ಕೇತುಗ್ರಸ್ತ ಸೂರ್ಯಗ್ರಹಣ ಪ್ರಭಾವ ಹೇಗಿರುತ್ತದೆ ಮತ್ತು ಪರಿಣಾಮ ಏನಾಗಿರುತ್ತದೆ ಎಂದು ನೋಡಿ…
2021 ರ ಕೊನೆಯ ಸೂರ್ಯಗ್ರಹಣವು
ಇದೇ ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ದಿನ
ಸಂಭವಿಸಲಿರುವ ಈ ಸೂರ್ಯಗ್ರಹಣವನ್ನು ಅತ್ಯಂತ
ಪ್ರಮುಖವೆಂದು ಪರಿಗಣಿಸಲಾಗಿದೆ. ಕಳೆದ ಎರಡು
ವರ್ಷಗಳಿಂದಲೂ ಡಿಸೆಂಬರ್ನಲ್ಲಿ ಸೂರ್ಯಗ್ರಹಣ
ಸಂಭವಿಸಿದೆ. ಹಾಗಾಗಿ ಸತತ ಮೂರು ವರ್ಷ
ಡಿಸೆಂಬರ್ನಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಅಂದರೆ
ಸತತ 3 ವರ್ಷಗಳಿಂದ ಡಿಸೆಂಬರ್ನಲ್ಲಿ ಸೂರ್ಯಗ್ರಹಣ
ಕಾಕತಾಳೀಯವಾಗುತ್ತಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಆದರೆ ಈ ಬಾರಿಯ
ಸೂರ್ಯಗ್ರಹಣದ ವಿಶೇಷವೆಂದರೆ ಈ ಬಾರಿಯ
ಸೂರ್ಯಗ್ರಹಣ ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ.
ಹಿಂದಿನ ಎರಡೂ ಸೂರ್ಯಗ್ರಹಣಗಳು ಧನು ರಾಶಿಯಲ್ಲಿ
ಸಂಭವಿಸಿದ್ದವು.
ಡಿಸೆಂಬರ್ 4 ರಂದು ಸೂರ್ಯಗ್ರಹಣ ಸಂಭವಿಸುವುದು
ಸಹ ವಿಶೇಷವಾಗಿದೆ ಏಕೆಂದರೆ ಈ ದಿನ ಶನಿವಾರದಂದು
ಶನಿ ಅಮಾವಾಸ್ಯೆ ಕೂಡ ಇರುತ್ತದೆ. ಮೂರನೇ
ವಿಶೇಷವೆಂದರೆ ಸೂರ್ಯಗ್ರಹಣದ ಮರುದಿನವೇ ಮಂಗಳ
ತನ್ನ ರಾಶಿಚಕ್ರವಾದ ವೃಶ್ಚಿಕ ರಾಶಿಯಲ್ಲಿ ಬಂದು
ಸೂರ್ಯನನ್ನು ಸಂಧಿಸಲಿದ್ದಾನೆ.
ಈ ಬಾರಿ ಗ್ರಹಣದ ಸಮಯ ಸುಮಾರು 4 ಗಂಟೆ 8
ನಿಮಿಷಗಳ ಕಾಲ ಇರುತ್ತದೆ.
ಈ ಸೂರ್ಯಗ್ರಹಣ ವಿಶ್ವಾದ್ಯಂತ ಗೋಚರಿಸುವುದಿಲ್ಲ,
ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ
ಅಮೇರಿಕಾ ಹಾಗೂ ದಕ್ಷಿಣ ಭಾಗದ ಅಟ್ಲಾಂಟಾ
ಭಾಗಗಳಲ್ಲಿ ಜನರು ಈ ಸೂರ್ಯಗ್ರಹಣ
ವೀಕ್ಷಿಸಬಹುದಾಗಿದೆ.
*ಗ್ರಹಣ ಸಮಯ
– ಬೆಂಗಳೂರಿಗೆ*
ಗ್ರಹಣ
ಸ್ಪರ್ಶ ಕಾಲ : ಬೆಳಿಗ್ಗೆ 10-59 am
ಗ್ರಹಣ
ಮಧ್ಯಕಾಲ : ಮಧ್ಯಾಹ್ನ 01-03 pm.
ಗ್ರಹಣ
ಮೋಕ್ಷ ಕಾಲ : ಸಂಜೆ 03-07 pm
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ದಿನಾಂಕ 04-12-2021 ಶನಿವಾರ ಕಾರ್ತಿಕ ಕೃಷ್ಣ
ಅಮಾವಾಸ್ಯೆ ದಿನ ಜ್ಯೇಷ್ಠಾ ನಕ್ಷತ್ರದಲ್ಲಿ *ಕೇತುಗ್ರಸ್ತ
ಸೂರ್ಯಗ್ರಹಣ* ಸಂಭವಿಸುತ್ತದೆ. ಗ್ರಹಣದ
ಸಮಯದಲ್ಲಿ ಭಾರತದಲ್ಲಿ ಹಗಲು ಇರುವುದರಿಂದ
ಕಾಣಿಸುವುದಿಲ್ಲ. ಆದ್ದರಿಂದ *ಗ್ರಹಣ ಆಚರಣೆ
ಇರುವುದಿಲ್ಲ*.
ಮಾಧ್ಯಮದಲ್ಲಿ ಬರುವ
ಮಾಹಿತಿಗಳನ್ನು ನೋಡಿ ಆತಂಕಪಡಬೇಡಿ. ಆದಾಗ್ಯೂ
ಯಾರಿಗಾದರೂ ಪರಿಹಾರ ಮಾಡಿಕೊಳ್ಳುವ ಇಚ್ಛೆ
ಇರುವವರು ಮಾಡಿಕೊಳ್ಳಬಹುದು.








