ಪಟಾಕಿ ದುರಂತ 5 ಮಂದಿ ಸಾವು 25 ಜನರಿಗೆ ಗಾಯ
ಪಟಾಕಿ ಅಂಗಡಿಯಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ್ದು ಸ್ಪೋಟದ ತೀವ್ರತೆಗೆ ಐದು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 25ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದೂ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ತಮಿಳುನಾಡಿನ ಕಲ್ಲಕುರುಚ್ಚಿ ಜಿಲ್ಲೆಯ ಶಂಕರಾಪುರಂ ಪಟ್ಟಣದಲ್ಲಿ ದೀಪವಾಳಿ ಹಬ್ಬಕ್ಕಕೆ ಪಟಾಕಿ ಮಾರುವ ಅಂಗಡಿಗೆ ಸಿದ್ಧತೆ ನಡೆಸುವಾಗ ಘಟನೆ ನಡೆದಿದೆ. ಎಂದು ಪೊಲೀಸರು ತಿಳಿಸಿದ್ದಾರೆ.
ಅವಘಡದಲ್ಲಿ ಮೃತ ಪಟ್ಟವರಿಗೆ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು 5 ಲಕ್ಷ ಪರಿಹಾರ ನೀಡಿದ್ದಾರೆ, ಮತ್ತು ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ 1 ಲಕ್ಷ ರುಪಾಯಿಗಳನ್ನ ಘೊಷಿಸಿದ್ದಾರೆ.