ಪದೇ ಪದೇ ಜೀವನದಲ್ಲಿ ಕಷ್ಟಗಳನ್ನು ಅನುಭವಿಸುತ್ತಿದ್ದೀರಾ…! ಹಾಗಾದರೆ ಈ ಒಂದು ಕೂಷ್ಮಾಂಡ ದೀಪವನ್ನು ಈ ರೀತಿ… ಕಷ್ಟಗಳು ದೂರವಾಗಿ ನೆಮ್ಮದಿ ಜೀವನ ನಿಮ್ಮದಾಗುತ್ತದೆ…!!
ಓಂ ಶ್ರೀ ಗುರುಭ್ಯೋ ನಮಃ
ಕೂಷ್ಮಾಂಡ ದೀಪ
ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ ಆದರೆ ಎಲ್ಲವೂ ಒಂದೇ ರೀತಿಯಾಗಿ ಇರುವುದಿಲ್ಲ ಮತ್ತು ಕೆಲವೊಂದು ಯಾವ ರೀತಿಯಾಗಿ ನಮ್ಮನ್ನು ಹಿಂಸೆ ಮಾಡುತ್ತಾ ಇರುತ್ತದೆ ಎಂದರೆ ಆಗಾಗ ಆರೋಗ್ಯದ ಸಮಸ್ಯೆ ಹೆಚ್ಚಾಗುವುದು ಮತ್ತು ಮಾನಸಿಕ ಆರೋಗ್ಯ ಇಲ್ಲದೇ ಇರುವುದು ಮಾನಸಿಕವಾಗಿ ನೆಮ್ಮದಿ ಇಲ್ಲದೇ ಇರುವುದು ಮತ್ತು ಹಲವು ಬಾರಿ ಶತ್ರುಗಳಿಂದ ಕಾಟ ಉಂಟಾಗುವುದು ಮತ್ತು ಮನೆಯಲ್ಲಿ ನಕಾರಾತ್ಮಕ ಕ್ರಿಯೆಗಳು ನಡೆಯುವುದು ಈ ರೀತಿಯಾಗಿ ಹಲವು ಸಮಸ್ಯೆಗಳು ಹಲವರಿಗೆ ಎದುರಾಗುತ್ತಾ ಇರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಆದರೆ ಅಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹಾರ ಮಾಡಿಕೊಳ್ಳಬಹುದು ಎಂಬೆಲ್ಲಾ ವಿಚಾರಗಳ ಬಗ್ಗೆ ನಮಗೆ ಸೂಕ್ತವಾಗಿ ಮಾಹಿತಿ ಇರಬೇಕು ಮತ್ತು ಅದನ್ನು ಹೇಗೆ ಮಾಡಬೇಕು ಎಂದು ನಾವು ತಿಳಿದುಕೊಳ್ಳೋಣ ಮತ್ತು ಅದನ್ನು ಸೂಕ್ತವಾದಂತಹ ವಿಧಾನದಲ್ಲಿ ಸೂಕ್ತವಾದಂತಹ ರೀತಿಯಲ್ಲಿ ಮಾಡಿಕೊಂಡು ಹೋಗೋಣ. ಮೊದಲಿಗೆ ನಮಗೆ ಇರುವಂತಹ ಸಮಸ್ಯೆ ಎಂತದ್ದು ಎಂಬುದರ ಬಗ್ಗೆ ಸೂಕ್ತವಾದಂತಹ ಅರಿವು ಇರುವುದು ಬಹಳ ಒಳ್ಳೆಯದು ಮತ್ತು ಅದು ಯಾವುದರಿಂದ ಪರಿಹಾರವಾಗುತ್ತದೆ ಎಂಬುದನ್ನು ಕೂಡ ನಾವು ತಿಳಿದಿರಬೇಕು.
ಇನ್ನು ಜೀವನದಲ್ಲಿ ಈ ರೀತಿಯಾಗಿ ಸಮಸ್ಯೆಗಳು ಎದುರಾದಾಗ ಕೂಷ್ಮಾಂಡ ದೀಪ ವನ್ನು ಬೆಳಗುವುದು ಉತ್ತಮ ಎಂದು ಅನೇಕರು ಹೇಳುತ್ತಾರೆ ಆದರೆ ಕೂಷ್ಮಾಂಡ ದೀಪವನ್ನು ಹೇಗೆ ಬೆಳಗಬೇಕು ಎಲ್ಲಿ ಬೆಳಗಬೇಕು ಎಂಬುದರ ಬಗ್ಗೆ ಅನೇಕರಿಗೆ ಗೊಂದಲವು ಇಂದಿಗೂ ಇದೆ. ಮತ್ತು ಅದನ್ನು ಬೆಳಗಬೇಕಾದರೆ ಯಾವೆಲ್ಲಾ ರೀತಿಯಾದಂತಹ ವಿಧಾನಗಳನ್ನು ನಾವು ಬಳಸಬೇಕು ಎಂಬುದರ ಬಗ್ಗೆಯೂ ಕೂಡ ಅರಿವು ಇರುವುದು ಬಹಳ ಒಳ್ಳೆಯದು ಇನ್ನು ಕೂಷ್ಮಾಂಡ ದೀಪವನ್ನು ಬೆಳಗಬೇಕಾದಂತಹ ಜಾಗ ಯಾವುದು ಎಂದರೆ ಅದು ಕಾಲಭೈರವನ ದೇವಸ್ಥಾನ ಆಗಿದೆ ಅಲ್ಲಿ ಬೆಳಗಬೇಕು.
ಕಾಲಭೈರವ ಸ್ವಾಮಿಯ ದೇವಸ್ಥಾನದಲ್ಲಿ ಮಾತ್ರವೇ ಕೂಷ್ಮಂಡ ದೀಪವನ್ನು ಬೆಳಗಬೇಕು ಅಥವಾ ಶಕ್ತಿ ದೇವತೆಗಳಾದಂತಹ ಪ್ರತ್ಯಂಗಿರಾ ದೇವಿ, ಚಾಮುಂಡೇಶ್ವರಿ ದೇವಿ ಮತ್ತು ದುರ್ಗಾದೇವಿ ಈ ದೇವಸ್ಥಾನಗಳಲ್ಲಿ ಮಾತ್ರ ಕೂಷ್ಮಾಂಡ ದೀಪವನ್ನು ಬೆಳಗಬೇಕು. ಇನ್ನು ಬೇರೆ ಯಾವ ದೇವಸ್ಥಾನಗಳಲ್ಲಿಯೂ ಕೂಡ ಅದನ್ನು ಬೆಳಗಬಾರದು ಎಂಬ ಪ್ರತೀತಿ ಇದೆ. ಹಾಗಾದರೆ ಅದನ್ನು ಬಿಟ್ಟು ಮನೆಯಲ್ಲಿಯೇ ದೀಪ ಬೆಳಗಬೇಕು ಎಂದರೆ ಯಾವ ರೀತಿಯಾಗಿ ಬೆಳಗಬೇಕು ಎಂಬುದರ ಬಗ್ಗೆ ತಿಳಿದುಕೊಂಡು ಇರಬೇಕು. ಅದು ಸೂಕ್ತವಾದಂತಹ ಮಾಹಿತಿಯೂ ಆಗಿದೆ ಮತ್ತು ಅದು ಒಳ್ಳೆಯದು ಆಗಿದೆ. ಹಾಗಾದರೆ ಯಾವ ರೀತಿ ಅದನ್ನು ಬೆಳಗಬೇಕು ಎಂದು ತಿಳಿದುಕೊಳ್ಳೋಣ.
ಮೊದಲಿಗೆ ಅದನ್ನು ಬೆಳಗಬೇಕಾದರೆ ಮನೆಯಲ್ಲಿ ಯಾವ ದಿನ ಬೆಳಗಬೇಕು ಎಂಬುದರ ಬಗ್ಗೆಯೂ ಕೂಡ ಸೂಕ್ತವಾದಂತಹ ಮಾಹಿತಿ ಇರಬೇಕು. ಮೊದಲಿಗೆ ಅದನ್ನು ಬೆಳಗಬೇಕಾದರೆ ಮಂಗಳವಾರ ಅಥವಾ ಅಷ್ಟಮಿ ಅಥವಾ ಅಮಾವಾಸ್ಯೆಯ ದಿನದಂದು ಬೆಳಗಬೇಕು ಅದು ಒಳ್ಳೆಯ ಲಾಭವನ್ನು ತಂದುಕೊಡುತ್ತದೆ ಹೇಗೆ ಬೆಳಗಬೇಕು ಎಂದರೆ ಬೂದುಕುಂಬಳಕಾಯಿಯನ್ನು ತೆಗೆದುಕೊಂಡು ಮೊದಲಿಗೆ ಅದನ್ನು ಎರಡು ಭಾಗವಾಗಿ ಮಾಡಿ ಅಂದರೆ ಅದು ದೀಪವಾಗಿ ಕಾಣುವ ರೀತಿಯಲ್ಲಿ ಎರಡು ಭಾಗವಾಗಿ ಕತ್ತರಿಸಿ ನಂತರ ಅದರಲ್ಲಿ ಇರುವಂತಹ ಅದರ ಅಂಶ ಅಂದರೆ ಅದರಲ್ಲಿ ಇರುವಂತಹ ಎಲ್ಲಾ ತಿರುಳಯನ್ನು ತೆಗೆದುಹಾಕಿ.
ನಂತರ ಅದಕ್ಕೆ ಪೂರ್ತಿಯಾಗಿ ಅರಿಶಿನವನ್ನು ಸವರಿ ನಂತರ ಅದಕ್ಕೆ ಕುಂಕುಮದ ಬೊಟ್ಟುಗಳನ್ನು ಇಟ್ಟಿ ನಂತರ ಅದಕ್ಕೆ ಬಳಸುವಂತಹ ಎಣ್ಣೆಯೂ ಕೂಡ ಬೇರೆಯದು ಆಗಿದೆ ಯಾವುದು ಅದು ಅಷ್ಟ ಮೂಲ ಎಣ್ಣೆ (ಎಂಟು ತರಹದ) ಎಂದು ಕರೆಯಲಾಗುತ್ತದೆ ಅದೇ ರೀತಿಯಾದಂತಹ ಎಣ್ಣೆಯನ್ನು ಹಾಕಿ ಇನ್ನು ಅದಕ್ಕೆ ಹಾಕುವಂತಹ ಬತ್ತಿಯು ಕೂಡ ಬಾಳೆ ತಿರುಳಿನಿಂದ ಮಾಡಿರುವಂತಹ ಬತ್ತಿ ಆಗಿರುವುದು ಇನ್ನೂ ಬಹಳ ಒಳ್ಳೆಯದು. ಹಾಗಾಗಿ ಅಂತಹ ದೀಪವನ್ನು ನಾವು ಮನೆಯ ಮುಂಭಾಗದಲ್ಲಿ ಸರಿಯಾಗಿ ದ್ವಾರದ ಮಧ್ಯದಲ್ಲಿ ಬೆಳಗುವುದು ಬಹಳ ಒಳ್ಳೆಯದು ಮತ್ತು ಒಳ್ಳೆಯ ವಿಧವಾದಂತಹ ಫಲಿತಾಂಶವನ್ನು ತಂದುಕೊಡುತ್ತದೆ.
ಕೂಷ್ಮಾಂಡ ದೀಪವನ್ನು ಬೆಳಗಿಸುವುದು ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ, ಅದನ್ನು ನಂಬಿಕೆ, ಗೌರವ ಮತ್ತು ಅದಕ್ಕೆ ಸಂಬಂಧಿಸಿದ ಧಾರ್ಮಿಕ ಸಂಪ್ರದಾಯಗಳಿಗೆ ಗೌರವದಿಂದ ಸಂಪರ್ಕಿಸಬೇಕು ಎಂದು ಗಮನಿಸುವುದು ಮುಖ್ಯ. ಗೊತ್ತುಪಡಿಸಿದ ಪೂಜಾ ಸ್ಥಳಗಳಲ್ಲಿ ಅಥವಾ ಶಕ್ತಿ ದೇವತೆಗಳಿಗೆ ಸಮರ್ಪಿತವಾದ ದೇವಾಲಯಗಳಲ್ಲಿ ಮಾತ್ರ ದೀಪವನ್ನು ಬೆಳಗಿಸಬೇಕು. ಅಂತಹ ಆಚರಣೆಗಳಲ್ಲಿ ತೊಡಗಿಸಿಕೊಳ್ಳುವಾಗ ವ್ಯಕ್ತಿಗಳು ಸ್ಥಳೀಯ ಪದ್ಧತಿಗಳು, ನಿಯಮಗಳು ಮತ್ತು ದೇವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564