ಲಂಡನ್ : ವಿದ್ಯಾರ್ಥಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಲಸೆಗಾರರ ದೊಡ್ಡ ಗುಂಪು ಲಂಡನ್ನಲ್ಲಿ ಇರುವ ಭಾರತೀಯ ಹೈಕಮಿಷನ್ ಆಫೀಸ್ ಎದುರು ಶನಿವಾರ ಪೌರತ್ವ (ತಿದ್ದುಪಡಿ) ಮತ್ತು ದೆಹಲಿ ಹಿಂಸಾಚಾರದ ವಿರುದ್ಧ “ತುರ್ತು ಪ್ರತಿಭಟನೆ” ನಡೆಸಿದ್ದರು.
ಇಂಡಿಯಾ ಸೊಸೈಟಿ ಒಳಗೊಂಡ ಸ್ಕೂಲ್ ಆಫ್ ಓರಿಯಂಟಲ್ನಲ್ಲಿರುವ ಮತ್ತು ಆಫ್ರಿಕನ್ ಸ್ಟಡೀಸ್ (ಎಸ್ಒಎಎಸ್), ಫ್ಯಾಸಿಸಂ ಮತ್ತು ದಕ್ಷಿಣ ಏಷ್ಯಾ ಸಾಲಿಡಾರಿ ವಿರುದ್ಧ ದಕ್ಷಿಣ ಏಷ್ಯಾದ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಯೂರೋಪ್ ನ 17 ಅನೇಕ ನಗರಗಲ್ಲಿ, ಮುಖ್ಯವಾಗಿ ಪ್ಯಾರಿಸ್, ಬರ್ಲಿನ್, ಬ್ರುಸೇಲ್ಸ್ ಮತ್ತು ಜಿನೇವಾದಲ್ಲಿ ದೆಹಲಿ ಹಿಂಸಾಚಾರಕ್ಕೆ ಪ್ರತಿಭಟನೆ ನಡೆದವು. ಪ್ರತಿಭಟನೆಯಲ್ಲಿ ಗೃಹ ಸಚಿವ ಅಮಿತ್ ಷ ರಾಜೀನಾಮೆಗೆ ಒತ್ತಾಯಿಸಿದರು. ಯುನೈಟೆಡ್ ಕಿಂಗಡಮ್ ಸರಕಾರ ಕೊಡಲೇ ದೆಹಲಿ ಗಲಭೆಯ ಖಂಡಿಸಬೇಕೆಂದು ಹಕ್ಕೊತ್ತಾಯ ಮಾಡಿದರು.








