ADVERTISEMENT
Monday, February 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಲಕ್ನೋ, ಅಹ್ಮದಾಬಾದ್ ಹೊಸ ಐಪಿಎಲ್ ತಂಡಗಳು.

Naveen Kumar B C by Naveen Kumar B C
October 26, 2021
in Newsbeat, Sports, ಕ್ರೀಡೆ
IPL saaksha tv
Share on FacebookShare on TwitterShare on WhatsappShare on Telegram

ಲಕ್ನೋ, ಅಹ್ಮದಾಬಾದ್ ಹೊಸ ಐಪಿಎಲ್ ತಂಡಗಳು, 12,715 ಕೋಟಿ ಬಾಚಿದ ಬಿಸಿಸಿಐ..!
ಐಪಿಎಲ್ ನ 2 ಹೊಸ ತಂಡಗಳು ಯಾವುದು ಅನ್ನುವ ಗುಟ್ಟು ರಟ್ಟಾಗಿದೆ. ಬಿಸಿಸಿಐ ಬಿಡ್ ಗೆದ್ದಿರುವ RPSG Ventures LTD ಮತ್ತು CVC Capital Partners ಹೊಸ ಐಪಿಎಲ್ ತಂಡಗಳ ಮಾಲೀಕರಾಗಿದ್ದಾರೆ. ಲಕ್ನೋ ಮತ್ತು ಅಹ್ಮದಾಬಾದ್ ಐಪಿಎಲ್ ನ ಎರಡು ಹೊಸ ತಂಡಗಳಾಗಿವೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಬಿಡ್ ನಲ್ಲಿ 22 ಕ್ಕೂ ಅಧಿಕ ಬಿಡ್ದಾರರು ಪಾಲ್ಗೊಂಡಿದ್ದರು. ಆದರೆ ಅಂತಿಮವಾಗಿ ಅತೀ ಹೆಚ್ಚು ಬಿಡ್ ಸಲ್ಲಿಸಿದ್ದ RPSG Ventures LTD ಮತ್ತು CVC Capital Partners ಐಪಿಎಲ್ ತಂಡಗಳನ್ನು ಗೆದ್ದಿವೆ.RPSG Ventures LTD ಲಕ್ನೋ ಫ್ರಾಂಚೈಸಿಗಾಗಿ 7090 ಕೋಟಿಗಳನ್ನು ಬಿಡ್ ಮಾಡಿತ್ತು. ಇದು ಬಿಸಿಸಿಐ ನಿರೀಕ್ಷೆಗಿಂತಲೂ ಹೆಚ್ಚಿನ ಮೊತ್ತವಾಗಿತ್ತು. ಈ ಹಿಂದೆ RPSG Ventures LTD ರೈಸಿಂಗ್ ಪುಣೆ ತಂಡದ ಮಾಲೀಕರಾಗಿದ್ದರು. 2 ವರ್ಷಗಳ ಕಾಲ RPSG Ventures LTD ಫ್ರಾಂಚೈಸಿಯನ್ನು ಪಡೆದಿತ್ತು.

Related posts

ಯೋಗಿ ಆದಿತ್ಯನಾಥ್ ನಕಲಿ ಹಿಂದೂವೇ? ಶಂಕರಾಚಾರ್ಯರಿಂದ ಸಿಎಂಗೆ 40 ದಿನಗಳ ಅಗ್ನಿಪರೀಕ್ಷೆ!

ಯೋಗಿ ಆದಿತ್ಯನಾಥ್ ನಕಲಿ ಹಿಂದೂವೇ? ಶಂಕರಾಚಾರ್ಯರಿಂದ ಸಿಎಂಗೆ 40 ದಿನಗಳ ಅಗ್ನಿಪರೀಕ್ಷೆ!

February 2, 2026
ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

February 2, 2026

CVC Capital Partners ಲಕ್ನೋ ತಂಡವನ್ನು ಪಡೆದಿದೆ. ಇದಕ್ಕಾಗಿ 5625 ಕೋಟಿ ರೂಪಾಯಿ ಬಿಡ್ ಸಲ್ಲಿಸಿತ್ತು. ಎರಡು ಫ್ರಾಂಚೈಸಿ ಬಿಡ್ಗಳಿಂದ ಬಿಸಿಸಿಐ 12, 715 ಕೋಟಿ ರೂಪಾಯಿಗಳನ್ನು ಬಾಚಿದೆ. ಬಿಸಿಸಿಐ ಖಜಾನೆ ಐಪಿಎಲ್ ಫ್ರಾಂಚೈಸಿ ಫೀಸ್ ನಿಂದಲೇ ತುಂಬಿ ತುಳುಕುತ್ತಿದೆ.

Tags: #karanatakaahamadabadbengaluruIPLipl2022lucknow
ShareTweetSendShare
Join us on:

Related Posts

ಯೋಗಿ ಆದಿತ್ಯನಾಥ್ ನಕಲಿ ಹಿಂದೂವೇ? ಶಂಕರಾಚಾರ್ಯರಿಂದ ಸಿಎಂಗೆ 40 ದಿನಗಳ ಅಗ್ನಿಪರೀಕ್ಷೆ!

ಯೋಗಿ ಆದಿತ್ಯನಾಥ್ ನಕಲಿ ಹಿಂದೂವೇ? ಶಂಕರಾಚಾರ್ಯರಿಂದ ಸಿಎಂಗೆ 40 ದಿನಗಳ ಅಗ್ನಿಪರೀಕ್ಷೆ!

by Shwetha
February 2, 2026
0

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಅವರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಹಿಂದೂ ಸಮಾಜದ ಪ್ರಬಲ ನಾಯಕರ...

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಭಾರತದ ಬಜೆಟ್ ಮಂಡಿಸುವುದು ಅಮೆರಿಕದ ಅಧ್ಯಕ್ಷರೇ? ಕೇಂದ್ರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

by Shwetha
February 2, 2026
0

ಬೆಂಗಳೂರು: ಇರಾನ್ ಬದಲಿಗೆ ಭಾರತವು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಈಗ ಭಾರತೀಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ...

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

ಬಜೆಟ್ -2026 : ಬೆಂಗಳೂರನ್ನು ಗ್ಲೋಬಲ್ ಸಿಟಿ ಎಂದ ಪ್ರಧಾನಿ ಮೋದಿ ನಯಾಪೈಸೆ ಅನುದಾನ ನೀಡಲಿಲ್ಲ; ಕೇಂದ್ರದ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕೆಂಡಾಮಂಡಲ

by Shwetha
February 2, 2026
0

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರನ್ನು ಜಾಗತಿಕ...

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

ಬಜೆಟ್ 2026: ಶ್ರೀಗಂಧದ ಕಂಪಿಗೆ ಹೈಸ್ಪೀಡ್ ವೇಗ! ಹೈಟೆಕ್ ಕರ್ನಾಟಕಕ್ಕೆ ಬಂಪರ್ ಕೊಡುಗೆ ನೀಡಿದ ಕೇಂದ್ರ

by Shwetha
February 2, 2026
0

ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಸಂಸತ್ತಿನಲ್ಲಿ ಮಂಡಿಸಿದ 2026ರ ಕೇಂದ್ರ ಬಜೆಟ್, ಕರ್ನಾಟಕದ ಪಾಲಿಗೆ ಭರಪೂರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ದೇಶದ ಆರ್ಥಿಕತೆಯ...

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

ಕೇಂದ್ರ ಬಜೆಟ್ 2026 : ಐಟಿ ರಿಟರ್ನ್ ಫೈಲ್ ಮಾಡುವ ಮುನ್ನ ಎಚ್ಚರ! ಸಣ್ಣ ತಪ್ಪಿಗೂ ಬೀಳುತ್ತೆ ಭಾರೀ ದಂಡ

by Shwetha
February 2, 2026
0

ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ 2026ರ ಸಾಲಿನ ಕೇಂದ್ರ ಬಜೆಟ್ ತೆರಿಗೆ ವಂಚಕರ ನಿದ್ದೆ ಕೆಡಿಸಿದೆ. ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಮತ್ತು ತೆರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram