ADVERTISEMENT
Friday, March 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

World letter writing day -“ಇಂದು ವಿಶ್ವ ಪತ್ರ ಬರೆಯುವ ದಿನ” ಇತಿಹಾಸ, ಮಹತ್ವ ಗೊತ್ತಾ…?

ನಿಮಗೆ ತಿಳಿದಿದೇಯೇ ಇಂದು ವಿಶ್ವ ಪತ್ರ ಬರೆಯುವ ದಿನ,

Ranjeeta MY by Ranjeeta MY
September 1, 2022
in Newsbeat, Saaksha Special, ಎಸ್ ಸ್ಪೆಷಲ್
World letter Writing Day

World letter Writing Day

Share on FacebookShare on TwitterShare on WhatsappShare on Telegram

        ಇಂದು ವಿಶ್ವ ಪತ್ರ ಬರೆಯುವ ದಿನ.

ನಿಮಗೆ ತಿಳಿದಿದೇಯೇ..?  ಇಂದು ವಿಶ್ವ ಪತ್ರ ಬರೆಯುವ ದಿನ. ಹೌದು ಪತ್ರ ಎಂದರೆ ಈಗಿನ  ಶೇರ್‌ ಚಾಟ್‌‌, ವಾಟ್ಸ್‌ ಅಪ್, ಮೆಸೇಂಜರ್‌ ನಂತಹ  ಆಧುನಿಕ ಚಾಟ್‌ ಆಪ್‌ ಗಳಂತಲ್ಲ..

Related posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

March 13, 2026
ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

March 13, 2026

ಆದಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕವಾಗಿ, ನಮ್ಮ ಹಿರಿಯರು ಕಂಡುಹಿಡಿದು, ಜಾರಿಗೊಳಿಸಿದ  ಪದ್ಧತಿ.

ಪತ್ರ ವ್ಯವಹಾರ ನಾವು ಸಂವಹನಕ್ಕಾಗಿ ಬಳಸುವ ಒಂದು ಮಾರ್ಗವಾಗಿದೆ.

ಈ ಸಂವಹನ ವೈಯಕ್ತಿಕ , ವ್ಯವಹಾರಿಕ, ಮತ್ತು ಸಾಮಾಜಿಕವಾಗಿ ಸಂಹವನ  ನಡೆಸುವ  ಪ್ರಕ್ರಿಯೆ.

ಹಿಂದಿನ ಕಾಲದಲ್ಲಿ ದೂರದ ವ್ಯಕ್ತಿಗಳನ್ನ ಸಂದಿಸುವ ಮಾಧ್ಯಮವೆಂದರೆ  ಅದು ಪತ್ರ . ನಮಗೀಗಾಲೆ ತಿಳಿದಿರುವ ಹಾಗೇ ಇಂದು ವಿಶ್ವ ಪತ್ರ ಬರೆಯುವ ದಿನ. ಆದ್ದರಿಂದ ಅದರ ಇತಿಹಾಸದ ಕಡೆ ಕೊಂಚಗಮನ ಹರಿಸೋಣ.

ಶತಮಾನದ ಹಿಂದೆ ಅಸ್ತಿತ್ವದಲ್ಲಿ ಬಂದ ಈ ಪತ್ರ ಲೇಖನವು , ಮೊದಲು ಪ್ರಾಚೀನ ಈಜಿಪ್ಟ್ ಹಾಗೂ ಗ್ರೀಸ್ ಕಾಲದಲ್ಲಿ ಹುಟ್ಟಿ ಬಳಕೆಗೆ ಬಂದಿರುವುದಾಗಿದೆ.

ಇದಕ್ಕೂ ಮೊದಲು ಆರಂಭದಲ್ಲಿ ಲೋಹ, ಸೀಸ, ಮೇಣ ಲೇಪಿತ ಮರದ ಸಾಮಗ್ರಗಳ ಮೇಲೆ, ಮಡಿಕೆಗಳು, ತುಣುಕುಗಳು, ಪ್ರಾಣಿಗಳ ಚರ್ಮ ಮತ್ತು ಇದೇ ರೀತಿ ಮತ್ತಿತರ ನಾನಾ ವಸ್ತುಗಳ ಮೇಲೆ ಪತ್ರಗಳನ್ನು ಬರೆಯಲಾಗುತ್ತಿತ್ತು.

ಕಾಲ ಬದಲಾದಂತೆ ಚೀನಾದಲ್ಲಿ ಕಾಗದದ ಆವಿಷ್ಕಾರವು ಪ್ರಪಂಚಕ್ಕೆ ಹೊಸ ಪರಿಚಯ ನೀಡಿತು.

ಇಲ್ಲಿಂದ ಕಾಗದದ ಬಳಕೆ ಎಲ್ಲೆಡೆ ಆರಂಭವಾಯಿತು. ಆಧುನಿಕತೆಯತ್ತ ಮುಂದೆ ಸಾಗಿದಂತೆ ಪ್ರಿಂಟಿಂಗ್ ಪ್ರೆಸ್‌ಗಳ ಪರಿಚಯವು ಆಯಿತು.

  ಇಲ್ಲಿಂದ ಕಾಗದದ ಮುದ್ರಣವು ಅತ್ಯಂತ ಅಗ್ಗವಾಯಿತು. ಸಾಮಾನ್ಯ ನಾಗರಿಕರ ಕೈಗೆಟಕುವಂತಾಯಿತು, ಇಲ್ಲಿಂದ  ಸಂವಹನದ ಕೀಯೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರವನ್ನು ಪತ್ರವಹಿಸಿತು.

 ಪತ್ರ ಬರವಣಿಗೆಯನ್ನು ಕೆಲಸಕ್ಕಾಗಿ, ಪ್ರೇಮ ಪತ್ರಗಳು ಮತ್ತು ಇತರ ಪತ್ರಗಳ ಉದ್ದೇಶಗಳಿಗಾಗಿ ಜನರು ತಮ್ಮ ಪ್ರೀತಿಪಾತ್ರರು ಅಥವಾ ವಿಷಯಗಳೊಂದಿಗೆ ಸಂವಹನ ನಡೆಸಲು ಈ ಅಭ್ಯಾಸವು ಬಹಳ ಮುಖ್ಯವಾಗ್ಗಿತ್ತು.

ನಿಮಗೆ ತಿಳಿದಿದೆಯೇ….?

2004 ರಲ್ಲಿ ಆಸ್ಟ್ರೇಲಿಯಾದ ಲೇಖಕ, ಕಲಾವಿದ ಮತ್ತು ಛಾಯಾಗ್ರಾಹಕ ರಿಚರ್ಡ್ ಸಿಂಪ್ಕಿನ್

ಅವರು ವಿಶ್ವ ಪತ್ರ ಬರೆಯುವ ದಿನವನ್ನು ಹುಟ್ಟುಹಾಕಿದರು .

ಇವರನ್ನು ಪತ್ರ ಬರವಣಿಗೆಯ ಜನಕ ಎಂದು ಕರೆಯುತ್ತಾರೆ.

ಇವರು  ಯಾವಾಗಲೂ ಪತ್ರಗಳನ್ನು ಬರೆಯುವುದನ್ನು ಆರಾಧಿಸುತ್ತಿದ್ದರು.

 ವಿಶೇಷ ದಿನದಂದು ಇದನ್ನು ಗೌರವಿಸುವ ಅವಶ್ಯಕತೆಯಿದೆ ಎಂದು ಭಾವಿಸಿದರು.

  • ವಿಶ್ವ ಪತ್ರ ಬರವಣಿಗೆಯ ದಿನದಂದು, ಮಾಡ ಬೇಕಾದ ಕೆಲವು ಅಂಶಗಳು.
  • ನಿಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಲು ಇದು ಉತ್ತಮ ಮಾರ್ಗವಾಗಿದೆ.
  • ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸುವಲ್ಲಿ ನಿರ್ದಿಷ್ಟ ವಿಷಯದ ಕುರಿತು, ಏನನ್ನಾದರು ಹೇಳ ಬಯಸಿದಲ್ಲಿ , ಈ ಮಾರ್ಗವನ್ನು ಇಂದು ಒಮ್ಮೆ ಪ್ರಯತ್ನಿಸಿ ನೋಡಿ.
  • ನಿಮ್ಮ ವ್ಯಕ್ತಿತ್ವದ  ದೃಷ್ಟಿಕೋನ ಅಥವಾ ಸ್ಥಾನವನ್ನು ಯಾರಿಗಾದರೂ ಚೆನ್ನಾಗಿ ಅರ್ಥಮಾಡಿಸ ಬಯಸಿದ್ದಲ್ಲಿ , ಈ ಮಾರ್ಗವನ್ನಾರಿಸಿ ಕೊಂಡರೆಕೊಂಚ   ಸಹಾಯಕಾರಿಯಾಗಿದೆ.
  •  ಈ ಪತ್ರ ಮಾರ್ಗದ ಮಾದರಿಯು ಸಮಸ್ಯೆಯನ್ನು ಕೊಂಚ ಪರಿಹರಿಸಲು ಸಹಾಯಕಾರಿಯಾಗಿದೆ.
Tags: Informationlettersep-01 specialTo day specia
ShareTweetSendShare
Join us on:

Related Posts

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ

by Shwetha
March 13, 2026
0

ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

ಸರ್ಕಾರದ ಆರ್ಥಿಕ, ಬೌದ್ಧಿಕ ದಿವಾಳಿತನ: ವಿಜಯೇಂದ್ರ ಟೀಕೆ

by Shwetha
March 13, 2026
0

ಬಿ. ವೈ. ವಿಜಯೇಂದ್ರ ರಾಜ್ಯ ಸರ್ಕಾರದ 2026-27ನೇ ಸಾಲಿನ ಬಜೆಟ್ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ನೋಡಿದರೆ ಸರ್ಕಾರದ ಆರ್ಥಿಕ...

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

ಪ್ರೀತಿಗಾಗಿ ಗಡಿ ದಾಟಿದ ಜೋಡಿ ಮನೆಯವರ ವಿರೋಧದ ನಡುವೆ ಕೇರಳದಲ್ಲಿ ಹಸೆಮಣೆ ಏರಿದ ನಟಿ ಮೊನಾಲಿಸಾ ಭೋಸ್ಲೆ ಮತ್ತು ಮೊಹಮ್ಮದ್ ಫರ್ಮಾನ್

by Shwetha
March 13, 2026
0

ಕುಂಭಮೇಳದಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ಜನಪ್ರಿಯತೆ ಗಳಿಸಿ, ಬಳಿಕ ಆಲ್ಬಮ್ ಹಾಡುಗಳು ಹಾಗೂ ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದ ಉದಯೋನ್ಮುಖ ನಟಿ ಮೊನಾಲಿಸಾ ಭೋಸ್ಲೆ ಇದೀಗ ತಮ್ಮ ದಿಟ್ಟ ನಿರ್ಧಾರದ...

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿಗೆ ಅಪಮಾನ: ವಿಜಯಪುರದಲ್ಲಿ ಭುಗಿಲೆದ್ದ ಜನಾಕ್ರೋಶ, ಜಾಲತಾಣದಲ್ಲಿ ವಿಕೃತಿ ಮೆರೆದ ಸೈಬರ್ ಕಿಡಿಗೇಡಿ

by Shwetha
March 13, 2026
0

ಸಮಾನತೆಯ ಹರಿಕಾರ, ಕಾಯಕಯೋಗಿ ಬಸವಣ್ಣ ಹಾಗೂ ಅಪ್ರತಿಮ ಶಿವಶರಣೆ ಅಕ್ಕಮಹಾದೇವಿಯವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೀಳುಮಟ್ಟದ ಹಾಗೂ ವಿಕೃತ ಪೋಸ್ಟ್ ಹಾಕಿರುವ ಘಟನೆ ಇಡೀ ನಾಡಿನಾದ್ಯಂತ...

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

ಶಿಕ್ಷಕರಿಗೆ ಪಾಠ ಬಿಡಿಸಿ ಬೀದಿ ನಾಯಿ ಕಾಯುವ ಕೆಲಸ: ಸರ್ಕಾರದ ಅವೈಜ್ಞಾನಿಕ ಆದೇಶದ ವಿರುದ್ಧ ಶಶೀಲ್ ಜಿ. ನಮೋಶಿ ತೀವ್ರ ಆಕ್ರೋಶ

by Shwetha
March 13, 2026
0

ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರ ಮೇಲಿನ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ, ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಒಂದು ಅಚ್ಚರಿಯ ನಿರ್ಧಾರ ತೀವ್ರ ವಿವಾದಕ್ಕೆ ಕಾರಣವಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram