ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ನೆನೆದು ಕೃಪಾ ಕಟಾಕ್ಷದಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಇಂದಿನ ರಾಶಿಫಲ ತಿಳಿಯಿರಿ..
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಮೇಷ ರಾಶಿ
ಈ ದಿನ ಸ್ತ್ರೀಯರಿಗೆ ಧನ ಲಾಭ ಆಗಲಿದೆ. ಕುಟುಂಬದ ವಿಷ್ಯದಲ್ಲಿ ನಿಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಮಾನಸಿಕವಾಗಿ ನಿಮಗೆ ತೊಂದ್ರೆ ಮಾಡುವ ಜನರೇ ಹೆಚ್ಚಿಗೆ ಆಗಿರುತ್ತಾರೆ. ಶುಭಫಲ ದೊರೆಯಲು ಗುರು ಮಂತ್ರ ಪಾರಾಯಣ ಮಾಡಬೇಕು ಮತ್ತು ಅರಳಿ ಮರ ಪ್ರದಕ್ಷಿಣೆ ಹಾಕುವುದು ಮರೆಯಬೇಡಿ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ವೃಷಭ ರಾಶಿ
ನಿಮಗೆ ಇಂದು ಅಧಿಕವಾದ ಒತ್ತಡ ಇರುತ್ತದೆ. ಅರಳಿ ಮರ ಪ್ರದಕ್ಷಿಣೆ ಮಾಡಿದ್ರೆ ನಿಮಗೆ ಸಾಕಷ್ಟು ಶುಭಫಲ ಸಿಗಲಿದೆ. ಸ್ನೇಹಿತರ ಜೊತೆಗೆ ಭೋಜನ ಕೂಟದಲ್ಲಿ ಭಾಗಿ ಆಗುತ್ತೀರಿ. ಸ್ನೇಹಿತರ ಹೊಸ ಪರಿಚಯ ಸಹ ಆಗಲಿದೆ. ಈ ದಿನ ಹಣಕಾಸಿನ ವಿಷ್ಯದಲ್ಲಿ ಜಾಗ್ರತೆ ಇರಲಿ. ಇಂದು ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುವುದು ಒಳ್ಳೆಯದು. ಈ ದಿನದ ಅದೃಷ್ಟ ಸಂಖ್ಯೆ 7. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮಿಥುನ ರಾಶಿ
ಈ ದಿನ ಆಫೀಸಿನ ಕೆಲ್ಸ ಕಾರ್ಯದಲ್ಲಿ ಸಾಕಷ್ಟು ಯಶಸ್ಸು ಪಡೆಯುತ್ತೀರಿ. ನೂತನ ವಸ್ತುಗಳ ಮೇಲೆ ಹೆಚ್ಚಿನ ಹಣ ಹೂಡಿಕೆ ಮಾಡುತ್ತೀರಿ. ಷೇರು ವ್ಯವಹಾರ ಮಾಡುವ ಜನರು ಯಾವುದೇ ಹೊಸ ಹೂಡಿಕೆ ಮಾಡುವುದು ಬೇಡ. ಗುರು ಮಂತ್ರ 9 ಬಾರಿ ಪಾರಾಯಣ ಮಾಡಿದ್ರೆ ನಿಮ್ಮ ಸಕಲ ರೀತಿಯ ಕಷ್ಟಗಳು ನಿವಾರಣೆ ಆಗಲಿದೆ. ಹೊಸ ಸ್ನೇಹಿತರ ಪರಿಚಯ ಆಗಲಿದೆ ಆದ್ರೆ ಸ್ವಲ್ಪ ಜಾಗ್ರತೆ ಇರುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 5. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕರ್ಕಾಟಕ ರಾಶಿ
ಆರೋಗ್ಯದ ವಿಷ್ಯದಲ್ಲಿ ಈ ದಿನ ಹೆಚ್ಚಿನ ಕಾಳಜಿ ತೆಗೆದುಕೊಂಡರೆ ಸೂಕ್ತ. ಆಕಸ್ಮಿಕ ನಿರ್ಧಾರಗಳು ಸಾಕಷ್ಟು ತೊಂದ್ರೆ ಮಾಡುತ್ತದೆ. ನೆಮ್ಮದಿ ಇಲ್ಲದ ಬದುಕು ನಿಮ್ಮದಾಗುವ ಸಾಧ್ಯತೆ ಇರುತ್ತದೆ ಆಗಿರುವ ಕಾರಣ ಕನಿಷ್ಠ 9 ಬಾರಿ ಬೆಳ್ಳಗೆ ಮತ್ತು ಸಂಜೆ ಸಮಯದಲ್ಲಿ ಗುರು ಮಂತ್ರ ಪಾರಾಯಣ ಮಾಡಬೇಕು ಹಾಗೆಯೇ ಇಂದು ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಸಿಂಹ ರಾಶಿ
ತಂದೆ ಮತ್ತು ಮಕ್ಕಳ ಮದ್ಯೆ ಸಾಕಷ್ಟು ಜಗಳ ಅಥವಾ ವೈಮನಸ್ಯ ಆಗಬಹುದು. ಗುರುಗಳ ಸಲಹೆ ಪಡೆದುಕೊಂಡು ನಂತರ ವ್ಯವಹಾರಕ್ಕೆ ಕೈ ಹಾಕಿದ್ರೆ ಒಳ್ಳೆಯದು. ಇನ್ನು ಕಾಲೇಜು ವಿದ್ಯಾರ್ಥಿಗಳು ಯಾವುದೇ ರೀತಿಯ ತಂಟೆ ತಕರಾರು ಮತ್ತು ಮಧ್ಯಸ್ಥಿಕೆ ವಹಿಸಿಕೊಳ್ಳುವ ಕೆಲ್ಸ ಮಾಡಲು ಹೋಗಬೇಡಿ. ಇಂದಿನ ಹಲವು ರೀತಿಯ ಕಾರ್ಯಗಳು ನಿಮಗೆ ಜಯ ಸಿಗಲಿದೆ. ಈ ದಿನ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 9.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕನ್ಯಾ ರಾಶಿ
ಈ ದಿನದ ನಿಮ್ಮ ಕಷ್ಟಕಾಲದ ಸಮಯದಲ್ಲಿ ಸಾಕಷ್ಟು ಧನ ಪ್ರಾಪ್ತಿ ಆಗುತ್ತದೆ. ದೂರದ ಊರಿನ ಪ್ರಯಾಣ ಮಾಡುವುದು ಮುಂದಕ್ಕೆ ಹಾಕಿರಿ. ಮಾಡದಿಗೋಸ್ಕರ ಸಾಕಷ್ಟು ಹಣ ವ್ಯಯ ಮಾಡುತ್ತೀರಿ. ನಿಮ್ಮ ಕುಟುಂಬದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಮನ್ನಣೆ ದೊರೆಯಲಿದೆ. ಇಂದು ಗುರು ಮಂತ್ರ ಮಾಡುವುದರಿಂದ ನಿಮಗೆ ವಿಶೇಷ ಫಲ ಹೆಚ್ಚು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 7. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ತುಲಾ ರಾಶಿ
ಈ ದಿನ ನಿಮಗೆ ಉಷ್ಣಕ್ಕೆ ಸಂಬಂಧಪಟ್ಟ ಹಾಗೇ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಡಲಿದೆ. ಈ ದಿನ ಆರೋಗ್ಯದ ಸಲುವಾಗಿ ಹಣ ಸ್ವಲ್ಪ ಖರ್ಚು ಆಗಬಹುದು. ಇಂದು ನಿಮ್ಮ ವೃತ್ತಿಯಲ್ಲಿ ನೆಮ್ಮದಿ ವಾತಾವರಣ ನಿರ್ಮಾಣ ಆಗಬಹುದು. ಈ ದಿನ ತಂದೆ ಮಾತುಗಳಿಗೆ ಸಾಕಷ್ಟು ಮನ್ನಣೆ ನೀಡಿರಿ. ಅರಳಿ ಮರ ಪ್ರದಕ್ಷಿಣೆ ಸಾಕಷ್ಟು ಒಳಿತು ಮಾಡುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 1. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ವೃಶ್ಚಿಕ ರಾಶಿ
ಈ ದಿನ ನಿಮ್ಮ ಯೋಗ್ಯತೆಗೆ ಮೀರಿ ಯಾವುದು ದೊಡ್ಡ ಕೆಲ್ಸ ಕಾರ್ಯಗಳು ಮಾಡಲು ಹೋಗಬೇಡಿ. ಮನೆಯಲ್ಲಿ ಇರೋ ತಂದೆ ತಾಯಿ ನಿಮ್ಮ ಬಗ್ಗೆ ಸಾಕಷ್ಟು ರೀತಿಯ ಚಿಂತೆ ಮಾಡುತ್ತಾರೆ. ಗುರುಗಳು ಹೇಳುವ ಸಲಹೆ ಪಾಲನೆ ಮಾಡಿದ್ರೆ ಉತ್ತಮ ಯಶಸ್ಸು ನಿಮ್ಗೆ ಸಿಗಲಿದೆ. ಸ್ನೇಹಿತರನ್ನು ಈ ದಿನ ಅತೀಯಾಗಿ ನಂಬುವುದು ಬಿಟ್ಟು ಬಿಡಿ. ಈ ದಿನ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿಕೊಂಡು ಸಾಯಿಬಾಬಾ ಗುರುಗಳ ದರ್ಶನ ಪಡೆಯಬೇಕು. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 9.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಧನಸ್ಸು ರಾಶಿ
ಈ ದಿನ ಕಂಕಣ ಭಾಗ್ಯ ಇಲ್ಲದ ಯುವಕ ಮತ್ತು ಯುವತಿಯರಿಗೆ ಉತ್ತಮ ಫಲ ದೊರೆಯಲಿದೆ. ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆ ಹೆಚ್ಚಿಗೆ ಇರುತ್ತದೆ. ಆಧ್ಯಾತ್ಮ ಚಿಂತನೆ ಹೆಚ್ಚು ಮಾಡಿರಿ. ಕುಲ ದೇವರ ದರ್ಶನ ಪಡೆದರೆ ಇಂದು ನಿಮಗೆ ಶುಭ ಫಲ ಹೆಚ್ಚಾಗಿ ದೊರೆಯುತ್ತದೆ. ಸಂಜೆ ನಂತರ ಕೆಲಸದ ವಿಷ್ಯದಲ್ಲಿ ಬಾರಿ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 3.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮಕರ ರಾಶಿ
ಈ ದಿನ ಆಫೀಸಿನ ಕೆಲ್ಸ ಕಾರ್ಯಗಳು ಅರ್ಧಕ್ಕೆ ನಿಂತು ಹೋಗುವ ಸಾಧ್ಯತೆ ಇರುತ್ತದೆ. ಹಾಗೆಯೇ ಇಂದು ಒತ್ತಡ ಸ್ವಲ್ಪ ಜಾಸ್ತಿ ಆದ್ರೂ ಸಹ ಸಂಜೆ ಸಮಯಕ್ಕೆ ಎಲ್ಲವೂ ನಿವಾರಣೆ ಆಗಲಿದೆ. ಪ್ರೇಯಸಿ ಜೊತೆಗೆ ಸುಮಧುರ ಕ್ಷಣಗಳು ಅನುಭವಿಸುತ್ತೀರಿ. ನಿಮ್ಮ ಪರಸ್ಪರ ಮಾತಿನಲ್ಲಿ ಹೆಚ್ಚಿನ ಪ್ರೀತಿ ಇರುತ್ತದೆ. ನರಸಿಂಹ ದೇವರ ಮಹಾ ಮಂತ್ರ ಮತ್ತು ಗುರು ರಾಘವೇಂದ್ರ ಸ್ವಾಮಿಯ ಮಹಾ ಮಂತ್ರ ಪಾರಾಯಣ ಮಾಡಿದ್ರೆ ಖಂಡಿತ ನಿಮಗೆ ಶುಭಫಲ ಹೆಚ್ಚಾಗಿ ದೊರೆಯುತ್ತದೆ. ಈ ದಿನದ ಅದೃಷ್ಟ ಸಂಖ್ಯೆ 4. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಕುಂಭ ರಾಶಿ
ಈ ದಿನ ಧಾರ್ಮಿಕ ಕಾರ್ಯದಲ್ಲಿ ಒಲವು ತೂರುತ್ತೀರಿ. ಕುಟುಂಬದ ವಿಷ್ಯದಲ್ಲಿ ದೊಡ್ಡ ಮಟ್ಟದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಬಹು ದಿನಗಳ ಕನಸು ಒಂದು ಮತ್ತೆ ಚಿಗಿರುವ ಸನ್ನಿವೇಶ ಬರಲಿದೆ. ಮನೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹೆಚ್ಚು ಇರುತ್ತದೆ. ಈ ದಿನ ಬಿಳಿ ಬಣ್ಣದ ವಸ್ತ್ರಧಾರಣೆ ಮಾಡಿದ್ರೆ ಶುಭಫಲ ಹೆಚ್ಚಿಗೆ ದೊರೆಯಲಿದೆ. ಇಂದಿನ ನಿಮ್ಮ ಅದೃಷ್ಟ ಸಂಖ್ಯೆ 6. ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.
ಮೀನ ರಾಶಿ
ಅನ್ಯರ ಮಾತುಗಳಿಗೆ ಹೆಚ್ಚಿನ ಕಿವಿಗೊಡಬೇಡಿ. ದುಷ್ಟ ಜನರ ಸಹವಾಸ ಸ್ವಲ್ಪ ಮಟ್ಟಿಗೆ ದೂರ ಇರುವುದು ಸೂಕ್ತ. ಧಾರ್ಮಿಕ ಪುಣ್ಯ ಕ್ಷೇತ್ರ ದರ್ಶನ ಯೋಗ ಸಿಗಲಿದೆ. ಆರೋಗ್ಯದಲ್ಲಿ ಇಂದು ಹೆದರುವ ಅವಶ್ಯಕತೆ ಇಲ್ಲ ಎಲ್ಲವೂ ಸಹ ಸ್ಥಿರವಾಗಿ ಇರುತ್ತದೆ. ವಾಹನ ಯೋಗ, ಮತ್ತು ಸಣ್ಣ ವ್ಯವಹಾರ ಮಾಡುವ ಜನಕ್ಕೆ ಅಧಿಕ ಲಾಭ ಬರಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 4.ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ ಪ್ರೇಮ ದಾಂಪತ್ಯ ವೈವಾಹಿಕ ವ್ಯವಹಾರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ತಿಳಿಯಲು ಸಮಸ್ಯೆಗಳನ್ನು ಬರೆದು ಕಳುಹಿಸಿ ಉತ್ತರ ಪಡೆದುಕೊಳ್ಳಿ call/WhatsApp 8548998564.







