ADVERTISEMENT
Saturday, May 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಸುಗಂಧಕ್ಕೆ ಜಗತ್ ಪ್ರಸಿದ್ಧಿ ಪಡೆದಿರುವ ಸುಗಂಧರಾಜದ – ಆರೋಗ್ಯ ಪ್ರಯೋಜನಗಳು..!

Namratha Rao by Namratha Rao
September 6, 2021
in National, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸುಗಂಧಕ್ಕೆ ಜಗತ್ ಪ್ರಸಿದ್ಧಿ ಪಡೆದಿರುವ ಸುಗಂಧರಾಜದ – ಆರೋಗ್ಯ ಪ್ರಯೋಜನಗಳು..!

ಸುಗಂಧರಾಜ…. ಪರಿಮಳಯುಕ್ತ ಸುಗಂಧರಾಜ ಹೂವು ಅದರ ಸುಗಂಧಕ್ಕೆ ಜಗತ್ ಪ್ರಸಿದ್ಧಿ ಪಡೆದಿರುವ ಹೂವು. ಇದು ಕತ್ತಾಳೆಗೆ ಸಂಬಂಧಿಸಿದ ಒಂದು ಬಹುವಾರ್ಷಿಕ ಸಸ್ಯ. ಸುಗಂಧರಾಜ  ಮೆಕ್ಸಿಕೋಗೆ ಸ್ಥಳೀಯವಾದ, ಪಾಲಿಯಾಂಥೀಸ್‍ ನ ಇತರ ಪರಿಚಿತವಾದ ಪ್ರಜಾತಿಗಳಂತೆ ರಾತ್ರಿಯಲ್ಲಿ ಅರಳುವ ಸಸ್ಯವಾಗಿದೆ.

Related posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

May 8, 2026
ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

May 8, 2026

ಈ ಹೂವು ಬಿಳಿ ಬಣ್ಣದಲ್ಲಿ ನೋಡಲು ಅತ್ಯಂತ ಆಕರ್ಷಣೀಯವಾಗಿದ್ದು, ಗೊಂಚಲಲು ಗೊಂಚಲಾಗಿ ಬೆಳೆಯುತ್ತದೆ.  ಈ ಹೂವುಗಳು ಕೆಳಗಿನಿಂದ ಕದಿರಿನ ಮೇಲಕ್ಕೆ ಅರಳುತ್ತವೆ. ಈ ಹೂವನ್ನು ದೇವಿಗೆ ಇಡಲು, ಕೆಲವರು ಮುಡಿಯಲು ಬಳಸುತ್ತಾರೆ. ಆದ್ರೆ ಇದನ್ನ ಹೆಚ್ಚಾಗಿ ಸುಗಂಧ ದ್ರವ್ಯ ತಯಾರಿಸಲು ಬಳಸಲಾಗುತ್ತೆ.

tube rose

ಕನ್ನಡದಲ್ಲಿ ಸಸುಗಂಧರಾಜ, ಇಂಗ್ಲಿಷ್ ನಲ್ಲಿ TUBE ROSE, ವೈಜ್ಞಾನಿಕ ಹೆಸರು ಪಾಲಿಯಾಂಥಸ್ ಟ್ಯೂಬ್ ರೋಸಾ, ಸ್ಪ್ಯಾನಿಷ್ ನಲ್ಲಿ ಅಗೇವ್ ಅಮಿಕಾ ಅಂತ ಕಕರೆಯುತ್ತಾರೆ.

ಆರೋಗ್ಯ ಪ್ರಯೋಜನಗಳು

ಅನಿಮಿಯಾ ನಿವಾರಣೆಗೆ ಸಹಾಯಕಾರಿ: ಸುಗಂಧ ರಾಜ ಅನಿಮೀಯ ಕಾಯಿಲೆಯನ್ನ ಗುಣಪಡಿಸಲು ಸಹಾಯ ಮಾಡುತ್ತೆ. ರಕ್ತವನ್ನ ಹೆಚ್ಚಿಸುವ ಜೊತೆಗೆ ದೇಹಹದ ಫಿಟ್ ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತೆ. ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ.

ದೃಷ್ಠಿ ದೋಷ ನಿವಾರಣೆಗೆ: ದೃಷ್ಠಿ ದೋಷ ನಿವಾರಣೆ ಮಾಡುವ ಶಕ್ತಿ ಸುಗಗಂಧ ರಾಜ ಹೂವಿಗಿದೆ. ಕಣ್ಣಿನ ಪೊರೆ ಅಥವ ಮಂಜುಮಂಜಾಗಿ ಕಾಣಿಸುತ್ತಿದ್ದರೆ ಅಂತಹ ದೋಷಗಳ ಪರಿಹಾರಕ್ಕೆ ಸುಗಂಧರಾಜ ಸಹಾಯ ಮಾಡುತ್ತದೆ.

tube rose

ಇನ್ಸೋಮಿನಿಯಾ ಕಾಯಿಲೆಗೆ ಪರಿಹಾರ: ನಿದ್ರಾಹೀನತೆ. ನಿದ್ರೆ ಮಾಡಲು ತೊಂದರೆ ಅನುಭವಿಸುತ್ತಿದ್ದರು ಸುಗಂಧರಾಜ ಹೂವನ್ನ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಜೊತೆಗೆ ಮಿಶ್ರಣ ಮಾಡಿ ಸೇವಿಸಿದ್ರೆ ಕ್ರಮೇಣ ನಿದ್ರಾಹೀನತೆ ಅಥವಾ   ಇನ್ಸೋಮಿನಿಯಾ ಕಾಯಿಲೆಯಿಂದ ಬೇಗನೆ ಗುಣಮುಖರಾಗಬಹುದು.

ವಿಶ್ರಾಂತಿ: ಸುಗಂಧರಾಜ ವಿಶ್ರಾಂತಿಸಲು ಸಹಾಯ ಮಾಡುತ್ತದೆ. ಒತ್ತಡದಲ್ಲಿರುವವರು, ಜಿಗುಪ್ಸೆಗೆ ಒಳಗಾಗಿರುವವರಿಗೆ ಸುಗಂಧ ರಾಜ ಹೂವಿನ ಪರಿಮಳದಿಂದ ವಿಶ್ರಾಂತಿ, ಶಾಂತಿ, ನೆಮ್ಮದಿ ಸಿಗುತ್ತದೆ.

ಶಕ್ತಿ ವೃದ್ಧಿ : ದೇಹದ ಶಕ್ತಿ ವೃದ್ಧಿಸುವಲ್ಲಿ ಸುಗಂಧರಾಜ ಸಹಾಯಕಾರಿ. 50 ಗ್ರಾಂ ಬಟಾಣಿ, 50 ಸುಗಂಧರಾಜ ದಳಗಳು, 1 ಮೊಟ್ಟೆ ಹಾಗೂ 100 grams of ಸೀಗಡಿ ಮತ್ತು ಬೆಳ್ಳುಳ್ಳಿ ಮಿಶ್ರಂ ಮಾಡಿ ತಿಂದರೆ ಕ್ರಮೇಣ ದೇಹದಲ್ಲಿ ಶಕ್ತಿಯ ಪ್ರಮಾಣ ವೃದ್ಧಿ ಆಗುತ್ತೆ.

Tags: #saakshatvflowershealth benifitsperfumesugandha rajatube rose
ShareTweetSendShare
Join us on:

Related Posts

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ  : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

ಟಿಎಂಸಿ ಗೂಂಡಾಗಳಿಗೆ ಸುವೇಂದು ಅಧಿಕಾರಿ ಖಡಕ್ ಎಚ್ಚರಿಕೆ : ನಮ್ಮ ಸರ್ಕಾರ ಬಂದ ಮೇಲೆ ಎಲ್ಲರನ್ನೂ ಮಟ್ಟ ಹಾಕುತ್ತೇವೆ ಎಂದ ಬಿಜೆಪಿ ನಾಯಕ

by Shwetha
May 8, 2026
0

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಸಮರ ತಾರಕಕ್ಕೇರಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಭೀಕರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಪ್ತ...

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

ಮ್ಯಾಜಿಕ್ ಫಿಗರ್ ತಲುಪದ ಟಿವಿಕೆ; ಸೂಪರ್ ಸ್ಟಾರ್ ಸರ್ಕಾರ ರಚನೆಗೆ ಸ್ಟಾಲಿನ್ ಅಡ್ಡಗಾಲು ಹಾಕದಿರಲು ಕಾರಣವೇನು?

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಹಿಂದೆಂದೂ ಕಾಣದಂತಹ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಯ ಕುರಿತು...

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೂ, 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ...

ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಸಿಗದೆ ವಿಜಯ್ ಪರದಾಟ: ಅಣ್ಣಾಮಲೈ ನೀಡಿದ್ದ ಮಾಸ್ಟರ್ ಪ್ಲಾನ್ ಕಡೆಗಣಿಸಿ ಪಶ್ಚಾತ್ತಾಪ ಪಡುತ್ತಿರುವ ಬಿಜೆಪಿ

ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಸಿಗದೆ ವಿಜಯ್ ಪರದಾಟ: ಅಣ್ಣಾಮಲೈ ನೀಡಿದ್ದ ಮಾಸ್ಟರ್ ಪ್ಲಾನ್ ಕಡೆಗಣಿಸಿ ಪಶ್ಚಾತ್ತಾಪ ಪಡುತ್ತಿರುವ ಬಿಜೆಪಿ

by Shwetha
May 8, 2026
0

ತಮಿಳುನಾಡು ರಾಜಕಾರಣದಲ್ಲಿ ಈಗ ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿದ್ದು, ಇಡೀ ದೇಶದ ಗಮನ ಈಗ ದ್ರಾವಿಡ ನಾಡಿನತ್ತ ನೆಟ್ಟಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram