ADVERTISEMENT
Friday, July 11, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Abhishek Bachchan: ಪ್ಯಾನ್ ಇಂಡಿಯಾ ಪದದ ಮೇಲೆ ನಂಬಿಕೆ ಇಲ್ಲ

Mahesh M Dhandu by Mahesh M Dhandu
April 27, 2022
in Cinema, Newsbeat, ಮನರಂಜನೆ
Abhishek bachchan
Share on FacebookShare on TwitterShare on WhatsappShare on Telegram

Abhishek Bachchan: ಪ್ಯಾನ್ ಇಂಡಿಯಾ ಪದದ ಮೇಲೆ ನಂಬಿಕೆ ಇಲ್ಲ

ನಟ ಅಭಿಷೇಕ್ ಬಚ್ಚನ್ ನಟನೆಯ ‘ದಸ್ವಿ’ ಚಿತ್ರ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ನೋಡುಗರ ಮೆಚ್ಚುಗೆ ಪಡೆದುಕೊಂಡಿದೆ. ಆದ್ರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ಯಾನ್ ಇಂಡಿಯಾ ಎಂಬ ಪದದಲ್ಲಿ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ.

Related posts

ನಾಯಕತ್ವ ಬದಲಾವಣೆ ವದಂತಿಗೆ ತೆರೆ – ಸಿದ್ದರಾಮಯ್ಯ ಘೋಷಣೆಗೆ ಜಾರಕಿಹೊಳಿ ಬೆಂಬಲ

ನಾಯಕತ್ವ ಬದಲಾವಣೆ ವದಂತಿಗೆ ತೆರೆ – ಸಿದ್ದರಾಮಯ್ಯ ಘೋಷಣೆಗೆ ಜಾರಕಿಹೊಳಿ ಬೆಂಬಲ

July 11, 2025
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

ಮೆಂತ್ಯ ಸೊಪ್ಪಿನ ತೊಕ್ಕು ರೆಸಿಪಿ

July 11, 2025

ಬಾಲಿವುಡ್ ಸಿನಿಮಾಗಳಲ್ಲಿ ಕಂಟೆಂಟ್ ಇರುವುದಿಲ್ಲ ಅನ್ನೋದನ್ನ ನಾನು ತಿರಸ್ಕರಿಸುತ್ತೇನೆ. ಪ್ರತಿ ನಟನೂ ಭಾರತೀಯ ಚಿತ್ರರಂಗದ ಭಾಗವೇ ಎಂದಿದ್ದಾರೆ.

‘ನನಗೆ ಪ್ಯಾನ್ ಇಂಡಿಯಾ ಪದದಲ್ಲಿ ನಂಬಿಕೆ ಇಲ್ಲ. ನಾವು ಈ ಪದವನ್ನು ಬೇರೆ ಯಾವುದೇ ಉದ್ಯಮಕ್ಕೆ ಬಳಸುತ್ತೇವೆಯೇ? ಇಲ್ಲ ಅಲ್ಲವೇ. ಕೆಜಿಎಫ್ 2, ಪುಷ್ಪ, ಆರ್ ಆರ್ ಆರ್ ಚಿತ್ರಗಳು ಹಿಂದಿಯಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡಿವೆ.

abhishek-bachchan-about pan-india-movies saaksha tv
abhishek-bachchan-about pan-india-movies saaksha tv

ಒಳ್ಳೆಯ ಸಿನಿಮಾ ಹಿಟ್ ಆಗುತ್ತದೆ. ಫ್ಲಾಪ್ ಸಿನಿಮಾ ಎಲ್ಲಾದ್ರೂ ಫ್ಲಾಪ್ ಆಗುತ್ತದೆ. ಬಾಲಿವುಡ್ ನಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾಗಳಿಲ್ಲ ಎನ್ನುವುದು ಸರಿಯಲ್ಲ.

ಗಂಗೂಬಾಯಿ ಕಟಿಯವಾಡಿ ಮತ್ತು ಸೂರ್ಯವಂಶಿ ಉತ್ತಮ ಹಿಟ್ ಗಳಿಸಿವೆ. ಇನ್ನು ರಿಮೇಕ್ ಯಾವಾಗಲೂ ನಡೆಯುತ್ತಿರುತ್ತದೆ.

ಇದು ಕೇವಲ ಒಂದು ಆಯ್ಕೆಯಾಗಿದೆ. ನಮ್ಮಲ್ಲಿ ಸಾಕಷ್ಟು ಸಿನಿಮಾ ಪ್ರೇಮಿಗಳಿದ್ದಾರೆ. ಸಿನಿಮಾಗೆ ಭಾಷೆಯ ಗಡಿ ಇರಲ್ಲ.

ಸಿನಿಮಾ ಯಾವುದೇ ಭಾಷೆಯಲ್ಲಿ ಬಂದರೂ ಅದು ಸಿನಿಮಾನೇ. ನಾವು ವಿವಿಧ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ನಾವೆಲ್ಲರೂ ಭಾರತೀಯ ಚಲನಚಿತ್ರೋದ್ಯಮದ ಭಾಗವಾಗಿದ್ದೇವೆ. ನಾವೆಲ್ಲರೂ ದೊಡ್ಡ ಕುಟುಂಬಕ್ಕೆ ಸೇರಿದವರೇ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

  abhishek-bachchan-about pan-india-movies

Tags: #Saaksha TVAbhishek bachchanpan india cinemas
ShareTweetSendShare
Join us on:

Related Posts

ನಾಯಕತ್ವ ಬದಲಾವಣೆ ವದಂತಿಗೆ ತೆರೆ – ಸಿದ್ದರಾಮಯ್ಯ ಘೋಷಣೆಗೆ ಜಾರಕಿಹೊಳಿ ಬೆಂಬಲ

ನಾಯಕತ್ವ ಬದಲಾವಣೆ ವದಂತಿಗೆ ತೆರೆ – ಸಿದ್ದರಾಮಯ್ಯ ಘೋಷಣೆಗೆ ಜಾರಕಿಹೊಳಿ ಬೆಂಬಲ

by Shwetha
July 11, 2025
0

ರಾಜ್ಯ ರಾಜಕಾರಣದಲ್ಲಿ ಉಂಟಾಗಿದ್ದ ಸಿಎಂ ಬದಲಾವಣೆ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ತೆರೆ ಎಳೆದಿದ್ದಾರೆ. 5 ವರ್ಷಗಳ ಕಾಲ ನಾನೇ ಸಿಎಂ ಎಂಬ ಅವರ ಹೇಳಿಕೆಯಿಂದ ರಾಜಕೀಯ...

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

ಮೆಂತ್ಯ ಸೊಪ್ಪಿನ ತೊಕ್ಕು ರೆಸಿಪಿ

by Shwetha
July 11, 2025
0

ಮೆಂತ್ಯ ಸೊಪ್ಪಿನ ತೊಕ್ಕು ಒಂದು ರುಚಿಕರವಾದ ಮತ್ತು ಆರೋಗ್ಯಕರವಾದ ಖಾದ್ಯ. ಇದು ಅನ್ನ, ರೊಟ್ಟಿ, ಚಪಾತಿ, ಇಡ್ಲಿ, ದೋಸೆ ಜೊತೆಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಮೆಂತ್ಯ ಸೊಪ್ಪಿನ ತೊಕ್ಕು...

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

ನಾಯಿ ಕಡಿತ: ತಕ್ಷಣದ ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ಕ್ರಮಗಳು

by Shwetha
July 11, 2025
0

ನಾಯಿ ಕಡಿತಕ್ಕೆ ತಕ್ಷಣದ ಚಿಕಿತ್ಸೆ ಅತ್ಯಗತ್ಯ. ನಿರ್ಲಕ್ಷಿಸಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸೋಂಕುಗಳು ಉಂಟಾಗಬಹುದು.ನಾಯಿ ಕಚ್ಚಿದ ತಕ್ಷಣ ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳು ಇಲ್ಲಿವೆ: 1. ಗಾಯವನ್ನು...

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನೇಮಕಾತಿ

ಶ್ರೀ ಕಪಿಲೇಶ್ವರ ದೇವಸ್ಥಾನ, ಬೆಳಗಾವಿ ಇತಿಹಾಸ ಮತ್ತು ಮಹಿಮೆ

by Shwetha
July 11, 2025
0

ಬೆಳಗಾವಿಯ ಶ್ರೀ ಕಪಿಲೇಶ್ವರ ದೇವಸ್ಥಾನವು ಕರ್ನಾಟಕದ ಅತ್ಯಂತ ಪುರಾತನ ಮತ್ತು ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು "ದಕ್ಷಿಣ ಕಾಶಿ" ಎಂದೇ ಗುರುತಿಸಲಾಗುತ್ತದೆ. ಇತಿಹಾಸ: * ಕಪಿಲೇಶ್ವರ ದೇವಾಲಯವು...

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಹೈಕೋರ್ಟ್‌ನಿಂದ ಮಹತ್ವದ ಸೂಚನೆ

ದೇವಸ್ಥಾನದ ಗಂಟೆಗೆ ಬದಲಾಗಿ ಶಾಲೆಗಳ ಗಂಟೆ ಬಾರಿಸೋಣ – ಶಿಕ್ಷಣ ಸಚಿವ ಮಧು ಬಂಗಾರಪ್ಪ

by Shwetha
July 10, 2025
0

ದೇವಸ್ಥಾನದ ಗಂಟೆ ಹೊಡೆಯುವುದಕ್ಕಿಂತ, ಶಾಲೆಗಳ ಗಂಟೆ ಬಾರಿಸುವುದು ಸಾಮಾಜಿಕವಾಗಿ ಹೆಚ್ಚು ಮಹತ್ವದ್ದು ಎಂಬ ಹೇಳಿಕೆಯಿಂದ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತೆ ಸುದ್ದಿಯಲ್ಲಿದ್ದಾರೆ. ಕೊಪ್ಪಳ ಜಿಲ್ಲೆಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram