ADVERTISEMENT
Tuesday, June 17, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

World : ವಿಶ್ವದ ಮೊದಲ ನಾಸ್ತಿಕ ದೇಶ , ಇಲ್ಲಿರೋದು ಕೇವಲ 28 ಲಕ್ಷ ಜನ…!!! ಯಾವುದೀ ದೇಶ…??? ಏನಿದರ ವಿಶೇಷತೆ..??

Namratha Rao by Namratha Rao
June 13, 2022
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಆಲ್ಬೇನಿಯಾ..!!!

70 % ರಷ್ಟು ಈ ದೇಶ ಬೆಟ್ಟ ಗುಡ್ಡಗಳಿಂದ ಕೂಡಿದೆ..  ವಿಶ್ವದ ಸಣ್ಣ ರಾಷ್ಟ್ರಗಳ ಪಟ್ಟಿಗೆ ಸೇರೋ ಈ ಸುಂದರ ದೇಶ ಮತ್ಯಾವುದೂ ಅಲ್ಲ ಅಲ್ಬೇನಿಯಾ…

Related posts

ಪ್ರತಿದಿನ ಮನೆ ಬಾಗಿಲಿಗೆ ಈ ಪುಡಿಯನ್ನು ಸಿಂಪಡಿಸಿ ಮಂತ್ರವನ್ನು ಪಠಿಸುವವರ ಮನೆಗಳಿಗೆ ಹಣದ ಹರಿವು ಕಂಡುಬರುತ್ತದೆ. ಎಂದಿಗೂ ಬರುವುದಿಲ್ಲ ಎಂದು ಅವರು ಭಾವಿಸಿದ್ದ ಹಣವು ಅನಿರೀಕ್ಷಿತ ಸ್ಥಳಗಳಿಂದ ಬರುತ್ತದೆ.

ಪ್ರತಿದಿನ ಮನೆ ಬಾಗಿಲಿಗೆ ಈ ಪುಡಿಯನ್ನು ಸಿಂಪಡಿಸಿ ಮಂತ್ರವನ್ನು ಪಠಿಸುವವರ ಮನೆಗಳಿಗೆ ಹಣದ ಹರಿವು ಕಂಡುಬರುತ್ತದೆ. ಎಂದಿಗೂ ಬರುವುದಿಲ್ಲ ಎಂದು ಅವರು ಭಾವಿಸಿದ್ದ ಹಣವು ಅನಿರೀಕ್ಷಿತ ಸ್ಥಳಗಳಿಂದ ಬರುತ್ತದೆ.

June 16, 2025
ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಸಚಿವ ಮಧು ಬಂಗಾರಪ್ಪ ಅವರ ಕನಸು ನನಸು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಜುಲೈನಲ್ಲಿ ಪ್ರಾರಂಭ!

June 16, 2025

ಅಧಿಕೃತ ಹೆಸರು : ರಿಪಬ್ಲಿಕ್ ಆಫ್ ಅಲ್ಬೇನಿಯಾ..

ಉತ್ತರ ಪೂರ್ವದಲ್ಲಿ ಸ್ಥಿತಿವಾಗಿರುವ ಆಲ್ಬೇನಿಯಾ ಇತರ ಅನೇಕ ದೇಶಗಳಿಂತ ಅನೇಕ ವಿಚಾರಗಳಲ್ಲಿ ವಿಭಿನ್ನ..

ವಿಸ್ತೀರ್ಣದ ವಿಚಾರಕ್ಕೆ ಬಂದ್ರೆ ಅಲ್ಬೇನಿಯಾ ವಿಶ್ವದ 139 ನೇ ದೊಡ್ಡ ದೇಶವಾಗಿದೆ..

ಆದ್ರೆ ಜನಸಂಖ್ಯೆ ವಿಚಾರದಲ್ಲಿ ತುಂಬಾ ಸಣ್ಣ ದೇಶ – ಇಲ್ಲಿನ ಜನಸಂಖ್ಯೆ ಕೇವಲ  28. 7 ಲಕ್ಷ

ಅಧಿಕೃತ ಭಾಷೆ – ಅಲ್ಬೇನಿಯನ್   – ಇಂಡೋ ಯೂರೋಪಿಯನ್ ಭಾಷೆ

ರಾಜಧಾನಿ – ತಿರಾನಾ

ಇಲ್ಲಿ ದೇಶದ ಜವಾಬ್ದಾರಿ ರಾಷ್ಟ್ರಪತಿಗಳದ್ದಾಗಿರುತ್ತೆ..

1900 ರ ಿಸವಿಯ ವರೆಗೂ ಈ ದೇಶ ರೋಮನ್ ಸಾಮ್ರಾಜ್ಯದ ಭಾಗವಾಗಿತ್ತು.. ಆದ್ರೆ 1912 ರಲ್ಲಿ ಒಂದು ಸ್ವತಂತ್ರ್ಯ ದೇಶವಾಗಿ ಹೊರಹೊಮ್ಮಿತ್ತು..

1939 ರಲ್ಲಿ ಮತ್ತೆ ಈ ದೇಶವನ್ನ ಇಟಲಿ ಆಕ್ರಮಿಸಿಕೊಂಡಿತ್ತು..

ಸೇವೆಗಳು , ಕೃಷಿ , ಇಂಡಸ್ಟ್ರಿಗಳು ಇಲ್ಲಿನ ಅರ್ಥವ್ಯವಸ್ಥೆಯ ಪ್ರಮುಖ ಮೂಲಗಳಾಗಿವೆ..

ಇಲ್ಲಿನ ಆರ್ಥಿಕತೆಗೆ ಕೃಷಿಯಿಂದ ಸುಮಾರು 21 %  ,  ಸಿಕ್ಕರೆ 50% ಗಿಂತ ಹೆಚ್ಚು ಸೇವೆಗಳಿಂದ ಸಿಗುತ್ತೆ..

ಶ್ರೀಮಂತ ದೇಶಗಳಲ್ಲಿ ಒಂದು ಅಲ್ಬೇನಿಯಾ..

ಈ ದೇಶದಲ್ಲಿ 60 % ರಷ್ಟು ಮುಸ್ಲಿಮರಿದ್ದರೆ , 35 % ರಷ್ಟು ಕ್ರೈಸ್ತರಿದ್ದರೆ, 5 % ರಷ್ಟು ಉಳಿದ ಬೇರೆ ಬೇರೆ ಧರ್ಮದವರಿದ್ದಾರೆ..

ಅಂದ್ಹಾಗೆ ಆಶ್ಚರ್ಯಕಾರಿ ಸಂಗತಿಯೆಂದ್ರೆ ಈ ದೇಶದಲ್ಲಿ ಅತಿ ಹೆಚ್ಚು ನಾಸ್ತಿಕರಿದ್ದಾರೆ ಅನ್ನೋದು..

1967 ರಲ್ಲಿ ಅಲ್ಬೇನಿಯಾ  ವಿಶ್ವದ ಮೊದಲ ನಾಸ್ತಿಕ ದೇಶವಾಗಿ ಹೊರಹೊಮ್ಮಿತ್ತು.. ಇಲ್ಲಿನ ಸುಮಾರು 90 % ರಷ್ಟು ಜನರು ಯಾವುದೇ ಧರ್ಮವನ್ನ ಪಾಲನೆ ಮಾಡುವುದಿಲ್ಲ.. ಪೂಜೆ , ಪುನಸ್ಕಾರ , ದೇವರು ಯಾವುದನ್ನ ನಂಬುವುದಿಲ್ಲ..
ಈ ದೇಶದಲ್ಲಿ ಮತ್ತೊಂದು ವಿಶೇಷತೆ ಅಂದ್ರೆ ಇಲ್ಲಿನ ಪ್ರತಿ ಮಕ್ಕಳಿಗೆ ಸರ್ಕಾರ ಪ್ರೈಮರಿ ಮತ್ತು ಸೆಕೆಂಡರಿ ಹಂತದವರೆಗೂ ಉಚಿತ ಶಿಕ್ಷಣ ಒದಗಿಸುತ್ತದೆ..

2009 ರ ವರದಿ ಪ್ರಕಾರ ಈ ದೇಶದ ಲಿಟ್ರೆಸಿ ರೇಟ್ 98 %

ಈ ದೇಶದಲ್ಲಿ ಹದ್ದಿಗೆ ವಿಶೇಷ ಸ್ಥಾನವಿದೆ.. ಈ ದೇಶದ ರಾಷ್ಟ್ರೀಯ ಚಿಹ್ನಿಯೂ ಆಗಿದೆ.. ಈ ದೇಶದ ರಾಷ್ಟ್ರೀಯ ಧ್ವಜದಲ್ಲೂ ಹದ್ದು ಕಾಣಿಸುತ್ತೆ.. ಆದ್ರೆ ಎರೆಡು ತಲೆಯ ಹದ್ದಿನ ಚಿತ್ರವದು..

ಇನ್ನೊಂದು ವಿಚಾರ,,,,, ಇಡೀ ವಿಶ್ವದಲ್ಲೇ ಫೇಮಸ್ ಮೆಕ್ ಡೊನಾಲ್ಡ್ಸ್ ಇಡೀ ಅಲ್ಬೇನಿಯಾ ಸುತ್ತಿದ್ರೂ ಎಲ್ಲೂ ಸಿಗೋದಿಲ್ಲ…

ಇಡೀ ದೇಶದಲ್ಲಿ ಅಲ್ಲಲ್ಲಿ ಅತಿ ಹಳೆಯದಾದ ಬಂಕರ್ಸ್ ಗಳು ಕಾಣ ಸಿಗುತ್ವೆ… 2 ನೇ ಮಹಾಯುದ್ಧದ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಈ ಬಂಕರ್ಸ್ ಗಳನ್ನ ನಿರ್ಮಾಣ ಮಾಡಿಸಿತ್ತು.., ಈಗಲೂ ಈ ಬಂಕರ್ ಗಳಲ್ಲು ಅಲಲ್ಲಿ ಸ್ಕೂಲ್ ಕಾಲೇಜ್ , ಆಸ್ಪತ್ರೆ , ಬೆಟ್ಟ ಗುಡ್ಡಗಳು , ರಸ್ತೆಗಳ ಬಳಿ ಕಾಣ ಸಿಗುತ್ವೆ…

ಇಡೀ ಅಲ್ಬೇನಿಯಾ ದೇಶದಲ್ಲಿ ಸುಮಾರು 2 ಲಕ್ಷ ಬಂಕರ್ ಗಳಿವೆ..

 ಇಲ್ಲಿ ಸತ್ತ ಪ್ರಾಣಿ , ಪಕ್ಷಿಗಳನ್ನ ಶುಭ ಎಂದು ಜನ ಭಾವಿಸುತ್ತಾರೆ..

ಅಷ್ಟೇ ಅಲ್ಲ… ಸತ್ತ ಪ್ರಾಣಿಗಳನ್ನ ತಮ್ಮ ಮನೆಯ ಹೊರಗೂ ನೇತಾಕುತ್ತಾರೆ..

ಹೀಗೆ ಮಾಡೋದ್ರಿಂದ ಕೆಟ್ಟ ಆತತ್ಮಗಳು ಮನೆಯನ್ನ ಪ್ರವೇಶಿಸುವುದಿಲ್ಲ ಎಂಬುದು ಅಲ್ಲಿನ ಜನರ ನಂಬಿಕೆ…

Tags: #saakshatvalbaniainteresting factsWorld
ShareTweetSendShare
Join us on:

Related Posts

ಪ್ರತಿದಿನ ಮನೆ ಬಾಗಿಲಿಗೆ ಈ ಪುಡಿಯನ್ನು ಸಿಂಪಡಿಸಿ ಮಂತ್ರವನ್ನು ಪಠಿಸುವವರ ಮನೆಗಳಿಗೆ ಹಣದ ಹರಿವು ಕಂಡುಬರುತ್ತದೆ. ಎಂದಿಗೂ ಬರುವುದಿಲ್ಲ ಎಂದು ಅವರು ಭಾವಿಸಿದ್ದ ಹಣವು ಅನಿರೀಕ್ಷಿತ ಸ್ಥಳಗಳಿಂದ ಬರುತ್ತದೆ.

ಪ್ರತಿದಿನ ಮನೆ ಬಾಗಿಲಿಗೆ ಈ ಪುಡಿಯನ್ನು ಸಿಂಪಡಿಸಿ ಮಂತ್ರವನ್ನು ಪಠಿಸುವವರ ಮನೆಗಳಿಗೆ ಹಣದ ಹರಿವು ಕಂಡುಬರುತ್ತದೆ. ಎಂದಿಗೂ ಬರುವುದಿಲ್ಲ ಎಂದು ಅವರು ಭಾವಿಸಿದ್ದ ಹಣವು ಅನಿರೀಕ್ಷಿತ ಸ್ಥಳಗಳಿಂದ ಬರುತ್ತದೆ.

by Shwetha
June 16, 2025
0

ಪ್ರತಿದಿನ ಮನೆ ಬಾಗಿಲಿಗೆ ಈ ಪುಡಿಯನ್ನು ಸಿಂಪಡಿಸಿ ಮಂತ್ರವನ್ನು ಪಠಿಸುವವರ ಮನೆಗಳಿಗೆ ಹಣದ ಹರಿವು ಕಂಡುಬರುತ್ತದೆ. ಎಂದಿಗೂ ಬರುವುದಿಲ್ಲ ಎಂದು ಅವರು ಭಾವಿಸಿದ್ದ ಹಣವು ಅನಿರೀಕ್ಷಿತ ಸ್ಥಳಗಳಿಂದ...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಸಚಿವ ಮಧು ಬಂಗಾರಪ್ಪ ಅವರ ಕನಸು ನನಸು: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಜುಲೈನಲ್ಲಿ ಪ್ರಾರಂಭ!

by Shwetha
June 16, 2025
0

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ವಿಶೇಷ ಶಾಲೆ ಸ್ಥಾಪನೆಯ ಕನಸು ಇದೀಗ ನನಸಾಗುವತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ,...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

by Shwetha
June 16, 2025
0

ಬೆಂಗಳೂರು, ಕರ್ನಾಟಕ: ಇಸ್ರೇಲ್ ಮತ್ತು ಇರಾನ್ ನಡುವೆ ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ, ಕರ್ನಾಟಕದ 19 ಸದಸ್ಯರ ನಿಯೋಗವೊಂದು ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದೆ. ಈ ನಿಯೋಗದಲ್ಲಿ ಕಾಂಗ್ರೆಸ್, ಬಿಜೆಪಿ...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಬಿಹಾರ: ಲಾಲು ಕಾಲಿನ ಬಳಿ ಅಂಬೇಡ್ಕರ್ ಫೋಟೋ; ಬಿಜೆಪಿ ಆರೋಪ, ತೇಜಸ್ವಿ ತಿರುಗೇಟು!

by Shwetha
June 16, 2025
0

ಪಟ್ನಾ, ಬಿಹಾರ: ಬಿಹಾರ ರಾಜಕಾರಣದಲ್ಲಿ ಹೊಸ ವಿವಾದವೊಂದು ಭುಗಿಲೆದ್ದಿದ್ದು, ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕಾಲಿನ ಬಳಿ ಸಂವಿಧಾನ ಶಿಲ್ಪಿ...

ಇಸ್ರೇಲ್-ಇರಾನ್ ಉದ್ವಿಗ್ನತೆ: ಯುದ್ಧಭೂಮಿ ಇಸ್ರೇಲ್‌ನಲ್ಲಿ ಕರ್ನಾಟಕದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಿಯೋಗ

ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನೇಮಕಾತಿ 2025

by Shwetha
June 16, 2025
0

LIC HFL Recruitment 2025 : ಎಲ್ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಇದರಲ್ಲಿ ಅಗತ್ಯವಿರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram