದಲೇ ಉಡಾವಣೆ ಮಾಡ್ತಾರೆ. ಇದಕ್ಕೆ ಅನೇಕ ಕಾರಣಗಳಿವೆ.

ಅದರಲ್ಲಿ ಮೊದಲನೇಯದು, ಭೂಮಧ್ಯೆ ರೇಖೆಗೆ ಹತ್ತಿರವಾಗಿರೋದು. ಹೀಗೆ ಹತ್ತಿರವಾಗಿರುವುದರಿಂದ ಇಲ್ಲಿಂದ ಪ್ರಯೋಗಿಸುವ ರಾಕೆಟ್ ಗಳಿಗೆ ಹೆಚ್ಚು ವೇಗ ಲಭಿಸುತ್ತದೆ. 1 ಸೆಕೆಂಡ್ ಗೆ 0.4 ಕಿಲೋ ಮೀಟರ್ ವೇಗ ಹೆಚ್ಚಾಗಿ ಲಭಿಸುತ್ತದೆ. ಇದರಿಂದ ರಾಕೆಟ್ ಗೆ ಇಂಧನ ಹೆಚ್ಚಾಗಿ ಖರ್ಚಾಗುವುದಿಲ್ಲ.

ಭಾರತದಲ್ಲಿ ಶ್ರೀಹರಿಕೋಟ, ಅಮೆರಿಕಾದಲ್ಲಿ ಕೆನಡಿ ಸ್ಪೇಟ್ ಸೆಂಟರ್, ಫ್ರೆಂಚ್ ನಲ್ಲಿ ಕೌರು ಭೂ ಮಧ್ಯರೇಖೆಗೆ ಹತ್ತಿರವಾಗಿವೆ.

ರಾಕೆಟ್ ಪ್ರಯೋಗಿಸಿದ ಬಳಿಕ ಖಚಿತವಾಗಿ ಆಕಾಶಕ್ಕೆ ಹೋಗುತ್ತವೆ ಅನ್ನೋ ಗ್ಯಾರಂಟಿ ಇಲ್ಲ. ತಾಂತ್ರಿಕ ದೋಷಗಳಿಂದ ಆಗಾಗ ರಾಕೆಟ್ ಗಳು ಕಂಟ್ರೋಲ್ ತಪ್ಪಿ ಕುಸಿದು ಬೀಳುತ್ತಿರುತ್ತವೆ.

ಅಂತಹ ಸಂದರ್ಭದಲ್ಲಿ ಆ ರಾಕೆಟ್ ಅವಶೇಷಗಳು ಜನವಸತಿ ಮೇಲೆ ಬಿದ್ದರೇ ಪ್ರಾಣ ನಷ್ಟವಾಗುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಶ್ರೀಹರಿಕೋಟ ಕಂಪ್ಲೀಟ್ ಸುರಕ್ಷಿತವಾಗಿದೆ.  ಯಾಕೆಂದ್ರೆ ಇದರ ಸುತ್ತ ನೀರು ಇರುತ್ತೆ.

ದೊಡ್ಡದಾಗಿ ಜನ ಸಂಚಾರವಾಗಲಿ, ಮನೆಗಳಾಗಲಿ ಇಲ್ಲ. ಏನಾದ್ರೂ ಆಗಬಾರದು ಆದ್ರೆ ಅವರ ಅವಶೇಷಗಳು ನೀರಿನಲ್ಲಿ ಬಿದ್ದು ಹೋಗುತ್ವೆ. ದೊಡ್ಡದಾಗಿ ಪ್ರಾಣ ನಷ್ಟವಾಗಲಿ, ಆಸ್ತಿನಷ್ಟವಾಗಿ ಇರೋದಿಲ್ಲ.

ರಾಕೆಟ್ ಉಡಾವಣೆಗೆ ಭಾರಿ ಯಂತ್ರಗಳು, ಪರಿಕರಗಳು ಬೇಕಾಗುತ್ತವೆ. ಇದರಲ್ಲಿ ಕೆಲ ವಸ್ತಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ.

sriharikota

ಆಗಾಗಿ ಸಾರಿಗೆ ಸೌಲಭ್ಯ ಹೆಚ್ಚಾಗಿರುವ ಸ್ಥಳಗಳಲ್ಲಿ ರಾಕೆಟ್ ಉಡಾವಣಾ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಶ್ರೀಹರಿಕೋಟಗೆ ರಸ್ತೆ, ರೈಲು, ಜಲಮಾರ್ಗಗಳು ಸಮೀಪವಾಗಿವೆ. ರೈಲು ನಿಲ್ದಾಣ 20 ಕಿಲೋ ಮೀಟರ್, ಚೆನ್ನೈ ಪೋರ್ಟ್ 70 ಕಿಲೋಮೀಟರ್ ದೂರದಲ್ಲಿವೆ.

ಇದಲ್ಲದೆ ರಾಕೆಟ್ ಪ್ರಯೋಗಕ್ಕೆ ಅನುಕೂಲಕರ ವಾತಾವರಣ ಇರಬೇಕು. ಅಧಿಕ ಉಷ್ಣಾಂಶವಾಗಲಿ, ಅಧಿಕ ಮಳೆಯಾಗುವ ಪರಿಸ್ಥಿತಿ ಇರಬಾರದು. ಶ್ರೀಹರಿಕೋಟದಲ್ಲಿ ಈ ರೀತಿಯ ವಾತಾವರಣವೇ ಇರುತ್ತೆ.

ವರ್ಷ ಪೂರ್ತಿ ಸಾಧಾರಣ ವಾತಾವರಣ ಇಲ್ಲಿ ಕಂಡುಬರುತ್ತೆ. ಕೇವಲ ಅಕ್ಟೋಬರ್ -ನವೆಂಬರ್ ನಲ್ಲಿ ಮಾತ್ರ ಅಧಿಕ ಮಳೆಯಾಗುತ್ತದೆ. ಇನ್ನುಳಿದ 10 ತಿಂಗಳು ಪ್ರಯೋಗಗಳಿಗೆ ವಾತಾವರಣ ಅನುಕೂಲಕರವಾಗಿತ್ತದೆ.

ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.

ಇನ್ನು ರಾಕೆಟ್ ಉಡಾವಣೆ ವೇಳೆ ಭೂಮಿ ತೀವ್ರವಾಗಿ ಕಂಪಿಸುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಸಹಿಸುವ ರೀತಿ ಭೂಮಿ ಅತ್ಯಂತ ದೃಢವಾಗಿರಬೇಕಾಗುತ್ತದೆ. ಶ್ರೀಹರಿಕೋಟದಲ್ಲಿ ಭೂಮಿ ಕಲ್ಲು ಮಿಶ್ರಣದೊಂದಿಗೆ ಅತ್ಯಂತ ದೃಢವಾಗಿರುತ್ತದೆ.

ಒಟ್ಟಾರೆ ರಾಕೆಟ್ ಉಡಾವಣೆಗೆ ಶ್ರೀಹರಿಕೋಟ ಒಂದು ಆಪ್ಷನ್ ಅಲ್ಲ. ಭಾರತ ದೇಶಕ್ಕಿರುವ ಅಪರೂಪದ ಅವಕಾಶ. ಈ ರೀತಿಯ ಪ್ರದೇಶ ದೇಶದಲ್ಲಿ ಬೇರೆಲ್ಲೂ ಇಲ್ಲ. ಹೀಗಾಗಿಯೇ ಇದು ರಾಕೆಟ್ ಉಡಾವಣೆ ಒಂದು ಕೋಟೆಯಾಗಿ ಮಾರ್ಪಟ್ಟಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Rocketshriharikota
ShareTweetSendShare
Join us on:

Related Posts

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

ಸ್ವಂತ ದುಡ್ಡಲ್ಲಿ ಫಾರಿನ್ ಟ್ರಿಪ್ ಹೋದ್ರೆ ತಪ್ಪೇನು? ವಿಪಕ್ಷಗಳ ಬಾಯಿ ಮುಚ್ಚಿಸಿದ ಯತೀಂದ್ರ ಸಿದ್ದರಾಮಯ್ಯ

by Shwetha
February 18, 2026
0

ಬೆಂಗಳೂರು/ಮೈಸೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಶಾಸಕರು ಹಾಗೂ ಸಚಿವರುಗಳ ತಂಡ ವಿದೇಶ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಭಾರೀ...

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

ಸರ್ಕಾರದಿಂದಲೇ ಭೂಕಬಳಿಕೆ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

by Shwetha
February 18, 2026
0

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ...

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

ರಾಜ್ಯ ರಾಜಕಾರಣಕ್ಕೆ ವಾಪಸ್ ಯೋಚನೆ ಇಲ್ಲ: ವಿ. ಸೋಮಣ್ಣ ಮಹತ್ವದ ಹೇಳಿಕೆ

by Shwetha
February 18, 2026
0

ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಯಾವುದೇ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ರಾಜಕೀಯ...

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

ಮಹದೇವಪ್ಪ ಈಗ ಹೈಕಮಾಂಡ್ ಲೆವೆಲ್ ನಾಯಕರು, ಅಧಿಕಾರ ಹಂಚಿಕೆ ಗುಟ್ಟು ಸಿಎಂ ಬಾಯಲ್ಲೇ ಬರಲಿದೆ: ಡಿಕೆಶಿ ಖಡಕ್ ಮಾತು

by Shwetha
February 18, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ ಗದ್ದಲ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಎಚ್.ಸಿ ಮಹದೇವಪ್ಪ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಶೈಲಿಯಲ್ಲಿ...

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

ಸಿಎಂ ಕಪ್ 2026: ಬ್ಯಾಡ್ಮಿಂಟನ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಚಿವ ಸುಧಾಕರ್

by Shwetha
February 18, 2026
0

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾದ ಸಿಎಂ ಕಪ್ 2026ರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಫೆಬ್ರವರಿ 21 ಮತ್ತು 22 ರಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram