ಬೆಂಗಳೂರು ನಗರ ಮತ್ತು ಗ್ರಾಮಾಂತರ,ಮೈಸೂರು,ಕೊಡಗು,ಕಲ್ಬುರ್ಗಿ,ಚಿಕ್ಕಬಳ್ಳಾಪುರ,ಮಂಗಳೂರು, ಹುಬ್ಬಳ್ಳಿ & ಧಾರವಾಡ ಬೆಳಗಾವಿ ಸಂಪೂರ್ಣ ಲಾಕ್ ಡೌನ್ ಮಾಡಲು ರಾಜ್ಯ ಸರಕಾರ ನಿರ್ಧಾರ.
ಬೆಂಗಳೂರಿನಲ್ಲಿ ಈಗಾಗಲೇ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಗಿಯಲಿದೆ. ಮುಂದೆ ರಾತ್ರಿ 12 ಗಂಟೆಯ ವರೆಗೆ 144 ಸೆಕ್ಷನ್ ಜಾರಿಯಾಗಲಿದೆ.
ನಿಗದಿಯಂತೆ ಪಿ ಯು ಸಿ ಪರೀಕ್ಷೆ ನಡೆಯಲಿದೆ.
ವಿಧಾನ ಸಭೆಯ ಅಧಿವೇಶನ ನಾಳೆ ಕೊನೆಗೊಳುವ ಸಾಧ್ಯತೆ
ನಾಳೆ ರಾಜ್ಯ ಸಾರ್ವಜನಿಕ ಸಾರಿಗೆ ಸಂಚಾರವಿರಲ್ಲ.
ದೇಶಾದ್ಯಂತ ರೈಲು ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಅಂತಾರಾಜ್ಯ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಮೆಟ್ರೋ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ಎ ಸಿ ಬಸ್ ಸಂಚಾರ ಮಾರ್ಚ್ 31 ವರೆಗೆ ಸ್ಥಗಿತ.
ರಾಜ್ಯದ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜು ಗಳಿಗೂ ಮಾರ್ಚ್ 31 ವರೆಗೆ ಬಂದಾಗಲಿದೆ .
ಕಾರ್ಖಾನೆಗಳು 50 % ಕಾರ್ಮಿಕರನ್ನು ಸೇವೆಗೆ ಬಳಸಬಹುದು.
ಅಗತ್ಯ ಸೇವೆಗಳು ಮಾತ್ರ ಲಭ್ಯವಿರುತ್ತೆ.
ಕೃಷಿ ಹೊರತು ಪಡಿಸಿ ಎಲ್ಲ ರೀತಿಯ ವಾಣಿಜ್ಯ ವ್ಯವಹಾರ ಬಂದ್ ಆಗಲಿದೆ ಎಂದು ಇದೀಗ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಬಿಡದಿ ಟೌನ್ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?
ಬಿಡದಿ ಉಪನಗರ ಯೋಜನೆಯ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎರಡನೇ ಬಾರಿಗೆ ಸುದೀರ್ಘ...








