ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ.
ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ. ಮುಂದೆ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್ ಜಾರಿಯಾಗಲಿದೆ.
ನಿಗದಿಯಂತೆ ಪಿ ಯು ಸಿ ಪರೀಕ್ಷೆ ನಡೆಯಲಿದೆ.
ವಿಧಾನ ಸಭೆಯ ಅಧಿವೇಶನ ನಾಳೆ ಕೊನೆಗೊಳುವ ಸಾಧ್ಯತೆ
ನಾಳೆ ರಾಜ್ಯ ಸಾರ್ವಜನಿಕ ಸಾರಿಗೆ ಸಂಚಾರವಿರಲ್ಲ.
ದೇಶಾದ್ಯಂತ ರೈಲು ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಅಂತಾರಾಜ್ಯ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಮೆಟ್ರೋ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಎ ಸಿ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಗಳಿಗೂ ಮಾರ್ಚ್ 31 ವರೆಗೆ ಬಂದಾಗಲಿದೆ .
ಕಾರ್ಖಾನೆಗಳು 50 % ಕಾರ್ಮಿಕರನ್ನು ಸೇವೆಗೆ ಬಳಸಬಹುದು.
ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತೆ.
ಕೃಷಿ ಹೊರತು ಪಡಿಸಿ ಎಲ್ಲ ರೀತಿಯ ವಾಣಿಜ್ಯ ವ್ಯವಹಾರ ಬಂದ್ ಆಗಲಿದೆ ಎಂದು ಇದೀಗ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಬಿಹಾರದ ಸೋಲಿನ ಕಹಿಯ ನಡುವೆಯೇ ಪ್ರಿಯಾಂಕಾ ಗಾಂಧಿ ಮನೆ ಬಾಗಿಲು ತಟ್ಟಿದ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ನಡೆದ ರಹಸ್ಯ ಸಭೆಯ ಅಸಲಿ ರಹಸ್ಯವೇನು?
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ದೇಶದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮ್ಮ ತಂತ್ರಗಾರಿಕೆಗಳಿಂದಲೇ ಖ್ಯಾತಿ ಗಳಿಸಿದ್ದ ಪ್ರಶಾಂತ್ ಕಿಶೋರ್, ಬಿಹಾರದಲ್ಲಿ ತಮ್ಮ...








