ADVERTISEMENT
Thursday, June 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಂತಿಂತವರಲ್ಲ… ಜಗತ್ತು ಕಂಡ ನರರೂಪ ರಾಕ್ಷಸರು..!

Namratha Rao by Namratha Rao
December 24, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕ್ರೂರತ್ವದ ಪರಮಾವಧಿಯನ್ನೇ ಮೀರಿರುವ ಸರ್ವಾಧಿಕಾರಿಗಳು..!  ( dictators)

ಪ್ರಸ್ತುತ ಜಗತ್ತಿನಲ್ಲಿ ಸರ್ವಾಧಿಕಾರಿ , ಕ್ರೂರಿ ಅಂದ್ರೆ ಕಣ್ಮುಂದೆ ಬರೋದು  3 ಅಡಿ ಕಿಮ್ ಜಾಂಗ್ ಉನ್.. ಈತ ಉತ್ತರ ಕೊರಿಯಾದ ಸಾಮ್ರಾಟ.. ಅತ್ಯಂತ ಕ್ರೂರ ಸರ್ವಾಧಿಕಾರಿಗಳ ಪಟ್ಟಿಯಲ್ಲಿ  ನಿಲ್ಲುವ ಕಿಮ್ ಹುಚ್ಚಾಟಕ್ಕೆ ನಾರ್ತ್ ಕೊರಿಯಾ ಜನರು ಕೈಗೊಂಬೆಗಳಾಗಿಬಿಟ್ಟಿದ್ದಾರೆ. ಆತ ಮಾಡಿದ್ದೇ ರೂಲ್ಸು, ಆಡಿದ್ದೇ ಆಟ.. ಹೇಳೋರಿಲ್ಲ.. ಕೇಳೋರಿಲ್ಲ. ಆತ ಏನೇ ಮಾಡಿದ್ರೂ ಅದೇ ನ್ಯಾಯ , ನೀತಿ ಧರ್ಮ,  ಅದೇ  ರೈಟ್.. ಬೇರೆಯವರು ಏನೇ ಮಾಡಿದ್ರು ಅದು ತಪ್ಪು.

Related posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

June 25, 2026
ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

June 25, 2026

ಈತ ನಿಜಕ್ಕೂ ಹುಚ್ಚು ದೊರೆಯೇ ಸರಿ. ಪ್ರಪಂಚದಲ್ಲಿ ಇರೋದಂದೇ ದೇಶ ಅದೇ ನಾರ್ತ್ ಕೊರಿಯಾ ಅನ್ನೋದು ಆತನ ಮೈಂಡ್ ನಲ್ಲಿ ಫಿಕ್ಸ್ ಆಗಿದೆ ಅಂತ ಕಾಣುತ್ತೆ. ಆದ್ರೆ ಈತನ ಹುಚ್ಚಾಟಕ್ಕೆ ಬಲಿಯಾಗಿರೋರು ಪಾಪ ಆ ದೇಶದ ಜನರು. ಆ ದೇಶದಜನರ ಬದುಕು ಅವರ ಇಷ್ಟ ಕಷ್ಟಗಳು ಎಲ್ಲವೂ ಇವನಂದುಕೊಂಡಂತೆ ಇರಬೇಕು. ಇಲ್ಲದೇ ಇದ್ದರೆ ಅವರ ಉಸಿರು ನಿಲಲ್ಲೋದಕ್ಕೆ ಹೆಚ್ಚು ಸಮಯ ಬೇಕಾಗಲ್ಲ.

ಇನ್ನೂ ಕಿಮ್ ಜಾಂಗ್ ಉನ್ ಹೊರತಾಗಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದುಹೋಗಿರುವ ಕ್ರೂರಿ ಸರ್ವಾಧಿಕಾರಿಗಳ ಲಿಸ್ಟ್ ನಲ್ಲಿ ವಿರಾಜಮಾನರಾಗಿರೋ ಕೆಲವು ಡಿಕ್ಟೇಟರ್ಸ್ ಗಳು , ಅವರ ಅನಾಚಾರಗಳು,  ಕ್ರೂರತೆಗೆ ಉದಾಹರಣೆ ಎನ್ನುವಂತಹ ಅವರ ಕೆಲಸಗಳು, ಜನರ ಮೇಲಿನ ಶೋಷಣೆ ಎಲ್ಲವನ್ನ ನೋಡೋಣ.

`ಇಂದು ರಾಷ್ಟ್ರೀಯ ರೈತರ ದಿನ’ ಆಚರಣೆ ಏಕೆ..?

ಅಡಾಲ್ಫ್ ಹಿಟ್ಲರ್ :

ಸರ್ವಾಧಿಕಾರಿ ಅಥವ ಡಿಕ್ಟೇಟರ್ ಅಂದ್ರೆ ಮೊದಲಿಗೆ ನೆನಪಾಗೋದೇ ಹಿಟ್ಲರ್. ಈಗಾಲೂ  ಜನರು ಯಾರನ್ನಾದರು ಕ್ರೂರಿ ಪದಕ್ಕೆ ಹೋಲಿಸಬೇಕಾದ್ರೆ, ಯಾವುದಾದರೂ ಕಠಿಣ ನಿಯಮಗಳನ್ನ ಉಚ್ಚರಿಸಬೇಕಾದ್ರೂ ಹಿಟ್ಲರ್ ರೀತಿ ವರ್ತಿಸಬೇಡ, ಹಿಟ್ಲರ್ ನಿಯಮಗಳು ಅಂತೆಲ್ಲಾ ಬೈದಾಡಿಕೊಂಡು ತಿರುಗಾಡೋದು ಉಂಟು.

1933-1945 ರವರೆಗೂ ಜರ್ಮನಿಯನ್ನ ಆಳಿದ ಸರ್ವಾಧಿಕಾರಿ ಹಿಟ್ಲರ್.. ಇವನ ಆಡಳಿತಾವಧಿಯಲ್ಲಿ  ಕರೆ ಕೊಟ್ಟಿದ್ದ ವರ್ಡ್ ವಾರ್ 2 ನಲ್ಲಿ ಸುಮಾರು 4 ಕೋಟಿ ಜನರು ಅತ್ಯಂತ ದಯನೀಯವಾಗಿ ಮೃತಪಟ್ಟಿದ್ದರು.  ವಿಶ್ವದ ಮಹಾ ಯುದ್ಧಗಳಿಗೆ ಕಾರಣನಾಗಿ ಲಕ್ಷಾಂತರ ಯಹೂದಿಗಳನ್ನ ನಿರ್ದಾಕ್ಷಿಣ್ಯವಾಗಿ ಕೊಂದ ಮಹಾನ್ ಪಾಪಿಯಾಗಿ ಗುರುತಿಸಿಕೊಂಡವ , ಪ್ರಪ೦ಚವನ್ನು ವಿನಾಶದ೦ಚಿಗೆ ತಲುಪಿಸಿದ ಮಹಾಕ್ರೂರಿ ಅಡಾಲ್ಫ್ ಹಿಟ್ಲರ್. ಯಹೂದಿಗಳ ಪೌರತ್ವ ರದ್ದುಗೊಳಿಸಿ, ಅವರ ವಾಕ್ ಸ್ವಾತಂತ್ರವನ್ನೂ ಕಿತ್ತುಕೊಂಡು, ಲಕ್ಷಾಂತರ ಯಹೂದಿಗಳ ಮಾರಣ ಹೋಮ ಮಾಡಿದ್ದ ಕ್ರೂರಿ ಹಿಟ್ಲರ್‌ ನಾಝಿ ಜನಾ೦ಗದ ಓರ್ವ ನಿರ೦ಕುಶ ಪ್ರಭುವಾಗಿದ್ದ. 20ನೇ ಶತಮಾನದ ಅತ್ಯಂತ  ಶಕ್ತಿಶಾಲಿ ಹಾಗೂ ಕ್ರೂರಿ ನಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದವ.

ಒಟ್ಟಾರೆ ಇತಿಹಾಸ ಕಂಡ ಕ್ರೂರ ವ್ಯಕ್ತಿ ಅಂದ್ರೆ ಅದು ಈ ಹಿಟ್ಲರ್. ಮೂಲಗಳು, ಆತನ ಜೀವನಾಧಿರಿತಾವದ ಕೆಲವು ಪುಸ್ತಕಗಳ ಪ್ರಕಾರ 1945ರ ಏಪ್ರಿಲ್ 30ರ೦ದು ಹಿಟ್ಲರ್  ತನ್ನನ್ನು ತಾನೇ ಶೂಟ್ ಮಾಡಿಕೊ೦ಡು ಸತ್ತ ಎ೦ದು ನಂಬಲಾಗಿದೆ. ಆದರೆ ಈ ವರೆಗೂ ಹಿಟ್ಲರ್ ಸಾವು ಹೇಗಾಯ್ತು ಯಾಕಾಯ್ತು ಅನ್ನೋದು ನಿಗೂಢವಾಗಿಯೇ ಉಳಿದಿದೆ.

ಬೆನಿಟೋ ಮುಸಲೋನಿ:

ಕ್ರೂರತೆಯ ಒಂದೇ ನಾಣ್ಯದ 2 ಮುಖಗಳು ಹಿಟ್ಲರ್ ಮುಸಲೋನಿ. ಹಿಟ್ಲರ್ ಬಿಟ್ರೆ ಮುಂದಿನ ಸ್ಥಾನದಲ್ಲಿ ನಿಲ್ಲೋನೇ ಈ ಬೆನಿಟೋ ಮಮುಸಲೋನಿ. ಈತ 1925  – 1945 ರವರೆಗೂ ಇಟಲಿಯ ಸರ್ವಾಧಿಕಾರಿಯಾಗಿದ್ದವನು. ವರ್ಗ ತಾರತಮ್ಯದ ವಿರುದ್ಧ ಹೋರಾಟ ಶುರು ಮಾಡಿದ್ದ ಮುಸಲೋನಿ 1919ರಲ್ಲಿ ಫ್ಯಾಸಿಸ್ಟ್ ಪಕ್ಷ ರಚನೆ ಮಾಡಿದ್ದ. ದೇಶಕ್ಕೆ ದೇಶದ ಜನರಿಗೆ ಸಹಾಯ ಮಾಡಲು ಪಕ್ಷ ಕಟ್ಟಿದ ಮುಸಲೋನಿ ಅಧಿಕಾರಕ್ಕೇರುತ್ತಿದ್ದಂತೆ ತನ್ನ ತತ್ವಗಳನ್ನೆಲ್ಲಾ ಗಾಳಿಗೆ ತೂರಿದ್ದ. ತದ ನಂತರ ರಾಜಕೀಯ ಶತ್ರುಗಳು, ರಾಜಕೀಯ ಎದುರಾಳಿಗಳನ್ನ  ಸಂಘಟನೆಗಳು, ಪತ್ರಿಕಾ ಸ್ವಾತಂತ್ರ್ಯವನ್ನೂ ಹತ್ತಿಕ್ಕಿದ್ದ ಮುಸಲೋನಿ. ಈತ ಸಹ 2ನೇ ಮಹಾಯುದ್ಧಕ್ಕೆ ಕಾರಣೀಭೂತ.  ಈತ 1943 ರಲ್ಲಿ ಬದುಕಿನ ಪಯಣ ಮುಗಿಸಿದ್ದ.

ಜೋಸೆಫ್ ಸ್ಟಾಲಿನ್ :

ರಷ್ಯಾವನ್ನ ಬರೋಬ್ಬರಿ 25 ವರ್ಷಗಳ ಕಾಲ ಆಳಿದ  ಸರ್ವಾಧಿಕಾರಿ  ಜೋಸೆಫ್ ಸ್ಟಾಲಿನ್. 1929 – 1953ರ ವರೆಗೂ ರಷ್ಯಾದಲ್ಲಿ ಆಡಳಿತ ನಡೆಸಿದ ಸ್ಟಾಲಿನ್. 2ನೇ ಮಹಾಯುದ್ಧದಲ್ಲಿ ಹಿಟ್ಲರ್ ನ ನಾಜಿ ಪಡೆಯನ್ನೇ ಸೋಲಿಸಿ ಹಿಟ್ಲರ್ ಸಾಮ್ರಾಜ್ಯವನ್ನೇ ಛಿದ್ರಗೊಳಿಸಿದ್ದ ಸ್ಟಾಲಿನ್. ಈತ ಆ ಶತಮಾನದಲ್ಲಿ ಅತ್ಯಂತ ಬಲಶಾಲಿ ಮಿಲಿಟರಿ ಪಡೆ ಕಟ್ಟಿದ್ದ ನಾಯಕ. ಈತ ರಷ್ಯಾದ ವಿವಾದಾತ್ಮಕ ದೊರೆಯಾಗಿಯೇ ಗುರುತಿಸಿಕೊಂಡಿದ್ದ.  ಈತನೂ ಸರ್ವಾಧಿಕಾರತ್ವವೂ ಸಹ  ಅತ್ಯಂತ ಭಯಾನಕವಾಗಿಯೇ ಇತಿಹಾಸದ ಪುಟದಲ್ಲಿ ಉಳಿದುಕೊಂಡಿದೆ. ಈತನ ಅಧಿಕಾರವಾಧಿಯಲ್ಲಿ  ಸಾವಿರಾರು ಸೋವಿಯತ್ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು.

ಸದ್ದಾಮ್ ಹುಸೇನ್ :

1979ರಿಂದ ಹಿಡಿದು 2003ರವರೆಗೂ ಇರಾಕ್ ನ ಆಳಿದ  ಹುಸೇನ್ ಸಹ ಕ್ರೂರ ಸರ್ವಾಧಿಇಕಾರಿಗಳ ಪೈಕಿ ಒಬ್ಬ. ಇನ್ನೂ 20ನೇ ಶತಮಾನದ ಮಹಾ ಸರ್ವಾಧಿಕಾರಿಯೂ ಈತನೇ ಆಗಿದ್ದ. ಇನ್ನೂ  ಈತನ ಅಧಿಕಾರವಧಿಯಲ್ಲಿ 2 ಲಕ್ಷದ 50 ಸಾವಿರಕ್ಕೂ ಹೆಚ್ಚು ಇರಾಕಿಯರು ಪ್ರಾಣ ಕಳೆದುಕೊಮಡಿದ್ದರು. ಮಾನವೀಯತೆಯನ್ನೇ ಮರೆತು ಅತ್ಯಂತ ನಿರ್ದಾಕ್ಷಿಣೀತವಾಗಿ ಜನರ ಜೀವ ತೆಗೆದಿದ್ದ  ಹುಸೇನ್ ಗೆ 2006ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.  

ಕಿಮ್ ಜಾಂಗ್ ಉನ್ :

ಪ್ರಸ್ತುತ 3ನೇ ಪಿಳಿಗೆಯ ಅತ್ಯಂತ ಕ್ರೂರಿ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಈತ ನಾರ್ತ್ ಕೊರಿಯಾದ ಪ್ರಸ್ತುತ ಸರ್ವಾಧಿಕಾರಿ. 2011ರಲ್ಲಿ ಈತನ ತಂದೆ ಕಿಮ್ ಸಾಂಗ್ ನ ಸಾವಿನ ನಂತರ ಅಧಿಕಾರ ಸ್ವೀಕರಿಸಿದ. ಇನ್ನೂ ಈತ ಎಂಥಹ ಹುಚ್ಚ ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಿರೋ ವಿಚಾರವೇ. ಈತನ ನಿರ್ದಾಕ್ಷೀಯ ಕಾನೂನುಗಳು, ನಿರ್ಧಾರಗಳು, ಶಿಕ್ಷೆಗಳು ಬೆಚ್ಚಿ ಬೀಳಿಸಿವಂತಹದ್ದು. ಇನ್ನೂ ಈತನ ಅಧಿಕಾರಾವಧಿಯಲ್ಲಿ ಜನರ ಏಳಿಗೆ, ಆರ್ಥಿಕತೆ, ಜನ ಜೀವನ ಸುಧಾರಣೆಗಿಂತಲೂ ಹೆಚ್ಚು ಒತ್ತು ನೀಡಿರೋದು ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ. ಇಡೀ ದೇಶದಲ್ಲಿ ಶೇ 40ರಷ್ಟು ಜನರನ್ನ ಈ ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಸಿಕೊಳ್ತಿದ್ದಾನೆ.

ಹಂದಿಗೆಂದು ಇಟ್ಟಿದ್ದ ಬಲೆಗೆ ಬಿದ್ದ ವ್ಯಾಘ್ರ, ನಿಟ್ಟುಸಿರು ಬಿಟ್ಟ ಕೊಡಗಿನ ಜನತೆ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: dictatorsHitlerKim Jong Unmussaloni
ShareTweetSendShare
Join us on:

Related Posts

Luka Modric inspirational story

fifaworldcup-2026 ರಕ್ತಸಿಕ್ತ ಅಧ್ಯಾಯದಿಂದ ಶುರುವಾದ ಪಯಣ.. ಕ್ರೊವೇಶಿಯಾಗೆ ಬೆಳ್ಳಿಯ ಮುಕುಟ ತೊಡಿಸಿದವನ ಬದುಕಿನ ಚಿತ್ರಣ..!

by admin
June 25, 2026
0

ಇದು ಯಾವುದೋ ಒಂದು ಕಾಲ್ಪನಿಕ ಕಥೆಯಲ್ಲ. ಸುಮಾರು 35-36 ವರ್ಷಗಳ ಹಿಂದೆ ನಡೆದ ನೈಜ ಘಟನೆ. ಈ ಕಥಾನಾಯಕನ ಬದುಕಿನ ಚಿತ್ರಣವಂತೂ ಹಾಲಿವುಡ್‍ನ ಥ್ರಿಲ್ಲಿಂಗ್ ಸಿನಿಮಾ ಸ್ಟೋರಿಯನ್ನು...

ಬೆಂಗಳೂರಿಗರೇ ಎಚ್ಚರ: ರಸ್ತೆ ಮೇಲೆ ಕಸ ಹಾಕಿದ್ರೆ ಮುಗೀತು ಕಥೆ! ಬೆಂಗಳೂರಿನಲ್ಲಿ ಕಸದ ಮಾಫಿಯಾಗೆ ಬ್ರೇಕ್: ಸಚಿವರೇ ಖುದ್ದಾಗಿ ಫೀಲ್ಡ್ ಗೆ ಇಳಿಯೋದು ಗ್ಯಾರಂಟಿ

ಪಾದಚಾರಿಗಳೇ ಬೆಂಗಳೂರಿನ ಬಾಸ್ – ಹೆದರಬೇಡಿ ನಾನು ನಿಮ್ಮ ಬೆನ್ನಿಗಿದ್ದೇನೆ: ಫುಟ್ ಪಾತ್ ತೆರವಿಗೆ ಅಧಿಕಾರಿಗಳಿಗೆ ಅಭಯ ನೀಡಿದ ಸಚಿವ ಕೃಷ್ಣ ಬೈರೇಗೌಡ

by Shwetha
June 25, 2026
0

ಬೆಂಗಳೂರು ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಗೆ ಅಡ್ಡಿಯಾಗಿರುವ ಫುಟ್ ಪಾತ್ ಒತ್ತುವರಿ ತೆರವುಗೊಳಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಈಗ ಯುದ್ಧೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತಿದಿನ...

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

ಇರಾನ್‌ಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ; ಭಾರತೀಯರಿಗೆ ಕೇಂದ್ರದ ಎಚ್ಚರಿಕೆ

by Shwetha
June 25, 2026
0

ಅಮೆರಿಕ–ಇರಾನ್ ನಡುವಿನ ಶಾಂತಿ ಒಪ್ಪಂದದ ಬಳಿಕ ಇರಾನ್‌ನಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣಗಳು ಕಂಡುಬಂದಿದ್ದರೂ, ಭಾರತೀಯ ರಾಯಭಾರಿ ಕಚೇರಿ ಭಾರತೀಯ ನಾಗರಿಕರಿಗೆ ಮಹತ್ವದ ಪ್ರಯಾಣ ಸಲಹೆ ನೀಡಿದೆ....

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

ಬಿಜೆಪಿಗೆ ಹೋದವರಿಗೆ ಕಾಂಗ್ರೆಸ್ ಬಾಗಿಲು ಶಾಶ್ವತವಾಗಿ ಬಂದ್: ಜೈರಾಮ್ ರಮೇಶ್ ಖಡಕ್ ಸಂದೇಶ

by Shwetha
June 25, 2026
0

ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಯುವ ನಾಯಕರನ್ನು ಮತ್ತೆ ಎಂದಿಗೂ ಪಕ್ಷದೊಳಗೆ ಸೇರಿಸಿಕೊಳ್ಳುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಠಿಣ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ; 2-3 ದಿನಗಳಲ್ಲಿ ಹೊಸ ಮಾರ್ಗಸೂಚಿ

by Shwetha
June 25, 2026
0

ಗೃಹಲಕ್ಷ್ಮಿ ಯೋಜನೆಯ ದುರುಪಯೋಗ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲಿಸಲು ಹೊಸ ಅರ್ಜಿ ಪ್ರಕ್ರಿಯೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದ್ದು,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram