ADVERTISEMENT
Thursday, October 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ ಎಡೆಯೂರು ಇತಿಹಾಸ ಮತ್ತು ಮಹಿಮೆ

History and Glory of Sri Siddhalingeswaraswamy Kshetra Edeyuru

Shwetha by Shwetha
March 18, 2025
in ಮಾರ್ಜಲ ಮಂಥನ, Marjala Manthana, Newsbeat
Share on FacebookShare on TwitterShare on WhatsappShare on Telegram

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಪ್ರಸಿದ್ದ ಸರ್ವಧರ್ಮದ ಪ್ರಮುಖ ಧಾರ್ಮಿಕ ಸ್ಥಳವಾದ ಎಡೆಯೂರು ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರಕ್ಕೆ, ಒಂದು ಇತಿಹಾಸವಿದ್ದು, 14-15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗೋಸಲ ಪೀಠದ ಶ್ರೀ ಚನ್ನಬಸವೇಶ್ವರ ಸ್ವಾಮಿಗಳವರ ಶಿಷ್ಯರಾಗಿ ಗುರುವಿನ ಅಣತೆಯಂತೆ ಲೋಕ ಸಂಚಾರ ಹೊರಟ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಪವಾಡಗಳನ್ನು ನಡೆಸುತ್ತಾ ಹಿಮಾಚಲದಿಂದ ಕನ್ಯಾಕುಮಾರಿಯವರೆಗೆ ಶಿವ ಧರ್ಮವನ್ನು ಪ್ರಚಾರ ಮಾಡುತ್ತಾ ಭಕ್ತರ ಅಭಿಷ್ಠದಂತೆ ಕಗ್ಗೆರೆ ಕ್ಷೇತ್ರಕ್ಕೆ ದಯಮಾಡಿಸಿದರು.

ಕಗ್ಗೆರೆಯ ಭಕ್ತ ನಂಬಣ್ಣನ ಅಭೀಷ್ಠದಂತೆ ಅವನ ಮನೆಗೆ ಶಿವಪೂಜೆ ನಿಮಿತ್ತ ಒಪ್ಪದ ಕಾಲಕ್ಕೆ ಅಂದಿನ ಕಾಲದ ದರೋಡೆಕೋರರ ಗುಂಪು ಪುರಕ್ಕೆ ನುಗ್ಗಲು ಕಗ್ಗೆರೆ ಪುರ ನಿವಾಸಿಗಳು ಗುಳೇ ಹೊರಟರು, ವೀರಶೈವಧರ್ಮದಂತೆ ಬಿನ್ನಹ ಪೂರೈಸದೇ ಹೋಗಬಾರದೆಂಬ ಧರ್ಮಕ್ಕೆ ಅನುಸಾರವಾಗಿ ಭಕ್ತನನ್ನು ಕಾಯುತ್ತ ಕುಳಿತು ಶಿವಯೋಗ ಮಗ್ನರಾದರು. ಆ ಸಮಯದಲ್ಲಿ ಕಗ್ಗೆರೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಕರಸ್ಥ (ಕೈಯಲ್ಲಿರುವ) ಲಿಂಗದೊಳಗೆ ಧ್ಯಾನಸಕ್ತರಾಗಿ ಶಿವಯೋಗದಲ್ಲಿ ಮೈಮರೆತರು, ಹೀಗೆ 12 ವರ್ಷಗಳು ಕಳೆದ ನಂತರ ಶ್ರೀ ಸ್ವಾಮಿಯವರ ಸುತ್ತಾ ಹುತ್ತ ಬೆಳೆದುಕೊಂಡಿತು, ಮುಂದೆ ಒಂದು ದಿನ ನಂಬಣ್ಣನ ಮನೆಯ ಗೋವು ಹುತ್ತದ ಮೇಲೆ ಹಾಲು ಕರೆಯುವುದನ್ನು ನೋಡಿ ಆಶ್ಚರ್ಯ ಚಿಕಿತರಾಗಿ ಆ ಹುತ್ತದಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಧ್ಯಾನಸಕ್ತರಾಗಿರುವುದನ್ನು ಜ್ಞಾನಿಗಳಿಂದ ತಿಳಿದರು. ಅವರಿಗೆ ಬೇಡತ ಧಾಳಿಯ ಪರಿಣಾಮವಾಗಿ ಸ್ವಾಮಿಯವರಿಗೆ ಬಿನ್ನಹ ಮಾಡಿಸದೇ ಇರುವುದು ಅರಿವಾಯಿತು. ಆ ನಂಬಿಯಣ್ಣ ಸಕಲ ಪರಿವಾರ ಹಾಗೂ ಮಂಗಳ ವಾದ್ಯ ಸಮೇತರಾಗಿ ತೋಟಕ್ಕೆ ಪಾಲ್ಗುಣ ಶುದ್ಧ ಸಪ್ತಮಿಯಂದು ಮಧ್ಯಾಹ್ನ 12 ಗಂಟೆಗೆ ಹುತ್ತದ ಬಳಿ ಬಂದು ಹುತ್ತದ ಮೇಲೆ 201 ಕೊಡಗಳ ಕ್ಷೀರಾಭೀಷೇಕ, ಜಲಾಭಿಷೇಕಗಳಿಂದ ಹುತ್ತವನ್ನು ಕರಗಿಸಿದರು. ಶ್ರೀ ಮನಿ||ಜ|| ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ಅಜ್ಞಾನುಸಾರ ನಂಬಣ್ಣನವರು ಶ್ರೀ ಸ್ವಾಮಿಯವರಿಗೆ ದಾಳಿಯಾಗುವ ಮುಂಚೆ ಮಾಡಿದ ಅಡಿಗೆಯನ್ನು ಹಗೇವಿನಿಂದ ತೆಗೆಸಿ ತರಿಸಿ ನೋಡಿದಾಗ ಆಗ ತಾನೇ ತಯಾರಿಸಿದ ಅಡುಗೆ ಇದ್ದ ಹಾಗೆ ಇತ್ತು. ಅದೇ ಪ್ರಸಾದವನ್ನು ಶ್ರೀ ಸ್ವಾಮಿಯವರು ಭಕ್ತರ ಸಮೇತ ಸ್ವೀಕರಿಸಿದರು.

Related posts

ವಾರಾಣಸಿಯಲ್ಲಿ ಭುಗಿಲೆದ್ದ ಧ್ವನಿವರ್ಧಕ ಸಮರ: ಒಂದು ವಾರದಲ್ಲಿ ಮಸೀದಿಗಳ ಲೌಡ್‌ಸ್ಪೀಕರ್ ತೆಗೆಯದಿದ್ದರೆ ಬೃಹತ್ ಆಂದೋಲನ!

ವಾರಾಣಸಿಯಲ್ಲಿ ಭುಗಿಲೆದ್ದ ಧ್ವನಿವರ್ಧಕ ಸಮರ: ಒಂದು ವಾರದಲ್ಲಿ ಮಸೀದಿಗಳ ಲೌಡ್‌ಸ್ಪೀಕರ್ ತೆಗೆಯದಿದ್ದರೆ ಬೃಹತ್ ಆಂದೋಲನ!

October 9, 2025
ಆರ್. ಅಶೋಕ್ ಬೆಂಗಾವಲು ಚಾಲಕ ಆತ್ಮಹತ್ಯೆ: ಸಾವಿಗೂ ಮುನ್ನ ಕಾಲಿಗೆ ಬಿದ್ದಿದ್ದೇಕೆ? ನಿಗೂಢವಾದ ಸಾವಿನ ಸುತ್ತ ಅನುಮಾನದ ಹುತ್ತ

ಆರ್. ಅಶೋಕ್ ಬೆಂಗಾವಲು ಚಾಲಕ ಆತ್ಮಹತ್ಯೆ: ಸಾವಿಗೂ ಮುನ್ನ ಕಾಲಿಗೆ ಬಿದ್ದಿದ್ದೇಕೆ? ನಿಗೂಢವಾದ ಸಾವಿನ ಸುತ್ತ ಅನುಮಾನದ ಹುತ್ತ

October 9, 2025

ತದನಂತರ ಅಂದಿನ ಕೊಡಗಿಹಳ್ಳಿ ಪುರವಾಸಿಗಳು ಶ್ರೀ ಸಿದ್ಧಲಿಂಗರಲ್ಲಿ ಪ್ರಾರ್ಥಿಸಿ ಕೊಡಗಿಹಳ್ಳಿಗೆ ದಯಮಾಡಿಸಬೇಕೆಂದು ಕೋರಿದರು. ಕೊಡಗಿಹಳ್ಳಿ ಗ್ರಾಮದ ಪಕ್ಕದಲ್ಲಿದ್ದ ಗವಿಮಠ, ಹಾಗೂ ಚಿತ್ರಮಠಕ್ಕೆ ದಯಮಾಡಿಸಿದರು. ಅಲ್ಲಿಯೇ ತಮ್ಮ ಜೊತೆಗಿದ್ದ 700 ವಿರಕ್ತ ಶಿಷ್ಯರಿಗೆ ಷಟಸ್ಥಲ ಜ್ಞಾನಸಾರಮೃತ ಬರೆದು ಬೋಧಿಸಿದರು, ಶ್ರೀ ಸಿದ್ಧಲಿಂಗೇಶ್ವರರಿಗೆ ಕೊಡಗಿಹಳ್ಳಿಯ ವೃದ್ದ ಶಿವಭಕ್ತೆಯೊಬ್ಬರು ಪ್ರತಿ ದಿನವನ್ನು ಮಡಿಯಿಂದ ಎಡೆಯನ್ನು ತಯಾರಿಸಿ ತೆಗೆದುಕೊಂಡು ಹೋಗಿ ಸಿದ್ಧಲಿಂಗೇಶ್ವರರಿಗೆ ಆರ್ಪಿಸುತ್ತಿದ್ದರು. ಹೀಗೆ ಪ್ರತಿ ದಿನ ಎಡೆಯನ್ನು ಸ್ವೀಕರಿಸುತ್ತಿದ್ದ ಸಿದ್ಧಲಿಂಗೇಶ್ವರರು ಶಿವಭಕ್ತೆಯ ಭಕ್ತಿಯ ಪ್ರತೀಕವಾಗಿ ಕೊಡಗಿಹಳ್ಳಿ ಗ್ರಾಮದ ಹೆಸರನ್ನು ಇನ್ನು ಮುಂದೆ ಎಡೆಯೂರು ಎಂದು ನಾಮಾಂಕಿಸಿದರು. ನಂತರ ತಮ್ಮ 82ನೇ ವರ್ಷದಲ್ಲಿ ಎಡೆಯೂರಿನಲ್ಲಿ ತಾವು ಪಡೆದ ಭೂಮಿಯಲ್ಲಿ ಭಕ್ತರು ಕಟ್ಟಿಸಿಕೊಟ್ಟ ಕಲ್ಲುಮಠದಲ್ಲಿ ಕ್ರಿ.ಶ. 1470 ರಲ್ಲಿ ನಿರ್ವಿಕಲ್ಪ (ಜೀವಂತ) ಶಿವಯೋಗ ಸಮಾಧಿ ಹೊಂದಿದರು, ಅಂದಿನಿಂದ ಇಂದಿನವರೆಗೆ ಶ್ರೀ ಸಿದ್ಧಲಿಂಗ ಶಿವಯೋಗಿಗಳು ಶಿವಪೂಜಾ ನಿಷ್ಟರಾಗಿ, ಅನುಷ್ಠಾನ ರೂಢರಾಗಿ ಅನೇಕ ಸಿದ್ಧ ಪುರುಷರಿಗೆ ದರ್ಶನವನ್ನು ನೀಡುತ್ತಾ ಬರುತ್ತಿರುವ ದೃಷ್ಠಾಂತಗಳನ್ನು ಸಿದ್ಧಿಪುರುಷರು ತಪಸ್ವಿಗಳು ಭಕ್ತರಿಗೆ ಪ್ರಚಾರಪಡಿಸುತ್ತಿದ್ದು, ಪ್ರತಿ ದಿನವು ರಾಜ್ಯ ಹಾಗೂ ಹೊರರಾಜ್ಯಗಳಿಂದ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಯವರ ದರ್ಶನವನ್ನು ಪಡೆಯಲು ಸಹಸ್ರಾರು ಭಕ್ತರು ಎಡೆಯೂರಿಗೆ ಆಗಮಿಸಿ ತಮ್ಮ ಅಭೀಷ್ಠಗಳನ್ನು ಗುರುವಿನಡಿಯಲ್ಲಿ ಪ್ರಾರ್ಥಿಸುತ್ತಾ ಶುಭಫಲಗಳನ್ನು ಪಡೆಯುತ್ತಿದ್ದಾರೆ. ಇಂದಿಗೆ ಶ್ರೀ ಸಿದ್ಧಲಿಂಗರು ಎಡೆಯೂರಿನಲ್ಲಿ ನಿರ್ವಿಕಲ್ಪ ಜೀವಂತ ಸಮಾಧಿಯಾಗಿ 548 ವರ್ಷಗಳು ಕಳೆದಿವೆ ಹಾಗೂ ಎಡೆಯೂರಿಗೆ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಕಲಿಯುಗದ ಕಾಮಧೇನುವೆನಿಸಿದ್ದಾರೆ

ಬಾಗಿಲು ತೆರೆಯುವ ಸಮಯ
04:30 AM IST – 12:30 PM IST
01:30 PM IST – 08:30 PM IST

ಬಾಗಿಲು ಮುಚ್ಚುವ ಸಮಯ
08:31 PM IST – 04:29 AM IST

ಪ್ರತಿದಿನ ಬೆಳಿಗ್ಗೆ 4.30 ರಿಂದ ರಾತ್ರಿ 8.30 ರವರೆಗೆ ದರ್ಶನ ಲಭ್ಯ

ShareTweetSendShare
Join us on:

Related Posts

ವಾರಾಣಸಿಯಲ್ಲಿ ಭುಗಿಲೆದ್ದ ಧ್ವನಿವರ್ಧಕ ಸಮರ: ಒಂದು ವಾರದಲ್ಲಿ ಮಸೀದಿಗಳ ಲೌಡ್‌ಸ್ಪೀಕರ್ ತೆಗೆಯದಿದ್ದರೆ ಬೃಹತ್ ಆಂದೋಲನ!

ವಾರಾಣಸಿಯಲ್ಲಿ ಭುಗಿಲೆದ್ದ ಧ್ವನಿವರ್ಧಕ ಸಮರ: ಒಂದು ವಾರದಲ್ಲಿ ಮಸೀದಿಗಳ ಲೌಡ್‌ಸ್ಪೀಕರ್ ತೆಗೆಯದಿದ್ದರೆ ಬೃಹತ್ ಆಂದೋಲನ!

by Shwetha
October 9, 2025
0

ವಾರಾಣಸಿ (ಉತ್ತರ ಪ್ರದೇಶ): ಹನುಮಾನ್ ಚಾಲೀಸಾ ಪಠಣಕ್ಕೆ ವಿರೋಧ ವ್ಯಕ್ತವಾದ ಘಟನೆಯು ಇದೀಗ ಪವಿತ್ರ ನಗರಿ ಕಾಶಿಯಲ್ಲಿ ದೊಡ್ಡ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ. ಒಂದು ವಾರದೊಳಗೆ ನಗರದ...

ಆರ್. ಅಶೋಕ್ ಬೆಂಗಾವಲು ಚಾಲಕ ಆತ್ಮಹತ್ಯೆ: ಸಾವಿಗೂ ಮುನ್ನ ಕಾಲಿಗೆ ಬಿದ್ದಿದ್ದೇಕೆ? ನಿಗೂಢವಾದ ಸಾವಿನ ಸುತ್ತ ಅನುಮಾನದ ಹುತ್ತ

ಆರ್. ಅಶೋಕ್ ಬೆಂಗಾವಲು ಚಾಲಕ ಆತ್ಮಹತ್ಯೆ: ಸಾವಿಗೂ ಮುನ್ನ ಕಾಲಿಗೆ ಬಿದ್ದಿದ್ದೇಕೆ? ನಿಗೂಢವಾದ ಸಾವಿನ ಸುತ್ತ ಅನುಮಾನದ ಹುತ್ತ

by Shwetha
October 9, 2025
0

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಬೆಂಗಾವಲು ವಾಹನದ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ. ಬೆಂಗಳೂರಿನ ಬಾಪೂಜಿನಗರದ ನಿವಾಸದಲ್ಲಿ...

ಬಿಹಾರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಸೋಲು ಕಟ್ಟಿಟ್ಟ ಬುತ್ತಿ: ಓವೈಸಿ ಸ್ಫೋಟಕ ಭವಿಷ್ಯ!

ಬಿಹಾರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಸೋಲು ಕಟ್ಟಿಟ್ಟ ಬುತ್ತಿ: ಓವೈಸಿ ಸ್ಫೋಟಕ ಭವಿಷ್ಯ!

by Shwetha
October 9, 2025
0

ಹೈದರಾಬಾದ್: ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆ, ಎಐಎಂಐಎಂ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಇಂಡಿಯಾ ಮೈತ್ರಿಕೂಟದ...

ಸಂವಿಧಾನ ಶಿಲ್ಪಿಗೆ ಘೋರ ಅವಮಾನ: ಅಂಬೇಡ್ಕರ್ ‘ಬ್ರಿಟಿಷರ ಗುಲಾಮ’ ಎಂದ ವಕೀಲ, ಭುಗಿಲೆದ್ದ ಆಕ್ರೋಶ

ಸಂವಿಧಾನ ಶಿಲ್ಪಿಗೆ ಘೋರ ಅವಮಾನ: ಅಂಬೇಡ್ಕರ್ ‘ಬ್ರಿಟಿಷರ ಗುಲಾಮ’ ಎಂದ ವಕೀಲ, ಭುಗಿಲೆದ್ದ ಆಕ್ರೋಶ

by Shwetha
October 9, 2025
0

ಮಧ್ಯಪ್ರದೇಶದಲ್ಲಿ, ಹೈಕೋರ್ಟ್ ವಕೀಲರ ಸಂಘದ ಮಾಜಿ ಅಧ್ಯಕ್ಷರೊಬ್ಬರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿರುದ್ಧ ಅತ್ಯಂತ ಅವಹೇಳನಕಾರಿ ಹೇಳಿಕೆ ನೀಡಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ...

ಬದ್ಧವೈರಿ (ರಾ)ಸುಧಾಕರ್ ತಾಯಿ ಹೆಸರಲ್ಲಿ ಆಸ್ಪತ್ರೆ ಸ್ಥಾಪಿಸುವೆ, ಯತ್ನಾಳ್‌ಗೆ ವಿಜಯಪುರದಲ್ಲೇ ಸವಾಲು: ಪ್ರದೀಪ್ ಈಶ್ವರ್ ಅಬ್ಬರ

ಬದ್ಧವೈರಿ (ರಾ)ಸುಧಾಕರ್ ತಾಯಿ ಹೆಸರಲ್ಲಿ ಆಸ್ಪತ್ರೆ ಸ್ಥಾಪಿಸುವೆ, ಯತ್ನಾಳ್‌ಗೆ ವಿಜಯಪುರದಲ್ಲೇ ಸವಾಲು: ಪ್ರದೀಪ್ ಈಶ್ವರ್ ಅಬ್ಬರ

by Shwetha
October 9, 2025
0

ಚಿಕ್ಕಬಳ್ಳಾಪುರ: ರಾಜಕೀಯ ವೈಷಮ್ಯವನ್ನು ಬದಿಗಿರಿಸಿ, ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಮೂಲಕ ವಿಶಿಷ್ಟ ರಾಜಕೀಯ ನಡೆಗೆ ಮುಂದಾಗಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್, ತಮ್ಮ ರಾಜಕೀಯ ಪ್ರತಿಸ್ಪರ್ಧಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram