ಇದನ್ನ ಷಟ್ಕರ್ಮ ಅಂತ ಕರೀತಾರೆ – ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ನಮ್ಮ ಕಾಸರಗೋಡು, ಪಯ್ಯನೂರು, ತಳಿಪರಂಬ ಭಾಗದ ಮಂತ್ರವಾದಿಗಳು ಇದರ ಬಗ್ಗೆ ಜಾಸ್ತಿ ಮಾತಾಡ್ತಾರೆ.
1. #ವಶೀಕರಣ
ಇದು ಅತ್ಯಂತ ಪ್ರಸಿದ್ಧವಾದದ್ದು. ಒಬ್ಬ ವ್ಯಕ್ತಿಯನ್ನು ತನ್ನ ಮಾತು ಕೇಳುವಂತೆ, ತನ್ನೆಡೆಗೆ ಸೆಳೆಯುವಂತೆ ಮಾಡುವುದು.
ಪ್ರೀತಿ, ಮದುವೆ, ವ್ಯಾಪಾರದಲ್ಲಿ ಒಬ್ಬರನ್ನು ಒಲಿಸಿಕೊಳ್ಳಲು ಇದನ್ನು ಬಳಸುತ್ತಾರೆ ಅಂತ ನಂಬಿಕೆ. ಇದಕ್ಕೆ ಜನರು ತಾಯತ, ಭಸ್ಮ, ಎಣ್ಣೆ ಕೊಡ್ತಾರೆ ಅಂತ ಹೇಳ್ತಾರೆ. ಇದರಲ್ಲಿ ಒಳ್ಳೆಯ ಉದ್ದೇಶಕ್ಕೂ ಕೆಟ್ಟ ಉದ್ದೇಶಕ್ಕೂ ಎರಡಕ್ಕೂ ಬಳಕೆ ಇದೆ ಅಂತ ನಂಬಿಕೆ ಇದೆ.
2. #ಮೋಹನ
ವಶೀಕರಣಕ್ಕಿಂತ ಒಂದು ಹಂತ ಮೇಲೆ. ವಶೀಕರಣದಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಸೆಳೆಯುವುದಾದರೆ, ಮೋಹನದಲ್ಲಿ ಒಂದು ಗುಂಪನ್ನೇ, ಒಂದು ಸಭೆಯನ್ನೇ ತನ್ನ ಮಾತಿನಿಂದ ಮಂತ್ರಮುಗ್ಧರನ್ನಾಗಿ ಮಾಡುವುದು.
ಹಿಂದೆ ಕಲಾವಿದರು, ಪ್ರವಚನಕಾರರು ಮೋಹನ ವಿದ್ಯೆ ಕಲಿತಿರುತ್ತಾರೆ ಅಂತ ಹೇಳ್ತಿದ್ರು.
3. #ಸ್ತಂಭನ
ಎದುರಿಗಿರುವವರನ್ನು ಅಥವಾ ನಡೆಯುತ್ತಿರುವ ಕೆಲಸವನ್ನು ಅಲ್ಲೇ ನಿಲ್ಲಿಸಿ ಬಿಡುವುದು. ಉದಾಹರಣೆಗೆ, ಬೊಗಳುವ ನಾಯಿಯನ್ನು ಬಾಯಿ ಮುಚ್ಚಿಸುವುದು, ಓಡಿ ಬರುವ ಎದುರಾಳಿಯನ್ನು ಕಾಲು ಕಟ್ಟಿದಂತೆ ನಿಲ್ಲಿಸುವುದು. ಇದನ್ನು ರಕ್ಷಣೆಗಾಗಿ ಬಳಸುವ ವಿದ್ಯೆ ಅಂತ ಹೇಳ್ತಾರೆ.Set featured image
4. #ವಿದ್ವೇಷಣ
ಇಬ್ಬರು ಆತ್ಮೀಯ ಸ್ನೇಹಿತರು, ಗಂಡ-ಹೆಂಡತಿ, ಪಾಲುದಾರರ ನಡುವೆ ಜಗಳ ಹುಟ್ಟಿಸಿ ದೂರ ಮಾಡುವುದು. ಇದು ಸಂಪೂರ್ಣವಾಗಿ ಕೆಟ್ಟ ಉದ್ದೇಶಕ್ಕೆ ಮಾಡುವ ಕರ್ಮ.
5. #ಉಚ್ಚಾಟನೆ
ಒಬ್ಬ ವ್ಯಕ್ತಿಯನ್ನು ಒಂದು ಊರಿಂದ, ಮನೆಯಿಂದ, ಕೆಲಸದಿಂದ ಓಡಿ ಹೋಗುವಂತೆ ಮಾಡುವುದು. ಅವನಿಗೆ ಆ ಜಾಗದಲ್ಲೇ ಇರಲು ಮನಸ್ಸು ಬಾರದಂತೆ ಮಾಡುವುದು.
6. #ಮಾರಣ
ಇದೇ ಅತ್ಯಂತ ಭಯಾನಕವಾದದ್ದು ಮತ್ತು ಅಪಾಯಕಾರಿಯಾದದ್ದು. ಇದು ಒಬ್ಬ ವ್ಯಕ್ತಿಗೆ ಅನಾರೋಗ್ಯ, ಅಪಘಾತ, ಸಾವು ಬರುವಂತೆ ಮಾಡುವ ಪ್ರಯೋಗ ಅಂತ ನಂಬಿಕೆ. ಕೇರಳದ ಹಳೆಯ ಕಥೆಗಳಲ್ಲಿ ಮಾರಣ ಪ್ರಯೋಗದಿಂದಾಗಿ ರಾಜರು, ಶತ್ರುಗಳನ್ನು ಕೊಂದ ಕಥೆಗಳಿವೆ. ಇದನ್ನು ಕಲಿತವನಿಗೂ ಇದರ ಶಾಪ ತಟ್ಟುತ್ತದೆ, ಅವನ ವಂಶವೇ ನಾಶವಾಗುತ್ತದೆ ಅಂತ ಗುರುಗಳು ಎಚ್ಚರಿಸುತ್ತಾರೆ.
ಇದರ_ಹಿಂದಿನ_ಸತ್ಯ
ನಿಜ ಹೇಳ್ಬೇಕಂದ್ರೆ, ಇದರಲ್ಲಿ 90% ಮನಸ್ಸಿನ ಭಯ ಮತ್ತು ನಂಬಿಕೆ. ಒಬ್ಬರ ಮೇಲೆ ಮಾರಣ ಮಾಡಿದ್ದಾರೆ ಅಂತ ಅವನಿಗೆ ಗೊತ್ತಾದರೆ, ಆ ಭಯದಿಂದಲೇ ಅವನು ಖಿನ್ನತೆಗೆ ಹೋಗಿ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಇದನ್ನೇ ಈಗ ಸೈಕಾಲಜಿಯಲ್ಲಿ Placebo / Nocebo Effect ಅಂತಾರೆ.
ಹಾಗಾಗಿ ಹಳೆಯ ಮಂತ್ರವಾದಿಗಳು ಉತ್ತಮ ಮನಶಾಸ್ತ್ರಜ್ಞರೂ ಆಗಿದ್ದರು. ಅವರಿಗೆ ಗಿಡಮೂಲಿಕೆ, ಮನಸ್ಸಿನ ಆಟ, ಮಾತಿನ ಶಕ್ತಿ ಗೊತ್ತಿತ್ತು.
ಕೇರಳದ ಕೆಲವು ಕಡೆ ಈಗಲೂ “ಮಂತ್ರವಾದಿ” ಎಂದು ಪ್ರಸಿದ್ಧರಾದ ಕೆಲವು ಕುಟುಂಬಗಳಿವೆ, ಅವರು ಈಗ ಹೆಚ್ಚಾಗಿ ರಕ್ಷಣೆಗಾಗಿ, ದೃಷ್ಟಿ ತೆಗೆಯಲು, ಕೈ-ಕಾಲು ನೋವು, ಭಯ ನಿವಾರಣೆಗೆ ಮಾತ್ರ ಈ ವಿದ್ಯೆಯನ್ನು ಬಳಸುತ್ತಾರೆ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564








