ಮನೆಯಲ್ಲಿ ಅಭಿವೃದ್ಧಿ ಇಲ್ಲದೇ ಅಷ್ಟದಟ್ಟ ದಾರಿದ್ರ್ಯಾದಿಂದ ಸಂಕಟದ ಜೀವನ ನಡೆಸುವ ಈ 3 ರಾಶಿಗಳು ನಿಮ್ಮ ರಾಶಿಯು ಇದೆಯಾ ನೋಡಿ
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
1)ವೃಷಭ ರಾಶಿ
ವೃಷಭ ರಾಶಿಯವರಿಗೆ ರಾಹು ಇದ್ದೆ ಸರ್ಪದೋಷ ಬರುತ್ತದೆ ಇದರಿಂದ ಗುರು ಬಲಕ್ಕೆ ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ , ರಾಶ್ಯಾಧಿಪತಿ ಶುಕ್ರನಾಗಿರುವುದರಿಂದ ನಿಧಾನವೇ ತಾಳ್ಮೆಯಿಂದ ಇದ್ದರೆ ಶುಭ ಐಷಾರಾಮಿ, ಆಡಂಬರ, ತೋರ್ಪಡಿಕೆ ಜೀವನಕ್ಕೆ ಒಳ್ಳೆಯದಲ್ಲ ರಾಜಕಾರಣಿಗಳು ಕಂಟಕಗಳಿಗೆ ಸಿಲುಕುವ ಸಾಧ್ಯತೆ ಹಣ ವ್ಯಯ, ಆಸ್ತಿ ಕಳೆದುಕೊಳ್ಳುವ ಸಾಧ್ಯತೆ ಮನೆಯಲ್ಲಿ ಬಾಂಧವ್ಯಗಳಿಗೆ ತೊಂದರೆಯಾಗಿ ವಿವಾಹ ವಿಳಂಬ, ಸಂತಾನ ವಿಳಂಬ,ಶತ್ರು ಭಾದೆ, ಆಸೆಗಳಿಗೆ ವಿಘ್ನ ಬರುವಂತದ್ದು ಅವಸರದಿಂದ ತೊಂದರೆ ಉಂಟಾಗುವುದು ಮುಖಕ್ಕೆ ಸಂಬಂಧಪಟ್ಟಂತೆ ರೋಗಗಳು ಬರುವ ಸಾಧ್ಯತೆ ಮುಖದಲ್ಲಿ ಮೊಡವೆ ಬರುವುದು ಸಾಧ್ಯತೆ ಕೆಟ್ಟ ಸರ್ಪಸ್ವಪ್ನಗಳು ಬರುತ್ತವೆ ಆರ್ಥಿಕವಾಗಿ ನಷ್ಟವಿದೆ ಇನ್ನೊಬ್ಬರನ್ನ ನಂಬಿ ಹೂಡಿಕೆ ಮಾಡೋದು ಬೇಡ ಶ್ರಮ ಜಾಸ್ತಿ ಫಲ ಕಡಿಮೆ ಎಚ್ಚರಿಕೆಯಿಂದ ವ್ಯವಹಾರವನ್ನು ನಡೆಸುವಂಥದ್ದು ಬಹಳ ಮುಖ್ಯವಾಗಿದೆ ಲವ್ ಮ್ಯಾರೇಜ್ ಅಥವಾ ಪ್ರೀತಿಸುವವರಿಗೆ ತೊಂದರೆ ಆಗುತ್ತದೆ ವಂಶಪಾರಂಪರ್ಯ ಉದ್ಯಮಗಳನ್ನು ಮುಂದುವರಿಸಿ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಷ್ಣಾನಿಧಿಮ್ ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ಓಂ ನಮೋ ದತ್ತಾತ್ರೇಯ ಮಂತ್ರ ಪಠಿಸಿ ದತ್ತಾತ್ರೇಯ ದರ್ಶನ ಮಾಡಿ
2)ಕನ್ಯಾ ರಾಶಿ
ಕನ್ಯಾ ರಾಶಿಗೆ ಗುರುಬಲ ಇಲ್ಲ ರಾಶ್ಯಾಧಿಪತಿ ಬುಧ ಆಗಿರೋದ್ರಿಂದ ಈ ವರ್ಷದ ಸೆಪ್ಟೆಂಬರ್ ತನಕ ಮಿಶ್ರಫಲವಿದೆ ಆರೋಗ್ಯದ ವಿಚಾರದಲ್ಲಿ ಏರುಪೇರು ಎಲ್ಲಾ ಕೆಲಸದಲ್ಲಿ ಅಡತಡೆ ಸಂತಾನ ವಿಳಂಬ 3,4 ತಿಂಗಳಲ್ಲಿ ಗರ್ಭಿಣಿಯರು ಗರ್ಭಪಾತ ಆಗುವ ಸಾಧ್ಯತೆ ಇದೆ ಮಹಿಳೆಯರಿಗೆ ಶುಭವಾಗಿದೆ ಕಂಪ್ಯೂಟರ್ ಸಾಫ್ಟ್ವೇರ್ ಎಂಬಿಎ ಉದ್ಯೋಗಿಗಳಿಗೆ ಶುಭವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ ಸಂಕಟಗಳಿಂದ ಇರುತ್ತಿರಾ, ಆಹಾರದಲ್ಲಿ ನಿಯಂತ್ರಣವಿರಲಿ ಆರೋಗ್ಯ ಮನಸ್ಸು ಧನದ ಮೇಲೆ ಪರಿಣಾಮ ಎಚ್ಚರವಿರಲಿ ಹೆಚ್ಚು ಧನವ್ಯಯ ವಿವಾಹದ ಕಾರ್ಯಗಳಲ್ಲಿ ಮುಂದೂಡಿಕೆ
ಪರಿಹಾರ ಮಂತ್ರ ಇದಾಗಿದೆ ಓಂ ಹ್ರೂಂ ಪೂಷ್ಣೇ ನಮಃ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಪರಿಹಾರ ಮಾರ್ಗ. ಶನಿ ಅನುಗ್ರಹಕ್ಕೆ ಎಳ್ಳೆಣ್ಣೆ ದೀಪ ಹಚ್ಚಿ ಶನಿ ದೇವರ ದರ್ಶನ ಮಾಡಿ
3) ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ರಾಶ್ಯಾಧಿಪತಿ ಕುಜ ಇವರಿಗೆ ಶನಿಯ ಬಲದಿಂದ ಶುಭವಾಗಲಿದೆ ಆದರೆ ಮುಂದೆ ಹೋಗುವುದು ಹಿಂದೆ ಬೈಯುವುದು ಸರ್ವಸಾಮಾನ್ಯ ವಾಗಲಿದೆ ಒಳ್ಳೆಯವರ ಸಂಘ ಮಾಡಬೇಕು ಕೆಟ್ಟವರ ಸಂಘ ಸಹವಾಸ ಬಿಡುವುದೇ ಒಳ್ಳೆಯದು ಏಕೆಂದರೆ ಕೆಟ್ಟವರ ಸಂಘ ಸಹವಾಸದಿಂದ ಶತ್ರು ಭಾದೆ ಸಾಧ್ಯತೆ ತುಂಬಾ ಇದೆ ಒಂದು ವರ್ಷದವರೆಗೂ ಗುರುಬಲ ಇಲ್ಲ ಕೆಟ್ಟವರ ಸಂಘದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ ಆರೋಗ್ಯ ಕೆಡುವ ಸಾಧ್ಯತೆ ಇದೆ ,ಉದ್ರೇಕದ ಗುಣ ಹೆಚ್ಚುತ್ತದೆ ಅಪಘಾತಗಳಾಗುವ ಸಂಭವ, ಆರೋಗ್ಯದ ಸ್ಥಿತಿಯಲ್ಲಿ ಏರುಪೇರು ಕಾರ್ತಿಕೇಯ ದೇವನ ಆರಾಧನೆ ಮಾಡಿ ತೊಗರಿಬೇಳೆಯನ್ನು ದಾನ ಮಾಡುವುದರ ಮೂಲಕ ಒಳ್ಳೆಯದನ್ನು ಪಡೆಯುವುದು