ಜವಹಾರ್ ಲಾಲ್ ನೆಹರು ಅವರ 132 ಜಯಂತಿಯ ಅಂಗವಾಗಿ ಗಣ್ಯರು ಶುಭಾಶಯಗಳನ್ನ ಕೋರಿದರು.
1947 ರಲ್ಲಿ ಸ್ವಾತಂತ್ರ್ಯ ಬಂದ ನಂತರದಲ್ಲಿ ದೇಶದ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ 1964 ರ ಅವರ ಜೀವನದ ಕೊನೆಯ ದಿನಗಳವರೆಗೆ ದೀರ್ಘಕಾಲ ಆಡಳಿತ ನೆಡಸಿದ ಹೆಗ್ಗೆಳಕೆ ನೆಹರು ಅವರದ್ದು.
ಇಂದು ನೆಹರು ಅವರ ಜನ್ಮದಿನಾಚರಣೆಯೆ ಪ್ರಯುಕ್ತ ಕಾಂಗ್ರೇಸ್ ಪಾರ್ಟಿಯ ಸದಸ್ಸರು ಗೌರವ ನಮನ ಸಲ್ಲಿಸಿದರು. ಸೋನಿಯಾ ಗಾಂಧಿಯವರು ರಾಷ್ಟ್ರ ರಾಜಧಾನಿಯಲ್ಲಿರುವ ಶಾಂತಿವನಕ್ಕೆ ತೆರಳಿ ನೆಹರು ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
“What we need is a generation of peace.”
– Pandit Jawaharlal NehruRemembering India’s first Prime Minister who greatly valued truth, unity and peace. pic.twitter.com/h89MpL39Ph
— Rahul Gandhi (@RahulGandhi) November 14, 2021
“ನಮಗೆ ಬೇಕಾಗಿರುವುದು ಶಾಂತಿಯ ಪೀಳಿಗೆ” ಎಂಬ ಜವಾಹರ್ಲಾಲ್ ನೆಹರೂ ಅವರ ಮಾತನ್ನು ಉಲ್ಲೇಖಿಸಿ. ನೆಹರು ಅವರು ಮಕ್ಕಳೊಂದಿಗೆ ಇರುವ ಪೋಟೋವನ್ನು ರಾಹುಲ್ ಗಾಂಧಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.
"…भारत भूमि में फैले सारे भारतवासी ही सबसे ज्यादा मायने रखते हैं। भारत माता यही करोड़ों-करोड़ जनता है और भारत माता की जय उसकी भूमि पर रहने वाले इन सबकी जय है।"
~ पंडित जवाहर लाल नेहरूभारत माता की जय में किसानों की जय है, जवानों की जय, श्रमिकों की जय है।#RememberingNehru pic.twitter.com/m8DelKDKFl
— Priyanka Gandhi Vadra (@priyankagandhi) November 14, 2021
“ಭಾರತದ ನೆಲದಲ್ಲಿರುವ ಎಲ್ಲಾ ಜನರೂ ಅತ್ಯಂತ ಮುಖ್ಯವಾದವರು. ಭಾರತ್ ಮಾತಾ ಕಿ ಜೈ.. ಅವಳ ಭೂಮಿಯಲ್ಲಿ ವಾಸಿಸುವ ಎಲ್ಲರಿಗೂ ಜೈ” ಎಂದು ನೆಹರು ಮಾತನ್ನ ಉಲ್ಲೇಖೀಸಿ ಪ್ರಿಯಾಂಕ ವಾದ್ರಾ ಗಾಂಧಿ, ನೆಹರು ರೈತನ ಜೊತೆ ಇರುವ ಚಿತ್ರ ಹಂಚಿಕೊಂಡಿದ್ದಾರೆ.
Tributes to Pandit Jawaharlal Nehru Ji on his birth anniversary.
— Narendra Modi (@narendramodi) November 14, 2021
ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟರ್ ನಲ್ಲಿ ಜವಹಾರ್ ಲಾಲ್ ನೆಹರು ಜನ್ಮ ಜಯಂತಿಗೆ ಟ್ವೀಟರ್ ನಲ್ಲಿ ಶುಭ ಕೋರಿದರು.