ಬ್ರಹ್ಮಾಂಡ ಪುರಾಣದ ವಿಸ್ಮಯಗಳ ನೀವು ಕಂಡು ಕೇಳರಿಯದ ಉಪಯುಕ್ತ ಮಾಹಿತಿಗಳು ಇಲ್ಲಿದೆ ನಿಮಗಾಗಿ…
12 – ರಾಶಿಗಳು
ಮೇಷ
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ವೃಶ್ಚಿಕ
ಧನು
ಮಕರ
ಕುಂಭ
ಮೀನ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಋತುಗಳು – 6 ಮತ್ತು ಮಾಸ – 12
ವಸಂತ (ಚೈತ್ರ-ವೈಶಾಖ)
ಗ್ರೀಷ್ಮ (ಜೇಷ್ಠ-ಆಷಾಢ)
ವರ್ಷಾ (ಶ್ರಾವಣ-ಭಾದ್ರಪದ)
ಶರದ (ಅಶ್ವಿಜ-ಕಾರ್ತಿಕ)
ಹೇಮಂತ (ಮಾರ್ಗಶಿರ-ಪುಷ್ಯ)
ಶಿಶಿರ (ಮಾಘ-ಫಾಲ್ಗುಣ)
*******************
ದಿಕ್ಕುಗಳು – 10
ಪೂರ್ವ
ಪಶ್ಚಿಮ
ಉತ್ತರ
ದಕ್ಷಿಣ
ಈಶಾನ್ಯ
ಆಗ್ನೇಯ
ವಾಯವ್ಯ
ನೈಋತ್ಯ
ಆಕಾಶ
ಪಾತಾಳ
******************
ಮೇಷಾದಿ ರಾಶಿಗಳ ಅಧಿಪತಿ ಸ್ವಭಾವ ತತ್ವ ಮತ್ತು ರತ್ನಗಳ ಸಂಕ್ಷಿಪ್ತ ಪರಿಚಯ
ಮೇಷ:
ಕುಜಗ್ರಹ ಅಧಿಪತಿ. ಕ್ರೂರ ಗ್ರಹ.
ಅಗ್ನಿ ತತ್ವ
ರತ್ನ- ಹವಳ
ವೃಷಭ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಸೌಮ್ಯ ಗ್ರಹ
ಭೂತತ್ವ
ರತ್ನ -ವಜ್ರ
ಮಿಥುನ:
ಈ ರಾಶಿಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ವಾಯುತತ್ವ
ರತ್ನ -ಪಚ್ಚೆ
ಕರ್ಕಾಟಕ:
ಈ ರಾಶಿಗೆ ಚಂದ್ರ ಗ್ರಹ ಅಧಿಪತಿ. ಸೌಮ್ಯಗ್ರಹ.
ಜಲತತ್ವ
ರತ್ನ- ಮುತ್ತು
ಸಿಂಹ
ಈ ರಾಶಿಗೆ ರವಿಗ್ರಹ ಅಧಿಪತಿ. ಈ ಗ್ರಹ ಕ್ರೂರಗ್ರಹ. ಅಗ್ನಿತತ್ವ
ರತ್ನ- ಮಾಣಿಕ್ಯ
ಕನ್ಯಾ:
ಈ ರಾಶಿಗಗೆ ಬುಧ ಗ್ರಹ ಅಧಿಪತಿ. ಸೌಮ್ಯ ಗ್ರಹ.
ಭೂತತ್ವ
ರತ್ನ- ಪಚ್ಚೆ
ತುಲಾ
: ಈ ರಾಶಿಗೆ ಶುಕ್ರಗ್ರಹ ಅಧಿಪತಿ. ಇದು ಸೌಮ್ಯಗ್ರಹ ವಾಯುತತ್ವ
ರತ್ನ -ವಜ್ರ
ವೃಶ್ಚಿಕ:
ಈ ರಾಶಿಗೆ ಕುಜ ಅಧಿಪತಿ. ಇದು ಕ್ರೂರ ಗ್ರಹ
ಜಲತತ್ವರಾಶಿ
ರತ್ನ- ಹವಳ
ಧನಸ್ಸು
ಈ ರಾಶಿಗೆ ಗುರುಗ್ರಹ ಅಧಿಪತಿ. ಇದು ಸೌಮ್ಯ ಗ್ರಹ. ಅಗ್ನಿತತ್ವ
ರತ್ನ- ಪುಷ್ಯರಾಗ
ಮಕರ:
ಈ ರಾಶಿಗೆ ಶನಿ ಅಧಿಪತಿ. ಇದು ಕ್ರೂರಗ್ರಹ ಹಾಗೂ ಭೂತತ್ವರಾಶಿ.
ರತ್ನ- ನೀಲ
ಕುಂಭ:
ಈ ರಾಶಿಗೆ ಶನಿಗ್ರಹ ಅಧಿಪತಿ. ಇದು ಕ್ರೂರ ಗ್ರಹ. ಈ ರಾಶಿ ವಾಯುತತ್ವವಾಗಿದೆ
ರತ್ನ – ನೀಲ
ಮೀನ
: ಈ ರಾಶಿಗೆ ಗುರು ಅಧಿಪತಿ. ಇದು ಸೌಮ್ಯಗ್ರಹ. ಈ ರಾಶಿ ಜಲ ತತ್ವರಾಶಿ.
ರತ್ನ -ಪುಷ್ಯರಾಗ
*****************************
ವೇದಗಳು – 4
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವವೇದ
******************
ಸಪ್ತ ಋಷಿಗಳು -7
ವಿಶ್ವಾಮಿತ್ರ
ಜಮದಗ್ನಿ
ಭಾರದ್ವಾಜ
ಗೌತಮ
ಅತ್ರಿ
ವಸಿಷ್ಠ
ಕಶ್ಯಪ
******************
ಸಪ್ತಪರ್ವತಗಳು:
ಹಿಮಾಲಯ (ಉತ್ತರ ಭಾರತ)
ಮಲಯ (ಕರ್ನಾಟಕ ಮತ್ತು ತಮಿಳನಾಡು)
ಸಹ್ಯಾದ್ರೀ (ಮಹಾರಾಷ್ಟ್ರ)
ಮಹೇಂದ್ರ (ಉಡಿಸಾ)
ವಿಂಧ್ಯಾಚಲ (ಮಧ್ಯಪ್ರದೇಶ)
ಅರವಲೀ (ರಾಜಸ್ಥಾನ),
ರೈವತಕ (ಗಿರನಾರ-ಗುಜರಾತ)
******************
ಜ್ಯೋತಿರ್ಲಿಂಗಗಳು -12
ಸೋಮನಾಥ ನಾಗೇಶ (ಗುಜರಾತ್)
ಮಲ್ಲಿಕಾರ್ಜುನ (ಆಂಧ್ರಪ್ರದೇಶ)
ರಾಮೇಶ್ವರ (ತಮಿಳನಾಡು)
ಮಹಾಕಾಲೇಶ್ವರ (ಉಜ್ಜೈನ)
ಓಂಕಾರೇಶ್ವರ (ಮಧ್ಯಪ್ರದೇಶ)
ಕೇದಾರನಾಥ (ಉತ್ತರಾಂಚಲ)
ವಿಶ್ವನಾಥ (ಉತ್ತರ ಪ್ರದೇಶ)
ಪರಳೀ ವೈಜನಾಥ
ತ್ರ್ಯಂಬಕೇಶ್ವರ
ಘೃಷ್ಣೇಶ್ವರ
ಭೀಮಾಶಂಕರ (ಎಲ್ಲವೂ ಮಹಾರಾಷ್ಟ್ರದಲ್ಲಿದೆ).
*****************
ಪೀಠಗಳು – 4
ಶಾರದಾಪೀಠ (ದ್ವಾರಕಾ-ಗುಜರಾತ)
ಜ್ಯೋತಿಷ್ಪೀಠ (ಜೋಶೀಮಠ- ಉತ್ತರಾಂಚಲ)
ಗೋವರ್ಧನಪೀಠ(ಜಗನ್ನಾಥಪುರೀ- ಉಡೀಸಾ)
ಶೃಂಗೇರಿ ಪೀಠ (ಶೃಂಗೇರಿ- ಕರ್ನಾಟಕ)
**************
ಸಪ್ತಪುರಿಗಳು:
ಅಯೋಧ್ಯಾ
ಮಥುರಾ
ಕಾಶೀ (ಎಲ್ಲ ಉತ್ತರ ಪ್ರದೇಶ)
ಹರಿದ್ವಾರ (ಉತ್ತರಾಂಚಲ)
ಕಾಂಚೀಪುರಂ (ತಮಿಳನಾಡು)
ಅವಂತಿಕಾ (ಉಜ್ಜೈನ – ಮ.ಪ್ರ.)
ದ್ವಾರಿಕಾ (ಗುಜರಾಥ)
********************
ಚಾರಕುಂಭಗಳು
ಹರಿದ್ವಾರ (ಉತ್ತರಖಂಡ)
ಪ್ರಯಾಗ (ಉತ್ತ ಪ್ರದೇಶ)
ಉಜ್ಜೈನ (ಮಧ್ಯ ಪ್ರದೇಶ)
ನಾಶಿಕ(ಮಹಾರಾಷ್ಟ್ರ)
***********************
ಪವಿತ್ರ-ಸ್ಮರಣೀಯ ನದಿಗಳು
ಗಂಗಾ
ಕಾವೇರಿ
ಯಮುನಾ
ಸರಸ್ವತೀ
ನರ್ಮದಾ
ಮಹಾನದೀ
ಗೋದಾವರೀ
ಕೃಷ್ಣಾ
ಬ್ರಹ್ಮಪುತ್ರಾ
********************
ಅಷ್ಟಲಕ್ಷ್ಮೀಯರು – 8
ಆದಿಲಕ್ಷ್ಮೀ
ವಿದ್ಯಾಲಕ್ಷ್ಮೀ
ಸೌಭಾಗ್ಯಲಕ್ಷ್ಮೀ
ಅಮೃತಲಕ್ಷ್ಮೀ
ಕಾಮಲಕ್ಷ್ಮೀ
ಸತ್ಯಲಕ್ಷ್ಮೀ
ಭೋಗಲಕ್ಷ್ಮೀ
ಯೋಗಲಕ್ಷ್ಮೀ
*********************
ಯುಗಗಳು – 4
ಸತ್ಯಯುಗ
ತ್ರೇತಾಯುಗ
ದ್ವಾಪರಯುಗ
ಕಲಿಯುಗ
********************
ಪುರುಷಾರ್ಥ – 4
ಧರ್ಮ
ಅರ್ಥ
ಕಾಮ
ಮೋಕ್ಷ
***********************
ಪ್ರಕೃತಿಯ ಗುಣಗಳು – 3
ಸತ್ವ
ರಜ
ತಮ
*******************
ನಕ್ಷತ್ರಗಳು – 28
ಅಶ್ವನೀ,
ಭರಣೀ,
ಕೃತಿಕಾ,
ರೋಹಿಣೀ,
ಮೃಗಶಿರಾ,
ಆರ್ದ್ರಾ,
ಪುನರ್ವಸು,
ಪುಷ್ಯ,
ಆಶ್ಲೇಷಾ,
ಮಘಾ,
ಹುಬ್ಬ
ಉತ್ತರಾ,
ಹಸ್ತ,
ಚಿತ್ರಾ,
ಸ್ವಾತೀ,
ವಿಶಾಖಾ,
ಅನುರಾಧಾ,
ಜ್ಯೇಷ್ಠ, ಮೂಲ,
ಪೂರ್ವಾಷಾಢಾ,
ಉತ್ತರಾಷಾಢಾ,
ಶ್ರಾವಣ,
ಧನಿಷ್ಠಾ,
ಶತಭಿಷಾ,
ಪೂರ್ವಾಭಾದ್ರ,
ಉತ್ತರಾಭಾದ್ರ,
ರೇವತೀ,
******************
ದಶಾವತಾರ – 10
ಮತ್ಸ್ಯ
ಕೂರ್ಮ
ವರಾಹ
ನರಸಿಂಹ
ವಾಮನ
ಪರಶುರಾಮ
ರಾಮ
ಕೃಷ್ಣ
ಬುದ್ಧ
ಕಲ್ಕಿ
1 *ಪಂಚಗವ್ಯ:*
ಹಾಲು,
ಮೊಸರು,
ತುಪ್ಪ,
ಗೋಮೂತ್ರ,
ಗೋಮಯ.
2 *ಪಂಚಾಮೃತ
ಹಾಲು,
ಮೊಸರು,
ತುಪ್ಪ,
ಜೇನುತುಪ್ಪ,
ಸಕ್ಕರೆ
3 *ಪಂಚಭೂತ
ಭೂಮಿ,
ನೀರು,
ಬೆಂಕಿ,
ವಾಯು,
ಆಕಾಶ
4 *ಪಂಚಗುಣ
ಗಂಧ.
ರಸ,
ರೂಪ,
ಸ್ಪರ್ಶ,
ಶಬ್ದ
5 *ಪಂಚೇದ್ರಿಯ
ಕಣ್ಣು,
ಕಿವಿ,
ಮೂಗು,
ನಾಲಗೆ,
ಚರ್ಮ
6 *ಪಂಚಪ್ರಾಣ
ಪ್ರಾಣ,
ಅಪಾನ,
ವ್ಯಾನ,
ಉದಾನ,
ಸಮಾನ
7 *ಪಂಚಪಲ್ಲವ
ನೆಲ್ಲಿ,
ಅಶ್ವತ್ಥ,
ನೇರಳೆ,
ಮಾವು,
ಬಸರಿ
8 *ಪಂಚಾಂಗ
ತಿಥಿ,
ನಕ್ಷತ್ರ,
ವಾರ,
ಯೋಗ,
ಕರಣ
9 *ಪಂಚರತ್ನ
ಚಿನ್ನ,
ಬೆಳ್ಳಿ,
ಮುತ್ತು,
ಮಾಣಿಕ್ಯ,
ಹವಳ
10 *ಪಂಚಾಕ್ಷರಿ
ನ,
ಮಃ,
ಶಿ,
ವಾ,
ಯ
11 *ಪಂಚಶೀಲ
ಅಹಿಂಸೆ,
ಸತ್ಯ,
ಆಸ್ತೇಯ,
ಅಪರಿಗ್ರಹ,
ಬಹ್ಮಚರ್ಯ
12 *ಪಂಚಕಜ್ಜಾಯ
ಕಡಲೆಕಾಯಿ,
ಸಕ್ಕರೆ,
ಎಳ್ಳು,
ಹುರಿಕಡಲೆ,
ಕೊಬ್ಬರಿ
13 *ಪಂಚಕನ್ಯೆಯರು
ಅಹಲ್ಯೆ,
ದ್ರೌಪದಿ,
ಸೀತೆ,
ತಾರಾ,
ಮಂಡೋದರಿ
14 *ಪಂಚಪಾಂಡವರು
ಧರ್ಮರಾಯ,
ಭೀಮ,
ಅರ್ಜುನ,
ನಕುಲ,
ಸಹದೇವ
**********************
ರಾಶಿ – ದಿಕ್ಕು – ಗ್ರಹ
1.ಮೇಷ-ಪೂರ್ವ-ಮಂಗಳ.
2.ವೃಷಭ-ಪೂರ್ವ-ಶುಕ್ರ.
3.ಮಿಥುನ-ಆಗ್ನೇಯ-ಬುಧ.
4.ಕರ್ಕಾಟಕ-ದಕ್ಷಿಣ-ಚಂದ್ರ .
5.ಸಿಂಹ-ದಕ್ಷಿಣ-ಸೂರ್ಯ.
6.ಕನ್ಯಾ-ನ್ಯೆರುತ್ಯ-ಬುಧ.
7.ತುಲಾ-ಪಶ್ಚಿಮ-ಶುಕ್ರ.
8.ವೃಶ್ಚಿಕ-ಪಶ್ಚಿಮ-ಮಂಗಳ.
9.ಧನಸ್ಸು-ವಾಯುವ್ಯ-ಗುರು.
10.ಮಕರ-ಉತ್ತರ-ಶನಿ.
11.ಕುಂಭ-ಉತ್ತರ-ಶನಿ.
12.ಮೀನ-ಈಶಾನ್ಯ-ಗುರು.
*********************
ನವಗ್ರಹ ಸಮಿಧೆಗಳು
ಸೂರ್ಯನಿಗೆ ಅರ್ಕ (ಎಕ್ಕ)
ಚಂದ್ರನಿಗೆ ಪಲಾಶ (ಮುತ್ತುಗ)
*ಕುಜನಿಗೆ ಖದಿರ,
*ಬುಧನಿಗೆ ಉತ್ತರಣೆ
*ಗುರುವಿಗೆ ಅಶ್ವತ್ಥ,
*ಶುಕ್ರನಿಗೆ ಔದುಂಬರ (ಅತ್ತಿ)
*ಶನಿಗೆ ಶಮೀ,
*ರಾಹುವಿಗೆ ದೂರ್ವ
ಕೇತುವಿಗೆ ಕುಶ (ಗರಿಕೆ).
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
1 ದಿನ = 60 ಘಟಿ
1 ಘಟಿ = 60 ವಿಘಟಿ = 24 ನಿಮಿಷ
1 ವಿಘಟಿ= 24 ಸೆಕೆಂಡ್
1 ಪ್ರಹರ = 3 ಘಂಟೆ
1 ದಿನ = 8 ಪ್ರಹರ
1 ದಿನ = 30 ಮುಹೂರ್ತ
1 ಮುಹೂರ್ತ = 48 ನಿಮಿಷ = 2 ಘಳಿಗೆ
30 ಅಂಶ = 1 ರಾಶಿ
12 ರಾಶಿ = 1 ಭ:ಚಕ್ರ
ಕೃತಯುಗ = 17,28,000 ವರ್ಷ
ತ್ರೇತಾಯುಗ =12,96,000 ವರ್ಷ
ದ್ವಾಪರಾಯೂಗ = 8,64,000 ವರ್ಷ
ಕಲಿಯುಗ =4,32,000 ವರ್ಷ
1 ಮಹಾಯುಗ = 43,20,000 ವರ್ಷ
71 ಚತುರ್ಯುಗ = 1 ಮನ್ವಂತರ
1 ಕಲ್ಪ = 1000 ಮಹಾಯುಗ
2 ಕಲ್ಪ = ಬ್ರಹ್ಮನ 1 ದಿನ
2×360 =720 ಕಲ್ಪ = ಬ್ರಹ್ಮನ 1 ವರ್ಷ
ಬ್ರಹ್ಮನ ಆಯುಷ್ಯ 100 ವರ್ಷ





