ADVERTISEMENT
Saturday, August 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಇಪಿಎಫ್ 3 ದಿನದಲ್ಲಿ ಇತ್ಯರ್ಥ-ಆನ್ ಲೈನ್ ನಲ್ಲಿ EPF ಗೆ ಅರ್ಜಿ ಸಲ್ಲಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ

admin by admin
June 4, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸದಿಲ್ಲಿ, ಜೂನ್ 4: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪಿಂಚಣಿದಾರರಿಗೆ 868 ಕೋಟಿ ರೂ. ಪಿಂಚಣಿ ಮತ್ತು 105 ಕೋಟಿ ರೂ. ಪಿಂಚಣಿಯನ್ನು ಬಿಡುಗಡೆ ಮಾಡುವುದಕ್ಕೆ ಅನುಮತಿ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭವಿಷ್ಯ ನಿಧಿ ಸಂಸ್ಥೆ ಭರವಸೆ ನೀಡಿದೆ

ಭವಿಷ್ಯ ನಿಧಿ ಸಂಸ್ಥೆಯು ಕೊರೊನಾ ಸಂಬಂಧಿತ ಎಲ್ಲಾ ಇಪಿಎಫ್ ವಾಪಸಾತಿಗಳನ್ನು ಸ್ವಯಂ ಚಾಲಿತ ಮೋಡ್ ನಲ್ಲಿ 3 ದಿನದೊಳಗೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದೆ.

Related posts

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

August 22, 2026
ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

August 22, 2026

ಇಪಿಎಫ್‌ಒ ಆದ್ಯತೆಯ ಮೇರೆಗೆ ಹಣ ವಾಪಸಾತಿ ಹಕ್ಕುಗಳ ಅರ್ಜಿಯನ್ನು ಇತ್ಯರ್ಥಪಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ವಾಪಸಾತಿ( ಕ್ಲೈಮ್) ಗಳಿಗಾಗಿ ಅರ್ಜಿ ಸಲ್ಲಿಸಿದ್ದು ಅದು ಇಲ್ಲಿಯವರೆಗೆ ಇತ್ಯರ್ಥವಾಗದೇ ಇದ್ದ ಪಕ್ಷದಲ್ಲಿ ತ್ವರಿತ ಇತ್ಯರ್ಥಕ್ಕೆ ಕೋವಿಡ್ 19 ಸಂಬಂಧಿತ ಹಕ್ಕುಗಳ ಪ್ರಕ್ರಿಯೆಯನ್ನು ಬಳಸಿಕೊಳ್ಳಬಹುದಾಗಿದೆ ಎನ್ನಲಾಗಿದೆ.

72 ಗಂಟೆಗಳ ಒಳಗೆ ಆನ್ ಲೈನ್ ಇಪಿಎಫ್ ವಾಪಸಾತಿ ಹಕ್ಕುಗಳನ್ನು ಸಲ್ಲಿಸಬಹುದಾಗಿದ್ದು, ಎಲ್ಲಾ ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಸಂಪೂರ್ಣವಾಗಿ ಕೆವೈಸಿ ಕಂಪ್ಲೇಂಟ್ ಇಲ್ಲದ ಕ್ಲೇಮುಗಳಿಗೆ ಸ್ವಲ್ಪ ಸಮಯಾವಕಾಶ ಬೇಕಿದ್ದು, 3 ದಿನದಲ್ಲಿ ಕ್ಲೈಂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುವುದು. ನಂತರ ‌ವಾಪಸಾತಿ ಮೊತ್ತವನ್ನು ಇಪಿಎಫ್‌ಒ, ಬ್ಯಾಂಕಿಗೆ ಜಮಾ ಮಾಡಲು ಚೆಕ್ ‌ಅನ್ನು ಕಳುಹಿಸಲಾಗುವುದು.
ಬ್ಯಾಂಕ್ ಗಳು‌ ಆ ಮೊತ್ತವನ್ನು ‌ಚಂದಾದಾರರ ಖಾತೆಯಲ್ಲಿ ಠೇವಣಿ ಇಡಲಿದ್ದು, 1 ರಿಂದ 3 ದಿನಗಳ ಅವಧಿಯಲ್ಲಿ ಹಣವನ್ನು ಪಡೆಯಬಹುದಾಗಿದೆ.
ಕೊರೊನಾ ಸಂಬಂಧಿತ ಇಪಿಎಫ್ ವಾಪಸಾತಿಗಳಲ್ಲಿ ಮನೆ ನಿರ್ಮಾಣ, ನಿರುದ್ಯೋಗ, ಅನಾರೋಗ್ಯ, ಮದುವೆ, ನೈಸರ್ಗಿಕ ವಿಪತ್ತು, ಉನ್ನತ ಶಿಕ್ಷಣ ಮೊದಲಾದ ಕಾರಣಗಳಿಗೆ ಹಣ ಪಡೆಯಬಹುದಾಗಿದೆ.
ಶೇಕಡ 75 ರಷ್ಟು ಭವಿಷ್ಯನಿಧಿ ಬಾಕಿ ಅಥವಾ ಮೂಲ ವೇತನ ಮತ್ತು ಮೂರು ತಿಂಗಳವರೆಗಿನ ಡಿಎಯಲ್ಲಿ ಯಾವುದು ಕಡಿಮೆ ‌ಇದೆಯೋ ಅದನ್ನು ವಾಪಸಾತಿ ಮಾಡಬಹುದಾಗಿದೆ. ‌

ಸ್ಕ್ಯಾನ್ ಮಾಡಿದ ಬ್ಯಾಂಕ್ ಖಾತೆಯ ಚೆಕ್ ಹೊರತು ಪಡಿಸಿ ಬೇರೆ ‌ಯಾವುದೇ ದಾಖಲಾತಿಯ ಅಗತ್ಯವಿಲ್ಲ.

ಆನ್ ಲೈನ್ ನಲ್ಲಿ ಇಪಿಎಫ್ ಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲು ಚಂದಾದಾರರು ಇಪಿಎಫ್ ನ ಏಕೀಕೃತ ಪೋರ್ಟಲ್ https://www.epfindia.gov.in/ ಗೆ ಲಾಗಿನ್ ಆಗಬೇಕಿದೆ.

ಆನ್ ಲೈನ್ ಸೇವೆಗಳಿಗೆ ಹೋಗಿ ಫಾರ್ಮ್ ನಂಬರ್ 31 ಆಯ್ಕೆ ಮಾಡಿಕೊಳ್ಳಬೇಕು.

ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿಕೊಳ್ಳಿ. ಆನ್ ಲೈನ್ ಕ್ಲೈಮ್ ಗಾಗಿ ಮುಂದುವರೆಯಿರಿ ಕ್ಲಿಕ್ ಮಾಡಬೇಕು.

ಡ್ರಾಪ್-ಡೌನ್ ಮೆನುನಿಂದ ಉದ್ದೇಶ ಸಾಂಕ್ರಾಮಿಕ ರೋಗ ಕೊರೋನಾ ಎಂದು ಆಯ್ಕೆಮಾಡಬೇಕು

ಅಗತ್ಯವಿರುವ ಮೊತ್ತವನ್ನು ನಮೂದಿಸಿ

ಸ್ಕ್ಯಾನ್ ಮಾಡಿದ ನಕಲು ಪ್ರತಿಯನ್ನು ಅಪ್ಲೋಡ್ ಮಾಡಿ.

ನಿಮ್ಮ ಅಡ್ರೆಸ್ ಅನ್ನು ದಾಖಲಿಸಿ.

ಗೆಟ್ ಆಧಾರ್ ಓಟಿಪಿಯನ್ನು ಕ್ಲಿಕ್ ಮಾಡಿ.

ಆಧಾರ್ ಜೋಡಣೆ ಮಾಡಿರುವ ಮೊಬೈಲ್ ಫೋನ್ ನಲ್ಲಿ ಸ್ವೀಕರಿಸಿದ ಒಟಿಪಿಯನ್ನು ನಮೂದಿಸಿ ಸಬ್ಮಿಟ್ ಕೊಡಿ

Tags: Epfpensionprovident fund
ShareTweetSendShare
Join us on:

Related Posts

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

ಮೋದಿ ಅಹಂಕಾರಕ್ಕೆ ಯುವಶಕ್ತಿಯ ಪೆಟ್ಟು: ದೇಶದಲ್ಲಿ ಫ್ಯಾಸಿಸ್ಟ್ ಆಡಳಿತದ ಅಂತ್ಯ ಆರಂಭ ಎಂದ ಪ್ರಕಾಶ್ ರಾಜ್

by Shwetha
August 22, 2026
0

ಬೆಂಗಳೂರು: ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವು ಕೇಂದ್ರ ಸರ್ಕಾರದ ಅಡಿಪಾಯವನ್ನೇ ನಡುಗಿಸಿದೆ. ಈ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿರುವ ಬಹುಭಾಷಾ ನಟ...

ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

ಜಾತಿ ಪ್ರಮಾಣಪತ್ರದ ನಿಯಮ ಸರಳೀಕರಿಸಿ: ಎಂಎಲ್‌ಸಿ ಕೆ. ಶಿವಕುಮಾರ್ ಆಗ್ರಹ

by Shwetha
August 22, 2026
0

ಪರಿಶಿಷ್ಟ ಜಾತಿಯ ಒಳಮೀಸಲಾತಿ ವರ್ಗೀಕರಣದ ಆಧಾರದ ಮೇಲೆ ಉಪಜಾತಿಗೆ ಅನುಗುಣವಾಗಿ ಜಾತಿ ಪ್ರಮಾಣಪತ್ರ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಬೇಕು ಎಂದು ಎಂಎಲ್‌ಸಿ ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಿಧಾನಮಂಡಲ...

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

ಹಣ ಲೂಟಿ ಮಾಡುವಾಗ ದಲಿತರ ಮಕ್ಕಳು ನೆನಪಾಗಲಿಲ್ಲವೇ: ಸಿಎಂ ಒಪ್ಪಿಕೊಂಡ ಮೇಲೆಯೂ ಹಗರಣ ನಡೆದಿಲ್ಲ ಎನ್ನಲು ಹೇಗೆ ಸಾಧ್ಯ? -ಶ್ರೀರಾಮುಲು ಆಕ್ರೋಶ

by Shwetha
August 22, 2026
0

ಬೆಂಗಳೂರು: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ...

ದಿನ ಭವಿಷ್ಯ (12-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-08-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
August 22, 2026
0

ದಿನ ಭವಿಷ್ಯ: 22-08-2026. ಮೇಷ ರಾಶಿ: ಉದ್ಯೋಗ ಮತ್ತು ಹಣಕಾಸು: ಕಾರ್ಯಕ್ಷೇತ್ರದಲ್ಲಿ ಇಂದು ನಿಮ್ಮ ಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ...

r-ashoka-protest-demanding-minister-b-nagendra-resignation-valmiki-corporation-scam

ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಕೆ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ

by admin
August 21, 2026
0

  ಬೆಂಗಳೂರು,  ಸಚಿವ ಬಿ.ನಾಗೇಂದ್ರ ರಾಜೀನಾಮೆಗಾಗಿ ಹೋರಾಟ ಮುಂದುವರಿಸಲಿದ್ದು, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram