ADVERTISEMENT
Monday, May 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಂಗಳೂರಿನ ಜನರಿಗೆ ತುಳು ಭಾಷೆಯಲ್ಲಿ ಧನ್ಯವಾದ ಸಲ್ಲಿಸಿದ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ

admin by admin
June 29, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಮಂಗಳೂರಿನ ಜನರಿಗೆ ತುಳು ಭಾಷೆಯಲ್ಲಿ ಧನ್ಯವಾದ ಸಲ್ಲಿಸಿದ ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ

ಮಂಗಳೂರು, ಜೂ. 29: ಮಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿರುವ ಡಾ. ಪಿ.ಎಸ್.ಹರ್ಷ ಅವರು ‌ಬೆಂಗಳೂರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ತಮ್ಮ ವರ್ಗಾವಣೆ ಬಳಿಕ ಪಿ.ಎಸ್.ಹರ್ಷ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ ನಲ್ಲಿ ಜಿಲ್ಲೆಯ ಜನತೆಗೆ ತುಳು ಭಾಷೆಯಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅವರು
ಕುಡ್ಲದ (ಮಂಗಳೂರು) ಎಲ್ಲ ಪ್ರೀತಿಯ ಬಂಧುಗಳೇ,
ಕಳೆದ ವರ್ಷ 2019 ಆಗಸ್ಟ್ 9 ರಂದು ಮಂಗಳೂರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ ನನಗೆ ಈಗ ವರ್ಗಾವಣೆಯಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಪ್ರಾಮಾಣಿಕ ಮತ್ತು ಜನಪರವಾದ ಕರ್ತವ್ಯ ನಿರ್ವಹಿಸಲು ಪ್ರಯತ್ನ ಮಾಡಿದ್ದೇನೆ. ಮಂಗಳೂರಿನ ಜನ, ಮಾಧ್ಯಮ, ಇಲಾಖೆಯ ಸಿಬ್ಬಂದಿಗಳು ಮತ್ತು ಹಿರಿಯ ಅಧಿಕಾರಿಗಳು ಎಲ್ಲರೂ ನನಗೆ ಸಹಕಾರ, ಬೆಂಬಲ ಕೊಟ್ಟಿದ್ದೀರಿ. ಇದೀಗ ನಾನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತನಾಗಿ ವರ್ಗಾವಣೆಗೊಂಡಿದ್ದು, ಈ ಸಂದರ್ಭದಲ್ಲಿ ನಿಮಗೆಲ್ಲರಿಗೂ ನನ್ನ ಹೃದಯ ಪೂರ್ವಕ ನಮಸ್ಕಾರ ಸಲ್ಲಿಸುತ್ತಿದ್ದೇನೆ.
ಮಂಗಳೂರಿನ ಜನರು ತೋರಿಸಿದ ಪ್ರೀತಿ ವಿಶ್ವಾಸ ಅಭಿಮಾನಿಗಳಿಗೆ ನಾನು ಯಾವಾಗಲೂ ಚಿರಋಣಿ. ಪೊಲೀಸ್ ಇಲಾಖೆ ನನ್ನ ಕುಟುಂಬದಂತೆ,
ಅದರಲ್ಲೂ ಕೊರೊನಾದ ಈ ಕಷ್ಟ ಕಾಲದಲ್ಲಿ ಪೊಲೀಸ್ ಇಲಾಖೆ ಮಾಡುತ್ತಿರುವ ಸೇವೆ ಅಪಾರ. ನನ್ನ ಅಧಿಕಾರದ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ, ಜಿಲ್ಲಾಡಳಿತ ಮತ್ತು ಮಂಗಳೂರಿನ ಎಲ್ಲಾ ನನ್ನ ಪ್ರೀತಿಯ ಜನರಿಗೆ ಮತ್ತೊಮ್ಮೆ ನನ್ನ ಹೃದಯ ಪೂರ್ವಕ ನಮಸ್ಕಾರವನ್ನು ಹೇಳುತ್ತಿದ್ದೇನೆ. ಧನ್ಯವಾದ ಕುಡ್ಲ ಎಂದು ಬರೆದು ಹಂಚಿಕೊಂಡಿದ್ದಾರೆ.

Related posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

May 25, 2026
ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

May 25, 2026

ಕುಡ್ಲದ ಎನ್ನ ಮೋಕೆದ ಜನಕುಲೇ,

ಪೋಯಿ ವರ್ಷ 2019 ಆಗಸ್ಟ್ 9 ತಾರೀಕ್‍ದಾನಿ ಕುಡ್ಲದ ಪೊಲೀಸ್ ಕಮೀಷನರ್ ಆದು ಅಧಿಕಾರ ಸ್ವೀಕಾರ ಮಲ್ತೊಂಡೆ. ಎನ್ನ ಅಧಿಕಾರದ ಪೋರ್ತುಡು ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದ ಕರ್ತವ್ಯ ಮಲ್ಪೆರೆ ಮಾತ ರೀತಿದ ಪ್ರಯತ್ನ ಮಲ್ದೆ ಪಂದ್ ಪನ್ಯೆರೆ ಮಸ್ತ್ ಪೆರ್ಮೆ ಉಂಡು. ಕುಡ್ಲದ ಜನಕುಲು,ಮಾಧ್ಯಮ, ಇಲಾಖೆದ ಸಿಬ್ಬಂದಿಲು, ಹಿರಿಯ ಅಧಿಕಾರಿಲು ಬೊಕ್ಕ ಜನಪ್ರತಿನಿಧಿಲು ಎಂಕ್ ಮಾತ ರೀತಿದ ಸಹಕಾರ ಕೊರ್ತೆರ್. ಇತ್ತೆ ಮಾಹಿತಿ ಬೊಕ್ಕ ಸಾರ್ವಜನಿಕ ಸಂಪರ್ಕ ಇಲಾಖೆದ ಆಯುಕ್ತೆಯಾದ್ ಎನ್ನ ವರ್ಗಾವಣೆ ಆತುಂಡ್, ಈ ಸಂದರ್ಭಡ್ ಸರ್ವೆರೆಗ್ಲಾ ಎನ್ನ ಉಡಲ್ ದಿಂಜಿನ ಸೊಲ್ಮೆಲೆನ್ ಪನಿಯರೆ ಬಯಸುವೆ.

ಜನಕುಲ್ನ ಸುರಕ್ಷತೆ, ಸಿಬ್ಬಂದಿಲ್ನ ಯೋಗ ಕ್ಷೇಮ, ಅಪರಾಧ ಮುಕ್ತ, ಮಾದಕ ದ್ರವ್ಯ ಮುಕ್ತ ಮಂಗಳೂರು ಇಂಚಿನ ಮಸ್ತ್ ಗುರಿನ್ ಪತೊಂದು ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಕರ್ತವ್ಯ ನಿರ್ವಹಿಸೆರೆ ಮಾತ ರೀತಿಡ್ಲ ಪ್ರಾಮಾಣಿಕ ಪ್ರಯತ್ನ ಮಲ್ತುದೆ.
ಸೂಕ್ಷ್ಮ ಪ್ರದೇಶ ಆಯಿನ ಕುಡ್ಲಡ್ ಕಾನೂನು ವ್ಯವಸ್ಥೆ ನಿರ್ವಹಣೆಡ್ ಪೊಲೀಸ್ ಇಲಾಖೆದ ಪರಿಶ್ರಮ, ಪೊಸ ಜನಸ್ನೇಹಿ ಉಪಕ್ರಮಲು ಮಾತ ಬಹುತೇಕ ಯಶಸ್ವಿಯಾತುಂಡು ಪಂದು ಎನ್ನುದೆ. ಅಧಿಕಾರಗ್ ಬತ್ತಿನಾ ಸುರೂಟೆ ಪೊಲೀಸ್ ಬೀಟ್ ವ್ಯವಸ್ಥೆನ್ ಬಲಪಡಿಸುನು ಎನ್ನ ಆದ್ಯತೆಯಾದಿತುಂಡ್. ನೆತ್ತ ಒಟ್ಟಿಗೆ ರೌಡಿಸಂ, ಅಕ್ರಮ ಚಟುವಟಿಕೆಗ್ ಕಡಿವಾಣ ಪಾಡುನು, ಡ್ರಗ್ ಮಾಫಿಯಾನ್ ಉಂತಾವುನ ಕಡೆಕ್ ಮಸ್ತ್ ಗಮನ ಕೊರಿಯಾ. ಪೋಯಿ ವರ್ಷ ಸ್ವಾತಂತ್ರ್ಯ ದಿನತಾನಿ ಶುರು ಆಯಿನ “ಮೈ ಬೀಟ್ ಮೈ ಪ್ರೈಡ್” ( ನನ್ನ ಗಸ್ತು ನನ್ನ ಹೆಮ್ಮೆ) ಪನ್ಪುನ ಉಪಕ್ರಮ ಯಶಸ್ವಿಯಾಯಿನಿ ಮಾತ್ರ ಅತ್ತ್ ಸಾರ್ಥಕ ಭಾವನೆನುಲ ಕಂತು ಕೊರ್ತುಂಡು. ಪೊಲೀಸ್ ಸಿಬ್ಬಂದಿಲೆನ ಒಟ್ಟುಗು ಜನಕುಲು ಸೇರೊಂದು ಬೀಟ್ ಕರ್ತವ್ಯನ್ ಮಲ್ಪುನ ಈ ಪೊಸ ಪ್ರಯತ್ನ ಪೊಲೀಸ್ ಇಲಾಖೆನ್ ನಾನತ್ ಜನಕ್ಲೆಗ್ ಕೈತಲ್ ಆಪುನಕ ಮಲ್ತುಂಡ್ ಪಂಡ ತಪ್ಪಾವಂದ್. ಈ ಬೀಟ್ ವ್ಯವಸ್ಥೆ ಸಾರ್ವಜನಿಕೆರ್ ಬೊಕ್ಕ ಪೊಲೀಸ್‍ನಕಲ್ನ ನಡುಟು ಸೇತುವೆಯಾದ್ ಕಾರ್ಯನಿರ್ವಹಿಸಯಿನ ಒಟ್ಟುಗು, ಪೊಲೀಸ್ ವ್ಯವಸ್ಥೆದ ಮಿತ್ತ್ ಜನಕುಲು ದೀನಾ ವಿಶ್ವಾಸನ್ ಜಾಸ್ತಿ ಮಲ್ತುಂಡು. ಈ ಪೊಸ ವ್ಯವಸ್ಥೆನ್ ಇಡೀ ರಾಜ್ಯಾಡ್ ವಿಸ್ತರಿಸೆರೆ ಚಿಂತನೆ ಮಲ್ದಿನಿ ಭಾರಿ ಖುಷಿ ಬೊಕ್ಕ ಪೆರ್ಮೆದ ಸಂಗತಿ.

ಕುಡ್ಲದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಡ್ ಬರ್ಪುನ ರೌಡಿ ಶೀಟರ್ ನಕುಲೆಗ್ ಬದಲಾವಣೆ ಆಯೆರೆ ಅವಕಾಶ ಕೊರ್ಪುನೊಟ್ಟಿಗೆ ಅಕಲೆನ್ ಮುಖ್ಯವಾಹಿನಿಗ್ ಕನಾಯರೆಗಾದ್ ’ಆಶಾಕಿರಣ’ ಪನ್ಪುನ ಪೊಸ ಆಯಾಮನ್ ಶುರು ಮಲ್ತ. ಈ ಕಾರ್ಯಕ್ರಮಟ್ ರೌಡಿಶೀಟರ್ ನಕಲೆಗ್ ಸರಿಯಾಯಿನ ತರಬೇತಿ ಕೊರ್ದು ಅಕಲೇಗ್ ಕೆಲಸ ಮಲ್ಪುನ ಅವಕಾಶ ಕಲ್ಪಿಸವುನಾ ಮೂಲಕ ಅಕಲೇನ್ ತಿದ್ದುನ ಕಾರ್ಯ ಅವೊಂದುಂಡು. ಸಾಮಾಜಿಕ ಜಾಲತಾಣದ ಮುಖೇನಾ ಜನಕುಲೆಗ್ ಕೈತಲ್ ಅಪುನ ಪ್ರಯತ್ನದೊಟ್ಟು, ಸೈಬರ್ ಕ್ರೈಮ್‍ದ ವಿರುದ್ದ ಕಟ್ಟುನಿಟ್ಟಿನ ಕ್ರಮ, ಯುವಜನತೆಗ್ ಡ್ರಗ್ ವಿರುದ್ದ ಜಾಗ್ರತೆ ಮೂಡಿಸಾಯೆರೆ ’ಕ್ಯಾಂಪಸ್ ಕನೆಕ್ಟ್’ ಕಾರ್ಯಕ್ರಮ, ಸುರುತಾ ಬಾರಿಗ್ ಆನ್ ಲೈನ್‍ಡ್ ನೇರಪ್ರಸಾರ ಮಲ್ದಿನ ಯಶಸ್ವಿ ಪೊಲೀಸ್ ಸೇವಾ ಕವಾಯತ್, ಈ ಕಾರ್ಯಕ್ರಮಡು ಬೀಟ್ ವ್ಯವಸ್ಥೆಡ್ ಭಾಗಿ ಆತಿನ ಕೆಲವು ನಾಗರಿಕೆರ್ ಬೊಕ್ಕ ಪೊಲೀಸ್‍ದಕಲೆನ್ ಸನ್ಮಾನ ಮಲ್ತುದ.

ನೆತ್ತೊಟ್ಟು ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧ ಪ್ರದರ್ಶನ, ಕುಡ್ಲದ ವಿಮಾನ ನಿಲ್ದಾಣಡ್ ಬಾಂಬ್ ಪತ್ತೆ, ಕೊರೋನಾ ಸಾಂಕ್ರಾಮಿಕದ ಒಟ್ಟು ಬೊಕ್ಕಾತ್ ಸವಾಲುದ ಸನ್ನಿವೇಶಲು ಎದುರಾದಿತ್ತುಂಡಲ, ಇಲಾಖೆ, ಹಿರಿಯ ಅಧಿಕಾರಿಲೆನ ಸಹಕಾರ ಬೊಕ್ಕ ಸಹಯೋಗಡ್ ಮಾತಾ ಸವಾಲುನ್ಲ ಸಮರ್ಥವಾದ್ ನಿರ್ವಹಿಸುದ ಪಂದ್ ಪನಿಯರೆ ಮಸ್ತ್ ಪೆರ್ಮೆ ಉಂಡು. ವಿಶಿಷ್ಟವಾಯಿನ ಸಂಸ್ಕೃತಿ, ವೈವಿಧ್ಯ ಭರಿತ ಜೀವನ ಶೈಲಿ ಬೊಕ್ಕ ಪರಿಸರರ್ದ್ ಇಡೀ ರಾಜ್ಯ ಮಾತ್ರ ಅತ್ತ್ ಇಡೀ ದೇಶಡೇ ವಿಶಿಷ್ಟ ಸ್ಥಾನ ಪಡೆಯೊಂದಿನ ಕುಡ್ಲಡು ಪೊಲೀಸ್ ಆಯುಕ್ತೆಯಾದ್ ಸೇವೆ ಮಲ್ದಿನ ಈ ಅನುಭವನ್ ಬೊಕ್ಕ ದಿನನು ಎನ್ನ ವೃತ್ತಿ ಜೀವನಡು ಏಪೊಗ್ಲ ಮರೆಪೆರಾಪುಜಿ. ಕುಡ್ಲದ ಜನಕುಲು ತೂಪಾಯಿನ ಮೋಕೆ, ವಿಶ್ವಾಸ, ಅಭಿಮಾನಗ್ ಯಾನ್ ಏಪಾಲ ಚಿರಋಣಿ. ಪೊಲೀಸ್ ಇಲಾಖೆ ಯೆನ್ನ ಕುಟುಂಬ ಇತ್ತಿಲಕ. ಅಯಿಟುಲಾ ಕೊರೋನಾದಂಚಿನ ಈ ಕಷ್ಟದ ಕಾಲಡ್ ಪೊಲೀಸ್ ಇಲಾಖೆ ಮಲ್ಪುನ ಸೇವೆ ಭಾರಿ ಮಲ್ಲ. ಎನ್ನ ಅಧಿಕಾರದ ಅವಧಿಡ್ ಸದಾ ಎಂಕ್ ಸಹಕರಿಸಿನ ಮಾತ ಪೊಲೀಸ್ ಇಲಾಖೆ ಸಿಬ್ಬಂದಿಲೆಗ್, ಜಿಲ್ಲಾಡಳಿತ ಬೊಕ್ಕ ಕುಡ್ಲದ ಮಾತ ಎನ್ನ ಮೊಕೆದ ಜನಕುಲೆಗ್ ಕುಡೋರಾ ಎನ್ನ ಉಡಲ್ ದಿಂಜಿ ಸೊಲ್ಮೆಲೆನ್ ಸಂದವೊಂದುಲ್ಲೆ.

ಥ್ಯಾಂಕ್ಯೂ ಕುಡ್ಲ!

Tags: bangaloreDakshina kannadaHarshaKudlaMangalorePolice CommissionerTulu
ShareTweetSendShare
Join us on:

Related Posts

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

ಕೇಂದ್ರ ಮಾದರಿ ವೇತನ ಮತ್ತು OPS ಮರು ಜಾರಿ ಗ್ಯಾರಂಟಿ! ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ

by Shwetha
May 25, 2026
0

ಬೆಂಗಳೂರು: ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಅತ್ಯಂತ ಸಂತಸದ ಸುದ್ದಿಯೊಂದು ಸಿಗುವ ಲಕ್ಷಣಗಳು ದಟ್ಟವಾಗಿವೆ. ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಕೇಂದ್ರ ಸರ್ಕಾರದ ಮಾದರಿಯಲ್ಲಿ...

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

ಎಸ್‌ಬಿಐ ನೇಮಕಾತಿ: 7,150 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುವರ್ಣಾವಕಾಶ!

by Shwetha
May 25, 2026
0

ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಬೇಕು ಎಂದು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ...

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

ಪಿಎಫ್ ಚಂದಾದಾರರಿಗೆ ಭರ್ಜರಿ ಸಿಹಿ ಸುದ್ದಿ: ವಾಟ್ಸಾಪ್‌ನಲ್ಲಿ ಹಲೋ ಎಂದರೆ ಸಾಕು, ಕ್ಷಣಾರ್ಧದಲ್ಲಿ ಸಿಗಲಿದೆ ನಿಮ್ಮ ಖಾತೆಯ ಸಂಪೂರ್ಣ ವಿವರ!

by Shwetha
May 25, 2026
0

ಬೆಂಗಳೂರು: ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಶನ್ (EPFO) ತನ್ನ ಕೋಟ್ಯಂತರ ಚಂದಾದಾರರಿಗೆ ಅತ್ಯಂತ ಸುಲಭ ಮತ್ತು ಡಿಜಿಟಲ್ ಸ್ನೇಹಿ ಸೇವೆಯನ್ನು ಒದಗಿಸಲು ಮುಂದಾಗಿದೆ. ಇನ್ಮುಂದೆ ನಿಮ್ಮ ಪಿಎಫ್...

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

ಕೇರಳದಲ್ಲಿ ಚುನಾವಣಾ ಅಧಿಕಾರಿಗೆ ಸರ್ಕಾರದ ಹುದ್ದೆ: ಕಾಂಗ್ರೆಸ್ ವಿರುದ್ಧ ಬಿಜೆಪಿ, ಸಿಪಿಎಂ ಜಂಟಿ ವಾಗ್ದಾಳಿ

by Shwetha
May 25, 2026
0

ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ರತನ್ ಯು ಕೇಳ್ಕರ್ ಅವರನ್ನು ಪ್ರಮುಖ ಸರ್ಕಾರಿ ಹುದ್ದೆಗೆ ನೇಮಕ ಮಾಡಿರುವುದು ಈಗ ದೊಡ್ಡ ರಾಜಕೀಯ ಗದ್ದಲಕ್ಕೆ...

ಕಾಂಗ್ರೆಸ್ ಎಂದರೆ ಆಧುನಿಕ ಮುಸ್ಲಿಂ ಲೀಗ್: ಸತ್ತವರಿಂದಲೂ ಲೂಟಿ ಮಾಡುತ್ತಿದೆ ದರೋಡೆಕೋರ ಸರ್ಕಾರ : ಪ್ರಲ್ಹಾದ್ ಜೋಶಿ ವಾಗ್ದಾಳಿ

ಕಾಂಗ್ರೆಸ್ ಅಸ್ತಿತ್ವಕ್ಕೇ ಸಂಚಕಾರ ತಂದಿದೆಯೇ ಕಾಕ್ರೋಚ್ ಜನತಾ ಪಾರ್ಟಿ? : ಪ್ರಲ್ಹಾದ್ ಜೋಶಿ

by Shwetha
May 25, 2026
0

ಹುಬ್ಬಳ್ಳಿ: ಕಾಕ್ರೋಚ್ ಜನತಾ ಪಾರ್ಟಿ ಎಂಬ ವಿವಾದಾತ್ಮಕ ಹೆಸರಿನ ವಿಚಾರವಾಗಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ಹೊಸ ಬೆಳವಣಿಗೆಯಿಂದ ಬಿಜೆಪಿ ವಿಚಲಿತವಾಗಿದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram