ADVERTISEMENT
Friday, April 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಭಾರತದ ಅತ್ಯಂತ ಅಪಾಯಕಾರಿ ರಾಜ್ಯಗಳು..! MOST Dangerous States in India

Namratha Rao by Namratha Rao
March 6, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಭಾರತದ ಅತ್ಯಂತ ಅಪಾಯಕಾರಿ ರಾಜ್ಯಗಳು..! MOST Dangerous States in India

ಭಾರತ ಅನೇಕ ವಿಚಾರಗಳಿಂದ ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ವೈವಿದ್ಯತೆಯಲ್ಲಿ ಏಕತೆ, ಸಂಸ್ಕೃತಿ, ನೆಲ ಜಲ , ಭಾಷೆ ಹೀಗೆ ಹಲವಾರು ವಿಚಾರಗಳಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದೆ. ಆದ್ರೆ ಇದೇ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಪರಾಧಗಳ ಪ್ರಮಾಣ ಜನರನ್ನ ಆತಂಕಕ್ಕೆ ದೂಡುತ್ತಿದೆ.  ಅತ್ಯಾಚಾರ, ಕೊಲೆ , ಲೂಟಿಯಂತಹ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಮುಖ್ಯವಾಗಿ ಮಹಿಳೆಯರಿಗೆ ಸೇಫ್ಟಿ ಇಲ್ವಾ ಅನ್ನೋ ನಿಲುವಿಗೆ ಬಂದು ನಿಲ್ಲುವಂತಾಗಿದೆ.

Related posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

April 17, 2026
ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

April 17, 2026

ಹೀಗೆ ಭಾರತದಲ್ಲಿ 2020ರ HDI INDEX ನ ಹೋಲಿಕೆ  ಹಾಗೂ crime rate Per Capita ಮೂಲಗಳ ಪ್ರಕಾರ 10 ಅತ್ಯಂತ ಅಪಾಯಕಾರಿ ರಾಜ್ಯಗಳ ಬಗ್ಗೆ ತಿಳಿಯೋಣ. ಅಂದ್ಹಾಗೆ ಪ್ರತಿ ರಾಜ್ಯ ನಗರಗಳಲ್ಲೂ ಕ್ರೈಮ್ ಗಳಿವೆ. ಆದ್ರೆ ಅತಿ ಹೆಚ್ಚು ಎಲ್ಲಿ. ಯಾವ ರಾಜ್ಯದ ಕ್ರೈಮ್ ರೇಟ್ ತುಂಬಾನೆ ಹೆಚ್ಚಿದೆ.  ಈ ರಾಜ್ಯಗಳು ಮಹಿಳೆಯರಿಗೆ ಬಹುಮುಖ್ಯವಾಗಿ  ಸೇಫ್ ಅಲ್ಲಾ, ಪ್ರವಾಸಿಗರು ಬಹಳ ಅಲರ್ಟ್  ಆಗಿರಬೇಕಾದಂತಹ ಆ ರಾಜ್ಯಗಳ ಬಗ್ಗೆ ತಿಳಿಯೋಣ.

TOP   10 Most Dangerous / Crime Cities in Inida

ಉತ್ತರಪ್ರದೇಶ

ಕ್ರೈಮ್ , ಅಪರಾಧಗಳು, ಅದ್ರಲ್ಲೂ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಯಾವ ರಾಜ್ಯದಲ್ಲಿ ಹೆಚ್ಚು ಅಂದ್ರೆ, ಯಾವ ರಾಜ್ಯ ಮಹಿಳೆಯರಿಗೆ ಸೇಫ್ಟಿ ಅಲ್ಲ ಅಂತ ಯೋಚನೆ ಮಾಡಿದ್ರೆ ಹಿಂದೂ ಮುಂದು ನೋಡ್ದೆ ಒಂದು ಕ್ಷಣನೂ ಯೋಚಿಸದೇ ನಮ್ಮ ಬಾಯಲ್ಲಿ ಬರುವ ಮೊದಲನೇ ರಾಜ್ಯದ ಹೆಸರೇ ಉತ್ತರಪ್ರದೇಶ.  ಒಂದು ರೀತಿ ಉತ್ತರಪ್ರದೇಶ ಅಪರಾಧಗಳ ಆಗರವಾಗಿದೆ. ದಿನೇ ದಿನೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.  ಈ ರಾಜ್ಯ ನಿಜಕ್ಕೂ ಮಹಿಳೆಯರಿಗೆ ಸೇಫ್ ಅಲ್ಲ ಅನ್ನೋದು  ಸಾಬೀತಾಗುತ್ತಿದೆ. ಆದ್ರೆ ಅಲ್ಲಿನ ಸರ್ಕಾರ ಯಾಕೆ ಈ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ ಅನ್ನುವುದು ಕೂಡ ದೊಡ್ಡ ಸವಾಲ್ ಆಗಿದೆ. ಉನ್ನಾವೋ ರೇಪ್ ಕೇಸ್ ಆಗಿರಬಹುದು ಹತ್ರಾಸ್ ಗ್ಯಾಂಗ್ ರೇಪ್ ಆಗಿರಬಹುದು. ಇಲ್ಲಿ ಅತ್ಯಾಚಾರ ಸಂತ್ರಸ್ತೆಯರಿಗೆ ದಕ್ಕಬೇಕಾದ ನ್ಯಾಯವೂ ಸಿಕ್ಕಿಲ್ಲ. ಈ ಪ್ರಕರಣಗಳು ಅಲ್ಲಿನ ಅರಾಜಕತೆಗೆ ಸಾಕ್ಷಿ.

ಕ್ರೈಮ್ ರೇಟ್  : ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ರಿಪೋರ್ಟ್ ಅನ್ವಯ

CRIME Rate Per Capita -7.4

ಹೀಗಾಗಿ ಭಾರತದ ಅತಿ ಹೆಚ್ಚ ಅಪಾಯಕಾರಿ ರಾಜ್ಯವೂ ಉತ್ತರಪ್ರದೇಶವೇ ಆಗಿದೆ.    

ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶವೂ ಸಹ ಒನ್ ಆಫ್ ದ ಡೇಂಜರಸ್ ರಾಜ್ಯ. ಉತ್ತರಪ್ರದೇಶದ ನಂತರ ಅಪರಾಧಗಳ ಪ್ರಮಾಣಗಳು ಹೆಚ್ಚಾಗಿದ್ದು, ಮಹಿಳೆಯರಿಗೆ ಹಾಗೂ ಒಂಟಿಯಾಗಿ ಓಡಾಡುವುದಕ್ಕು ಸುಕ್ಷಿತವಲ್ಲದ 2ನೇ ರಾಜ್ಯ ಅರುಣಾಚಲಪ್ರದೇಶ. ಇಲ್ಲಿ ಅಪರಾಧ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಅನೇಕ ಏರಿಯಾಗಳಲ್ಲಿ ಕತ್ತಲಾದ ನಂತರ ಓಡಾಡುವುದಕ್ಕೂ ನಿರ್ಬಂಧ ಹೇರಲಾಗಿದೆ.

CRIME Rate Per Capita – 5.8

ಜಾರ್ಖಂಡ್

ಇನ್ನೂ ಉತ್ತರಪ್ರದೇಶ ಬಿಟ್ಟರೆ ಅತಿ ಹೆಚ್ಚು ಅತ್ಯಾಚಾರದಂತಹ ಹೇಯ ಪ್ರಕರಣಗಳು ದಾಖಲಾಗುತ್ತಿರುವುದು ಜಾರ್ಖಂಡ್ ರಾಜ್ಯದಲ್ಲಿ. ನಿಜ ಇಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಬೇಸರವೂ ಆಗುತ್ತೆ. ಯಾಕಂದ್ರೆ ಈ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಅದೆಷ್ಟೋ ಕೇಸ್ ಗಳು ಪೊಲೀಸ್ ಠಾನೆಯಲ್ಲಿ ದಾಖಲಾಗಿಲ್ಲದೇ ಹಾಗೆಯೇ ಮುಚ್ಚಿ ಹೋಗಿವೆ ಎನ್ನಲಾಗುತ್ತೆ.

CRIME Rate Per Capita – 5.3

ಮೇಘಾಲಯ

ದೇಶದಲ್ಲಿ ಅಸುರಕ್ಷತಾ / ಅಪಾಯಕಾರಿ ರಾಜ್ಯಗಳ ಲಿಸ್ಟ್ ನಲ್ಲಿ ಮೇಘಾಲಯ 4ನೇ ಸ್ಥಾನದಲ್ಲಿ ನಿಲ್ಲುತ್ತೆ. ಈ ರಾಜ್ಯವೂ ಕೂಡ ಜನರಿಗೆ ಅಷ್ಟು ಸುರಕ್ಷಿತವಲ್ಲ ಅದ್ರಲ್ಲೂ ಪ್ರವಾಸಿಗರು ತುಂಬಾನೆ ಅಲರ್ಟ್ ಆಗಿರಬೇಕು. ಇನ್ನೂ ಈ ರಾಜ್ಯದಲ್ಲಿ ಹಲವು ಏರಿಯಾಗಳಲ್ಲಿ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ ಎಂದು ಕೆಲ ಮೂಲಗಳು ತಿಳಿಸಿವೆ.

CRIME Rate Per Capita – 5.1

ದೆಹಲಿ

ರಾಷ್ಟ್ರರಾಜದಾನಿ ದೆಹಲಿ.. ಇಲ್ಲಿನ ಅಪರಾಧಗಳು ಅಂತ ನೋಡುವುದಾದ್ರೆ ಇಂದಿಗೂ 2012ರಲ್ಲಿನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದ ಜನರನ್ನ ಬೆಚ್ಚಿ ಬೀಳಿಸುತ್ತೆ. ಅಷ್ಟು ಕ್ರೂರತ್ವದಿಂದ ನಿರ್ಭಯಾ ಹತ್ಯೆಮಾಡಲಾಗಿತ್ತು. ಕಳೆದ ವರ್ಷ ಅಪರಾಧಿಗಳನ್ನ ಗಲ್ಲಿಗೇರಿಸಿ ನಿರ್ಭಯಾಗೆ ನ್ಯಾಯ ಒದಗಿಸಲಾಯ್ತು.  ಆದ್ರೆ ಈಗಲೂ ಈ ದೆಹಲಿಯಲ್ಲಿ ಅತ್ಯಾಚಾರ, ಕೊಲೆ, ದರೋಡೆಯಂತಹ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಬಿದ್ದಿಲ್ಲ. ಇಂದಿಗೂ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದ್ರೆ ಕಳೆದ 2-3 ವರ್ಷಗಳಿಗೆ ಹೋಲಿಕೆ ಮಾಡಿದ್ರೆ ದೆಹಲಿಯಲ್ಲಿ ಕ್ರೈಂ ರೇಟ್ ತುಂಬಾನೆ ಕಡಿಮೆಯಾಗಿದೆ ಎನ್ನಬಹುದು. ಯಾಕಂದ್ರೆ 2-3 ವರ್ಷಗಳ ಹಿಂದಿನ ಸ್ಟಾಟಿಸಸ್ಟಿಕ್ಸ್ ನಲ್ಲಿ ಟಾಪ್ ಕ್ರೈಮ್ ಸಿಟಿಗಳ ಲಿಸ್ಟ್ ನಲ್ಲಿ ದೆಹಲಿಯೇ ಮೊದಲನೇಯದಾಗಿತ್ತು. ಆದ್ರೆ ಈಗ ಅಲ್ಲಿನ ಸರ್ಕಾರ ಜನರ ಸುರಕ್ಷತೆಗೆ ಅನೇಕ ಕ್ರಮಗಳನ್ನ ಕೈಗೊಳ್ಳುತ್ತಿದೆ.

CRIME Rate Per Capita –  5

ಅಸ್ಸಾಂ

 CRIME Rate Per Capita –  4.4

ಛತ್ತೀಸ್ ಗಢ

CRIME Rate Per Capita –  4

ಹರಿಯಾಣ

CRIME Rate Per Capita – 3.8

ಒಡಿಶಾ

CRIME Rate Per Capita –  3.8

ಆಂಧ್ರಪ್ರದೇಶ

CRIME Rate Per Capita –  3. 6

ಅತ್ಯಾಚಾರ ಸಂತ್ರಸ್ತೆಗೆ ಆರೋಪಿಯ ಕುಟುಂಬಸ್ಥರಿಂದ ಹಿಂಸೆ : ಯುವತಿ ಆತ್ಮಹತ್ಯೆ..!

Tags: crime ratehighest crime rated citiesindia
ShareTweetSendShare
Join us on:

Related Posts

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

ಸಂವಿಧಾನದ ಹೆಸರಲ್ಲಿ ರಾಜಕೀಯ ಮಾಡಬೇಡಿ ಮುಸ್ಲಿಂ ಮೀಸಲಾತಿ ಅಸಾಧ್ಯ ಎಂದ ಅಮಿತ್ ಶಾ

by Shwetha
April 17, 2026
0

ನವದೆಹಲಿ ಲೋಕಸಭೆಯಲ್ಲಿ ನಿನ್ನೆ ನಡೆದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು...

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

ಆಂಟಿ ಎಂದು ಕರೆಯುವ ಮುನ್ನ ನೂರು ಬಾರಿ ಯೋಚಿಸಿ: ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್

by Shwetha
April 17, 2026
0

ಬೆಂಗಳೂರು ಅಥವಾ ಇತರ ನಗರಗಳಲ್ಲಿ ಪರಿಚಯವಿಲ್ಲದ ಮಹಿಳೆಯರನ್ನು ಅಥವಾ ಸಹೋದ್ಯೋಗಿಗಳನ್ನು ಆಂಟಿ ಎಂದು ಕರೆಯುವುದು ಹಲವರಿಗೆ ಅಭ್ಯಾಸವಾಗಿಬಿಟ್ಟಿದೆ. ಕೆಲವರು ಗೌರವದಿಂದ ಕರೆದರೆ, ಇನ್ನು ಕೆಲವರು ಗೇಲಿ ಮಾಡಲು...

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

ಪ್ರತ್ಯೇಕ ಪಹಣಿ (RTC) ಪಡೆಯಲು ಪೋಡಿ ಏಕೆ ಮುಖ್ಯ? ಪೋಡಿ ಇಲ್ಲದೆ ಜಮೀನು ಮಾರಲು ಸಾಧ್ಯವೇ?

by Shwetha
April 17, 2026
0

ಗ್ರಾಮೀಣ ಭಾಗದ ರೈತರಲ್ಲಿ ಜಮೀನಿನ ಹಕ್ಕು ಮತ್ತು ಗಡಿ ವಿವಾದಗಳು ಸರ್ವೇ ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೇ ಪೋಡಿ. ಬಹುತೇಕ ರೈತರಿಗೆ ಪೋಡಿ ಎಂದರೆ ಏನು,...

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

ಯೋಗೇಶ್ ಗೌಡ ಹತ್ಯೆ ಪ್ರಕರಣ ವಿನಯ್ ಕುಲಕರ್ಣಿ ಸೇರಿ 17 ಮಂದಿ ದೋಷಿ ಪಾಪಪ್ರಜ್ಞೆಯಿಂದ ಸತ್ಯ ಬಿಚ್ಚಿಟ್ಟ ಮಾಫಿ ಸಾಕ್ಷಿ ಬಸವರಾಜ್ ಮುತ್ತಗಿ

by Shwetha
April 17, 2026
0

ಧಾರವಾಡದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಸಿದೆ. ಹಲವು ವರ್ಷಗಳಿಂದ ಕುತೂಹಲ ಕೆರಳಿಸಿದ್ದ ಈ...

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

ನಿಮ್ಮ ಪ್ಲಾನ್ ನೋಡಿ ಚಾಣಕ್ಯನೇ ಬೆಚ್ಚಿ ಬೀಳುತ್ತಿದ್ದ ಅಮಿತ್ ಶಾ ಗೆ ಪ್ರಿಯಾಂಕಾ ಗಾಂಧಿ ನೀಡಿದ ಖಡಕ್ ತಿರುಗೇಟು

by Shwetha
April 17, 2026
0

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ನಡೆದ ಚರ್ಚೆಯು ಕೇವಲ ರಾಜಕೀಯ ಸಂಘರ್ಷಕ್ಕೆ ಮಾತ್ರವಲ್ಲದೆ ಹಾಸ್ಯ ಮತ್ತು ಚುಚ್ಚುಮಾತಿನ ಪ್ರಸಂಗಗಳಿಗೂ ಸಾಕ್ಷಿಯಾಯಿತು. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram