ಮೂರು ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಶ್ರೀನಿವಾಸಗೌಡ ಗುದ್ದಲಿಪೂಜೆ kolar
ಕೋಲಾರ: ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ವ್ತಾಪಿಯ ವಿಜಯನಗರ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಐದು ಲಕ್ಷರೂಗಳ ಮೂರು ಸಿಸಿ ರಸ್ತೆ ಕಾಮಗಾರಿಗೆ ಶಾಸಕರಾದ ಕೆ.ಶ್ರೀನಿವಾಸಗೌಡರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸಿಎಂಆರ್ ಶ್ರೀನಾಥ್, ಕೊಂಡರಾಜನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ನಾಗೇಶ್, ಸದಸ್ಯರಾದ ವಿಜಯನಗರ ಮಂಜುನಾಥ್, ಶ್ರೀನಿವಾಸ್ ಯಾದವ್, ಗೋವಿಂದ, ನಾಗರತ್ನ ಬಾಬಣ್ಣ, ವೆಂಕಟಮ್ಮ, ನಾರಾಯಣಮ್ಮ, ಜಯಮ್ಮ, ಪ್ರಕಾಶ್, ರಿಜ್ವಾನಾ ಸುಲ್ತಾನ, ಚೋಟಿಮಾ, ರಾಮಕ್ಕ ಮುಖಂಡರಾದ ಖಾದ್ರಿಪುರ ಬಾಬು, ಚಲಪತಿ, ಶ್ರೀನಿವಾಸ್, ಸುಬ್ಬರಾಯಪ್ಪ, ಗಣೇಶ್, ಬಸವರಾಜು, ನಾರಾಯಣಪ್ಪ, ವೆಂಕಟೇಶಪ್ಪ, ಬಾಬರ್, ಅಕ್ರಂ, ಸಿರಾಜ್, ಪ್ರಕಾಶ್,ಉಮೇಶ್, ಶೇಷಾದ್ರಿ, ಸುರೇಶ್ ,ಮರಿಯಪ್ಪ ಸೇರಿದಂತೆ ವಿಜಯನಗರ ಗ್ರಾಮಸ್ಥರು ಉಪಸ್ಥಿತರಿದ್ದರು.







