Monday, March 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

ವಿಶ್ವಸಂಸ್ಥೆ – 2ನೇ ಅವಧಿಗೆ  ಗುಟೆರೆಸ್‌ ಆಯ್ಕೆಗೆ UNSC ಶಿಫಾರಸು

Namratha Rao by Namratha Rao
June 9, 2021
in Uncategorized
Share on FacebookShare on TwitterShare on WhatsappShare on Telegram

Related posts

Shivalinge gowda

K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ…

March 16, 2023
angelo mathews

Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್

March 12, 2023

ವಿಶ್ವಸಂಸ್ಥೆ – 2ನೇ ಅವಧಿಗೆ  ಗುಟೆರೆಸ್‌ ಆಯ್ಕೆಗೆ UNSC ಶಿಫಾರಸು

ವಿಶ್ವಸಂಸ್ಥೆ: ಪ್ರಸ್ತುತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಆಂಟೋನಿಯೊ ಗುಟೆರೆಸ್ ಅವರನ್ನು ಎರಡನೇ ಅವಧಿಗೆ ಮತ್ತೆ ಆಯ್ಕೆ ಮಾಡಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಶಿಫಾರಸು ಮಾಡಿದೆ.

2022ರ ಜನವರಿ 1ರಿಂದ 5 ವರ್ಷಗಳ ಅವಧಿಗೆ ಆಂಟೋನಿಯೊ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ 2ನೇ ಬಾರಿಗೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಭದ್ರತಾ ಮಂಡಳಿಯ 15 ರಾಷ್ಟ್ರಗಳ ಸಭೆಯ ಬಳಿಕ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎರಡನೇ ಬಾರಿಗೆ ಗುಟೆರೆಸ್ ಅವರ ಹೆಸರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಿಫಾರಸು ಮಾಡುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಇನ್ನೂ ಕಳೆದ ತಿಂಗಳಷ್ಟೇ ಗುಟೆರೆಸ್ ಅಧಿಕಾರವಧಿಯಲ್ಲಿ ಮುಂದುವರಿಯಲು ಮತ್ತವರ ಉಮೇದುವಾರಿಕೆಗೆ ಭಾರತ ಬೆಂಬಲವನ್ನು ಸೂಚಿಸಿತ್ತು. ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಗುಟೆರೆಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.

ಈ ಬಿಕ್ಕಟ್ಟಿನ ಸಮಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಂದಾಳತ್ವವನ್ನು ಭಾರತ ಗೌರವಿಸುತ್ತದೆ. ಎರಡನೇ ಬಾರಿಗೆ ಗುಟೆರೆಸ್ ಉಮೇದುವಾರಿಕೆಗೆ ಭಾರತದ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದರು.

Tags: antonio guterresUnited NationsUNSC
ShareTweetSendShare
Join us on:

Related Posts

Shivalinge gowda

K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ…

by Naveen Kumar B C
March 16, 2023
0

K M Sivalinge Gowda : ದಳಪತಿ ಟೀಕೆಗೆ ತಿರುಗೇಟು ಕೊಟ್ಟ ಅರಸೀಕೆರೆ ಶಾಸಕರು – ಏಪ್ರಿಲ್ 23 ವರಗೆ ರಾಜಿನಾಮೆ ಕೊಡಲ್ಲ… ಈಗಾಗಲೇ ಜೆಡಿಎಸ್ ನಿಂದ...

angelo mathews

Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್

by Namratha Rao
March 12, 2023
0

Angelo Mathews : 14ನೇ ಟೆಸ್ಟ್ ಶತಕದೊಂದಿಗೆ ಜಯಸೂರ್ಯ ದಾಖಲೆ ಸರಿಗಟ್ಟಿದ ಮ್ಯಾಥ್ಯೂಸ್ ಶ್ರೀಲಂಕಾ ತಂಡದ ಹಿರಿಯ ಆಟಗಾರ ಏಂಜೆಲೋ ಮ್ಯಾಥ್ಯೂವ್ಸ್‌(115) ನ್ಯೂಜಿ಼ಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ...

Congress : ಧ್ರುವನಾರಾಯಣ ನಿಧನ ಹಿನ್ನೆಲೆ ಕಾಂಗ್ರೆಸ್ ಎಲ್ಲಾ ಕಾರ್ಯಕ್ರಮಗಳು ರದ್ದು

by Namratha Rao
March 11, 2023
0

ಮಾಜಿ ಸಂಸದ , ಕಾಂಗ್ರೆಸ್ ನಾಯಕ , ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ ನಿಧನ ಹಿನ್ನಲೆ ಇಂದಿನ ಕಾಂಗ್ರೆಸ್ ಎಲ್ಲಾ ಕಾರ್ಯಕ್ರಮಗಳು ರದ್ದು ಮಾಡಲಾಗಿದೆ.. ಇಂದು ರಾಮನಗರದಲ್ಲಿ ನಡೆಯಬೇಕಿದ್ದ...

Astrology

Astrology : ಹೇಡಿಗಳಿದ್ದವರು ಈ ದಿನದಂದು ಹನುಮಂತನಿಗೆ ದೀಪ ಹಚ್ಚಿ ಧೈರ್ಯವನ್ನು ಪಡೆದುಕೊಳ್ಳಿ…!!!

by Namratha Rao
March 11, 2023
0

Astrology : ಹೇಡಿಗಳಿದ್ದವರು ಈ ದಿನದಂದು ಹನುಮಂತನಿಗೆ ದೀಪ ಹಚ್ಚಿ ಧೈರ್ಯವನ್ನು ಪಡೆದುಕೊಳ್ಳಿ...!!! ನಾವು ಎಷ್ಟೇ ಬುದ್ದಿವಂತರಾಗಿದ್ದರೂ, ಎಷ್ಟೇ ಓದಿದರೂ, ಜೀವನದಲ್ಲಿ ಶೌರ್ಯ, ಧೈರ್ಯ ಇಲ್ಲದಿದ್ದರೆ ಕೆಲವನ್ನು...

weight Lose

WeightLoss : ತೂಕ ನಷ್ಟ ಮಾಡಿಕೊಳ್ಳಬೇಕಂದ್ರೆ ಈಗಲೇ ಈ ಪದಾರ್ಥಗಳನ್ನ ತ್ಯಜಿಸಿ..!!

by Namratha Rao
January 27, 2023
0

WeightLoss : ತೂಕ ನಷ್ಟ ಮಾಡಿಕೊಳ್ಳಬೇಕಂದ್ರೆ ಈಗಲೇ ಈ ಪದಾರ್ಥಗಳನ್ನ ತ್ಯಜಿಸಿ..!! ತೂಕ ನಷ್ಟ ಸಲಹೆಗಳು :  ನೀವು ಈ ಕೂಡಲೇ ಈ ಮೂರು ಆಹಾರ ಪದಾರ್ಥಗಳನ್ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

March 26, 2023
Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

March 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram