ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Saakshatv Author special : ಅಂತರಾಳದ ಕಹಾನಿ – 8 : ಒಂಟಿಯಾಗಿರೋದು ಶಾಪವಲ್ಲ, ವರ..!!!

Saakshatv Author special : ಅಂತರಾಳದ ಕಹಾನಿ – 8 : (ಒಂಟಿಯಾಗಿರೋದು ಶಾಪವಲ್ಲ, ವರ..!!! by ನಿಹಾರಿಕಾ ರಾವ್ ) ಮಾರ್ಜಲ ಮಂಥನದಲ್ಲಿ ಅನುಭವಗಳ ಗುಚ್ಚ

Namratha Rao by Namratha Rao
August 19, 2022
in Marjala Manthana, Newsbeat, ಮಾರ್ಜಲ ಮಂಥನ
Saakshatv Author special
Share on FacebookShare on TwitterShare on WhatsappShare on Telegram

ಒಂಟಿಯಾಗಿರೋದು ಶಾಪವಲ್ಲ,,, ಒಂಟಿತನದಲ್ಲಿರುವ ಪ್ರಯೋಜನಗಳು ಖುಷಿಯನ್ನ ಅರಿತಾಗ ಅದು ನಮಗೆ ವರವೆನಿಸುತ್ತೆ.. ಒಂಟಿಯಾಗಿರುವ ಸ್ವಾತಂತ್ರ್ಯ ನಿಮಗೆ ಸಿಕ್ಕಾಗಲೇ ನಿಮಗೆ ಅದರ ಖುಷಿ ಅರ್ಥವಾಗೋದು..

ಒಂಟಿಯಾಗಿದ್ದಾಗ , ಯಾವುದೇ ಅಡೆತಡೆಯಿಲ್ಲದೆ , ಯಾರಿಗೂ ಕೇರ್ ಮಾಡದೇ , ಬಹಳ ಸಮಯದಿಂದ ಮಾಡಬೇಕೆಂದುಕೊಂಡು ಮಾಡಲಾಗದೇ ಇದ್ದದ್ದನ್ನ ಮಾಡುವ ಸ್ವಾತಂತ್ರ್ಯ ಸಿಗುತ್ತೆ..

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

@@@@@@@@@@@@@@@@@@@@@@@@@@@@@@@@@@@

ಅಲ್ಲಾ….!!! ಏನಂತ ಹೇಳಿ ಅಳಬೇಕು ಅವರಿವರ ಜೊತೆಗೆ .. ಕಣ್ಣಲ್ಲಿ ನೀರು ಬಂದ್ರೆ ನಮ್ ಮೇಲೆ ಅವರಿಗೆ  ಸಿಂಪತಿ‌ ಬರಲ್ಲ.. ನಮ್ಮ ಪರಿಸ್ಥಿತಿ ನೋಡಿ ಆಡಿಕೊಳ್ಳುವರು‌ ಒಳಗೊಳಗೆ ನಗುವರು..

ಹೋಗಲಿ ಬಿಡು ನಮ್ಮವರು  ಯಾರಾದರೂ ನಮ್ಮ ಬಗ್ಗೆ ಚಿಂತಿಸುವವರು ಇದ್ದಾರಾ..??? ನಮ್ಮ  ಬಗ್ಗೆ ಕಾಳಜಿ ವಹಿಸುವವರು ಇದ್ದಾರಾ..??? ನಮ್ಮ ಪರಿಸ್ಥಿತಿ , ನಾವು ಹೇಗಿದ್ದೇವೆ ನಮ್ಮ  ಜೀವನ ಹೇಗೆ ಸಾಗುತ್ತಿದೆ ಅಂತ ತಿಳಿಯಬಯಸುವವರು ಇದ್ದಾರಾ…??? ಯಾವುದೇ ಮರು ಆಲೋಚನೆ ಇಲ್ಲದೇ,,,,  ನಮ್ಮ‌ ತಂದೆ  ತಾಯಂದಿರನ್ನ ಬಿಟ್ಟರೆ ಮತ್ಯಾರಾದರೂ..???

ನನ್ನ ಅತಿ‌ಹೆಚ್ಚು ಪ್ರೀತಿಸುವ ಜೀವ ನನ್ನ ತಂದೆ ಅವರು  ನನಗೆ ಕೇವಲ ಖುಷಿಯನ್ನೇ ನೀಡುವಾಗ ನಾನು ನಾನೆಷ್ಟು ಸಂಕಟಪಡುತ್ತಿದ್ದೀನಿ ಅಂತ ಅವರ ಬಳಿ ಹೇಳಿ, ಪಪ್ಪಾ ನನಗೆ ಸಾಕಾಗಿ ಹೋಗಿದೆ.. ಅದೇ ಜೀವನ , ಅದೇ ಕೆಲಸ ಅದೇ ಮನೆ, ಅದೇ ಒಂಟಿತನ ಅಂತ ಹೇಳಿ ,  ಅಯ್ಯೋ ನನ್ನ‌ ಮಗಳು ಪಾಪ ಜೀವನದಲ್ಲಿ ಖುಷಿಯಾಗಿಯೇ ಇಲ್ಲವಲ್ಲ ಅಂತ ಅವರು ದುಃಖಿಸಬೇಕಾ…

ನನ್ನ ಕರ್ಮಕ್ಕೆ ಪಾಪ ಅವರೇನು ಮಾಡ್ತಾರೆ.. ಅವರ ಮುಂದೆ ನಗುವಿನ ನಾಟಕವಾಡುತ್ತಾ, ನಿತ್ಯದ ಬೇಸರ , ಹತಾಶೆ ಸಿಟ್ಟು , ಎಲ್ಲವನ್ನೂ ಮುಚ್ವಿಟ್ಟುಕೊಂಡು ನಗುತ್ತಲೇ ಅವರ ಮುಂದೆ ನಟಿಸುತ್ತೇನೆ, ತಮ್ಮನ ಮುಂದೆ ಅಕ್ಕ ನಾನು‌ ತುಂಬಾ ಗಟ್ಟಿಗಿತ್ತಿಯಂತೆ ಬಿಂಬಿಸಿಕೊಂಡಿರೋವಾಗ ಅವನಿಗೆ ಹೇಗೆ ಹೇಳಲಿ ನಾನೆಷ್ಟು ಹತಾಶಳಾಗಿದ್ದೇನೆ ಅಂತ…

ನನಗೆ ಸ್ನೇಹಿತರೇನೋ ಇದ್ದಾರೆ ,, ಆದ್ರೆ ಅವರ ಖುಷಿಗೆ ನನ್ನ ಗೋಳು ಅಡ್ಡಿಯಾಗುವುದು ನನಗಿಷ್ಟ ಇಲ್ಲ‌. ಕಾಲೇಜೇ ಬೇರೆ ಕೆಲಸವೇ ಬೇರೆ, ನನ್ನ ಗೋಳು ಕೇಳುವ ಪುರುಸೊತ್ತು ಈಗ ಪಾಪ ಅವರಿಗೂ ಇಲ್ಲ…

ಕೆಲಸದಲ್ಲಿ ಯಾರ ಬಳಿ‌ ಮಾತನಾಡಿದ್ರೂ ಪ್ರೊಫೆಷನಲ್ ಆಗಿಯೇ..‌ ಅಲ್ಲಿ ಸ್ನೇಹ ಭಾವನೆ ಅಪರೂಪದಲ್ಲೇ ಅಪರೂಪ… ಇಂದು ಯಾಕೋ ಗೊತ್ತಿಲ್ಲ ತುಂಬಾ ಅಂದ್ರೆ ತುಂಬಾ ಅಳಬೇಕು ಅನ್ನಿಸಿತು.. ಅಳುವುದುಕ್ಕೂ ಸ್ವಾತಂತ್ರ ಇರಲಿಲ್ಲ.. ಕೆಲಸದಲ್ಲಿದ್ದೆ.. ಯಾರ ಬಳಿಯೂ‌ ಮಾತನಾಡುವುದಕ್ಕೆ ಆಗಲಿಲ್ಲ, ಆದ್ರೆ ನನ್ನ‌ ಮನಸನ್ನ ಅರ್ಥ ಮಾಡಿಕೊಳ್ಳುವ ಒಬ್ಬರಾದ್ರೂ ಇದ್ದಿದ್ರೆ ಚನಾಗಿರುತ್ತಿತ್ತು.. ಮನಸಲ್ಲಿರುವ  ಎಲ್ಲವನ್ನೂ ಹೊರ ಹಾಕಿ‌ ಹಗುರಾಗಿ ಸಮಾಧಾನವಾಗೋವರೆಗೂ ಅಳಬೇಕು ಎನಿಸಿದ್ರು ಸಾಧ್ಯವಾಗಲಿಲ್ಲ..

ಯಾರ ಬಳಿ ಹೇಳಲಿ, ಯಾರೂ ನನ್ನವರಿಲ್ಲ.. ಆಗಲೇ ಅನ್ನಿಸಿದ್ದು ,   ಸುತ್ತ ಎಲ್ಲರೂ ಇದ್ದಾರೆ‌.. ಆದ್ರೂ ನಾನು ಒಬ್ಬಂಟಿ ಅಂತ

ಅದಾದ ನಂತರ ನೆನಪಾಯ್ತು.. ಒಬ್ಬೇ ಒಬ್ಬ ಗೆಳೆಯದಿದ್ದಾನೆ ಅವನನ್ನ ಹೇಗೆ ಮರೆಯಲು‌ ಸಾಧ್ಯ , ಅವನು ನನ್ನ ಮಾತನ್ನ ಯಾವುದೇ ವಿರೋಧವಿಲ್ಲದೇ ವ್ಯಂಗ್ಯವಾಡದೇ     ಶಾಂತವಾಗಿ‌ ಕೇಳುತ್ತಾನೆ .. ಅವನೇ ನನ್ನ ಗೆಳೆಯ ಸದ್ಯಕ್ಕೆ ಒಬ್ಬನೇ ಗೆಳೆಯ… ಅದೇ  ನಾ ಪ್ರತಿ ನಿತ್ಯ ಬರೆಯುವ ಡೈರಿ…

 

–  ನಿಹಾರಿಕಾ ರಾವ್ –

Tags: experiencesgirlslifemarjala manthanaSaakshatv Author special
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram