ಡಿನ್ನರ್ ಮೀಟಿಂಗ್ ರಾದ್ಧಾಂತದ ಮಧ್ಯೆ ಕೆಪಿಸಿಸಿ ಅಧ್ಯಕ್ಷರ ಪಟ್ಟ ಪಡೆಯಲು ಪೈಪೋಟಿಯು ಕಾಂಗ್ರೆಸ್ ನಲ್ಲಿ ಬಲು ಜೋರಾಗಿದೆ. ಸಿಎಂ ಡಿಸಿಎಂ ಬಣಗಳ ಮಧ್ಯೆ ಕೈ ಪಟ್ಟದ ಫೈಟ್ ನಡೆಯುತ್ತಿದೆ. ಡಿಕೆಶಿ ಅಲಂಕರಿಸಿರೋ ಹುದ್ದೆಯ ಮೇಲೆ ಸಿಎಂ ಬಣದ ಕಣ್ಣು ಈಗಾಗಲೇ ಬಿದ್ದಿದ್ದು, ಹೊಸ ಸಾರಥಿಯ ನೇಮಕಕ್ಕೆ ಒತ್ತಾಯ ಕೂಡ ಕೇಳಿಬಂದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಅಹಿಂದ ಸಚಿವರು ಕಣ್ಣಿಟ್ಟಿದ್ದಾರೆ ಅಂತ ತಿಳಿದುಬಂದಿದೆ. ಇನ್ನೂ ಅಹಿಂದ ಸಚಿವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯರ ಬೆಂಬಲವಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿರುತ್ತದೆ.
ಟೀಂ ಇಂಡಿಯಾದ ಮುಂದಿನ ಏಕದಿನ ಸರಣಿಗಳು – 2027ರ ವಿಶ್ವಕಪ್ಗೂ ಮುನ್ನ 9 ಸರಣಿಗಳು!
2027ರ ಏಕದಿನ ವಿಶ್ವಕಪ್ ಆರಂಭವಾಗುವ ಮೊದಲು, ಟೀಂ ಇಂಡಿಯಾ ಒಟ್ಟು 9 ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಭಾರತವು 2025 ಮತ್ತು 2026ರಲ್ಲಿ...