ADVERTISEMENT
Friday, November 7, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು  

Naveen Kumar B C by Naveen Kumar B C
April 12, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು

ಕುಡಿದ ಮತ್ತಿನಲ್ಲಿ ಯುವಕರಿಬ್ಬರ ಮಧ್ಯೆ ಮದುವೆ ನಡೆದಿದ್ದು, ತಾಳಿ ಕಟ್ಟಿಸಿಕೊಂಡಿರುವ ಯುವಕ ಆತನೊಂದಿಗೆ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದ ವಿಚಿತ್ರ ಘಟನೆ  ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.

Related posts

ಅನುಕಂಪ ಆಧಾರದ ನೇಮಕಾತಿಗೆ ಸರ್ಕಾರದ ಹೊಸ ಮಾರ್ಗಸೂಚಿ: ಅವಿವಾಹಿತ ಪ್ರಮಾಣಪತ್ರ ಕಡ್ಡಾಯ

ಅನುಕಂಪ ಆಧಾರದ ನೇಮಕಾತಿಗೆ ಸರ್ಕಾರದ ಹೊಸ ಮಾರ್ಗಸೂಚಿ: ಅವಿವಾಹಿತ ಪ್ರಮಾಣಪತ್ರ ಕಡ್ಡಾಯ

November 6, 2025
ವೋಟ್‌ಚೋರಿ ಆರೋಪ ಆಧಾರರಹಿತ: ಚುನಾವಣಾ ಆಯೋಗದ ಸ್ಪಷ್ಟನೆ

ವೋಟ್‌ಚೋರಿ ಆರೋಪ ಆಧಾರರಹಿತ: ಚುನಾವಣಾ ಆಯೋಗದ ಸ್ಪಷ್ಟನೆ

November 6, 2025

ಮೇದಕ್​ ಜಿಲ್ಲೆಯ ಚಿಲಪ್​ಚೆಡ್​ ತಾಲೂಕಿನ ಚಂದೂರಿನ ನಿವಾಸಿ 22 ವರ್ಷದ ಆಟೋ ಡ್ರೈವರ್​ಗೆ ಸಂಗಾರೆಡ್ಡಿ ಜಿಲ್ಲೆಯ ಜೋಗಿಪೇಟೆಯ 21 ವರ್ಷದ ಯುವಕನ ಮಧ್ಯೆ ಮದುವೆಯಾಗಿದೆ. ದುಂಪಲಕುಂಟಾದ ಸೇಂದಿ ಅಂಗಡಿಯಲ್ಲಿ  ಕುಡಿಯುವಾಗ ಇಬ್ಬರ ಮಧ್ಯೆ ಪರಿಚಯ ಆಗಿದೆ. ಅಂದಿನಿಂದ  ಇಬ್ಬರು ಸೇಂಧಿ ದೋಸ್ತರಾಗಿದ್ರು.

ಈ ತಿಂಗಳ 1ನೇ ದಿನಾಕದಂದು ಇಬ್ಬರು ಕಂಠ ಪೂರ್ತಿ ಕುಡಿದಿದ್ದಾರೆ.  ಕುಡಿದ ಮತ್ತಿನಲ್ಲಿ ಚಂದೂರ್​ ಯುವಕನೊಂದಿಗೆ ಜೋಗಿಪೇಟೆ ಯುವಕ ತಾಳಿ ಕಟ್ಟಿಸಿಕೊಂಡಿದ್ದಾನೆ.  ತಾಳಿ ಕಟ್ಟಿಸಿಕೊಂಡ ಜೋಗಿಪೇಟೆ ಯುವಕ ಸಂಸಾರ ಮಾಡುವುದಕ್ಕೆ ಮುಂದಾಗಿದ್ದಾನೆ. ಚಂದೂರ್​ ಯುವಕನೇ ನನ್ನ ಗಂಡ ಎಂದು ಆತನ ಮನೆಗೆ ಸಂಸಾರಕ್ಕೆ ಹೋಗಿದ್ದಾನೆ. ಅಲ್ಲಿ ಚಂದೂರ್​ ಯುವಕ ಪೋಷಕರು ಜೋಗಿಪೇಟೆ ಯುವಕನಿಗೆ ಬುದ್ಧಿ ಮಾತು ಹೇಳಿದ್ದಾರೆ. ಬುದ್ದಿಮಾತು ಕೇಳದೆ ಜೋಗಿಪೇಟೆ ಯುವಕ ಸಂಸಾರ ಮಾಡುವುದಾಗಿ ಹಠ ಹಿಡಿದಿದ್ದಾನೆ.

ಚಂದೂರ್​ ಯುವಕನ ಪೋಷಕರು ಜೋಗಿಪೇಟೆ ಯುವಕನಿಗೆ ಏಟು ಕೊಟ್ಟು ಕಳುಹಿಸಿದ್ದಾರೆ.  ಆ ಯುವಕ ನೇರ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ಪೊಲೀಸರು ಯುವಕನಿಗೆ ಬುದ್ದಿವಾದ ಹೇಳಿದ್ದಾರೆ. ಆಗ ಜೋಗಿಪೇಟೆ ಯುವಕ 1 ಲಕ್ಷ ರೂಪಾಯಿ ಕೊಟ್ರೆ ಮಾತ್ರ ದೂರು ವಾಪಸ್​ ತೆಗೆದುಕೊಳ್ಳುವುದಾಗಿ ಹೇಳಿದ್ದಾನೆ.

 ಸುಮಾರು ಗಂಟೆಗಳ ಕಾಲ ಪೊಲೀಸರು, ಗ್ರಾಮದ ಹಿರಿಯರು ಮತ್ತು ಇಬ್ಬರು ಯುವಕರ ಪೋಷಕರು ಸೇರಿ  ಪಂಚಾಯ್ತಿ ನಡೆಸಿದ್ದಾರೆ. ಪಂಚಾಯ್ತಿಯಲ್ಲಿ ಜೋಗಿಪೇಟೆ ಕುಟುಂಬಕ್ಕೆ 10 ಸಾವಿರ ರೂಪಾಯಿ ಪರಿಹಾರ ನೀಡುವುದರ ಮೂಲಕ ಈ ಪ್ರಕರಣ ಅಂತ್ಯ ಕಂಡಿದೆ.

Tags: drunkmarried
ShareTweetSendShare
Join us on:

Related Posts

ಅನುಕಂಪ ಆಧಾರದ ನೇಮಕಾತಿಗೆ ಸರ್ಕಾರದ ಹೊಸ ಮಾರ್ಗಸೂಚಿ: ಅವಿವಾಹಿತ ಪ್ರಮಾಣಪತ್ರ ಕಡ್ಡಾಯ

ಅನುಕಂಪ ಆಧಾರದ ನೇಮಕಾತಿಗೆ ಸರ್ಕಾರದ ಹೊಸ ಮಾರ್ಗಸೂಚಿ: ಅವಿವಾಹಿತ ಪ್ರಮಾಣಪತ್ರ ಕಡ್ಡಾಯ

by Shwetha
November 6, 2025
0

ರಾಜ್ಯ ಸರ್ಕಾರವು ಅನುಕಂಪ ಆಧಾರದ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೊಸ ಸ್ಪಷ್ಟನೆ ನೀಡಿದೆ. ಸರ್ಕಾರಿ ನೌಕರರು ಸಾವಿಗೀಡಾದ ಬಳಿಕ ಅವರ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ...

ವೋಟ್‌ಚೋರಿ ಆರೋಪ ಆಧಾರರಹಿತ: ಚುನಾವಣಾ ಆಯೋಗದ ಸ್ಪಷ್ಟನೆ

ವೋಟ್‌ಚೋರಿ ಆರೋಪ ಆಧಾರರಹಿತ: ಚುನಾವಣಾ ಆಯೋಗದ ಸ್ಪಷ್ಟನೆ

by Shwetha
November 6, 2025
0

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವೋಟ್‌ಚೋರಿ ಆರೋಪಕ್ಕೆ ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯೋಗದ ಅಧಿಕಾರಿಗಳು ಈ ಆರೋಪವನ್ನು ಸಂಪೂರ್ಣ ಆಧಾರರಹಿತ ಹಾಗೂ ವಾಸ್ತವವಿಲ್ಲದ ಆರೋಪ ಎಂದು...

ದೇಶವನ್ನೇ ಬೆಚ್ಚಿಬೀಳಿಸಿದ ರಾಹುಲ್ ಗಾಂಧಿ! ‘ನಿಗೂಢ ಮಹಿಳೆ’ಯ ಫೋಟೋ ರಿವೀಲ್; 25 ಲಕ್ಷ ನಕಲಿ ಮತದ ಸ್ಫೋಟಕ ಸತ್ಯ ಬಯಲು!

ದೇಶವನ್ನೇ ಬೆಚ್ಚಿಬೀಳಿಸಿದ ರಾಹುಲ್ ಗಾಂಧಿ! ‘ನಿಗೂಢ ಮಹಿಳೆ’ಯ ಫೋಟೋ ರಿವೀಲ್; 25 ಲಕ್ಷ ನಕಲಿ ಮತದ ಸ್ಫೋಟಕ ಸತ್ಯ ಬಯಲು!

by Shwetha
November 6, 2025
0

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ಗಂಭೀರ ಆರೋಪಗಳೊಂದಿಗೆ ವಾಗ್ದಾಳಿ ನಡೆಸಿದ್ದು, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಬೃಹತ್...

ಕಬ್ಬಿನ ದರ ಸಮರ: ಕೇಂದ್ರದ ಅಂಗಳಕ್ಕೆ ಚೆಂಡು ಎಸೆದ ಸಿದ್ದರಾಮಯ್ಯ

ಕಬ್ಬಿನ ದರ ಸಮರ: ಕೇಂದ್ರದ ಅಂಗಳಕ್ಕೆ ಚೆಂಡು ಎಸೆದ ಸಿದ್ದರಾಮಯ್ಯ

by Shwetha
November 6, 2025
0

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಳ್ಳುತ್ತಿರುವಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಬ್ಬಿನ ದರ ನಿಗದಿಯ ಜವಾಬ್ದಾರಿಯನ್ನು ನೇರವಾಗಿ ಕೇಂದ್ರ ಸರ್ಕಾರದ ಮೇಲೆ ಹೊರಿಸಿದ್ದಾರೆ. "ಕಬ್ಬಿಗೆ ಗರಿಷ್ಠ ಚಿಲ್ಲರೆ...

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಆರ್. ಅಶೋಕ್ ಆರೋಪ

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ: ಆರ್. ಅಶೋಕ್ ಆರೋಪ

by Shwetha
November 6, 2025
0

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ನಡೆದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರದ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram