ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಮನೆಯಲ್ಲಿ ಅಭಿವೃದ್ಧಿ ಇಲ್ಲದೇ ಅಷ್ಟದಟ್ಟ ದಾರಿದ್ರ್ಯಾದಿಂದ ಸಂಕಟದ ಜೀವನ ನಡೆಸುವ ಈ 3 ರಾಶಿಗಳು ನಿಮ್ಮ ರಾಶಿಯು ಇದೆಯಾ ನೋಡಿ

Namratha Rao by Namratha Rao
April 24, 2021
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಮನೆಯಲ್ಲಿ ಅಭಿವೃದ್ಧಿ ಇಲ್ಲದೇ ಅಷ್ಟದಟ್ಟ ದಾರಿದ್ರ್ಯಾದಿಂದ ಸಂಕಟದ ಜೀವನ ನಡೆಸುವ ಈ 3 ರಾಶಿಗಳು ನಿಮ್ಮ ರಾಶಿಯು ಇದೆಯಾ ನೋಡಿ

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

Related posts

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ  ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

August 1, 2026
ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

August 1, 2026

1)ವೃಷಭ ರಾಶಿ
ವೃಷಭ ರಾಶಿಯವರಿಗೆ ರಾಹು ಇದ್ದೆ ಸರ್ಪದೋಷ ಬರುತ್ತದೆ ಇದರಿಂದ ಗುರು ಬಲಕ್ಕೆ ಇನ್ನೂ ಒಂದು ವರ್ಷ ಕಾಯಬೇಕಾಗುತ್ತದೆ , ರಾಶ್ಯಾಧಿಪತಿ ಶುಕ್ರನಾಗಿರುವುದರಿಂದ ನಿಧಾನವೇ ತಾಳ್ಮೆಯಿಂದ ಇದ್ದರೆ ಶುಭ ಐಷಾರಾಮಿ, ಆಡಂಬರ, ತೋರ್ಪಡಿಕೆ ಜೀವನಕ್ಕೆ ಒಳ್ಳೆಯದಲ್ಲ ರಾಜಕಾರಣಿಗಳು ಕಂಟಕಗಳಿಗೆ ಸಿಲುಕುವ ಸಾಧ್ಯತೆ ಹಣ ವ್ಯಯ, ಆಸ್ತಿ ಕಳೆದುಕೊಳ್ಳುವ ಸಾಧ್ಯತೆ ಮನೆಯಲ್ಲಿ ಬಾಂಧವ್ಯಗಳಿಗೆ ತೊಂದರೆಯಾಗಿ ವಿವಾಹ ವಿಳಂಬ, ಸಂತಾನ ವಿಳಂಬ,ಶತ್ರು ಭಾದೆ, ಆಸೆಗಳಿಗೆ ವಿಘ್ನ ಬರುವಂತದ್ದು ಅವಸರದಿಂದ ತೊಂದರೆ ಉಂಟಾಗುವುದು ಮುಖಕ್ಕೆ ಸಂಬಂಧಪಟ್ಟಂತೆ ರೋಗಗಳು ಬರುವ ಸಾಧ್ಯತೆ ಮುಖದಲ್ಲಿ ಮೊಡವೆ ಬರುವುದು ಸಾಧ್ಯತೆ ಕೆಟ್ಟ ಸರ್ಪಸ್ವಪ್ನಗಳು ಬರುತ್ತವೆ ಆರ್ಥಿಕವಾಗಿ ನಷ್ಟವಿದೆ ಇನ್ನೊಬ್ಬರನ್ನ ನಂಬಿ ಹೂಡಿಕೆ ಮಾಡೋದು ಬೇಡ ಶ್ರಮ ಜಾಸ್ತಿ ಫಲ ಕಡಿಮೆ ಎಚ್ಚರಿಕೆಯಿಂದ ವ್ಯವಹಾರವನ್ನು ನಡೆಸುವಂಥದ್ದು ಬಹಳ ಮುಖ್ಯವಾಗಿದೆ ಲವ್ ಮ್ಯಾರೇಜ್ ಅಥವಾ ಪ್ರೀತಿಸುವವರಿಗೆ ತೊಂದರೆ ಆಗುತ್ತದೆ ವಂಶಪಾರಂಪರ್ಯ ಉದ್ಯಮಗಳನ್ನು ಮುಂದುವರಿಸಿ
ಜಟಾಧರಂ ಪಾಂಡುರಂಗಂ ಶೂಲಹಸ್ತಂ ಕೃಷ್ಣಾನಿಧಿಮ್ ಸರ್ವರೋಗಹರಂ ದೇವಂ ದತ್ತಾತ್ರೇಯಮಹಂ ಭಜೇ ಓಂ ನಮೋ ದತ್ತಾತ್ರೇಯ ಮಂತ್ರ ಪಠಿಸಿ ದತ್ತಾತ್ರೇಯ ದರ್ಶನ ಮಾಡಿ

2)ಕನ್ಯಾ ರಾಶಿ
ಕನ್ಯಾ ರಾಶಿಗೆ ಗುರುಬಲ ಇಲ್ಲ ರಾಶ್ಯಾಧಿಪತಿ ಬುಧ ಆಗಿರೋದ್ರಿಂದ ಈ ವರ್ಷದ ಸೆಪ್ಟೆಂಬರ್ ತನಕ ಮಿಶ್ರಫಲವಿದೆ ಆರೋಗ್ಯದ ವಿಚಾರದಲ್ಲಿ ಏರುಪೇರು ಎಲ್ಲಾ ಕೆಲಸದಲ್ಲಿ ಅಡತಡೆ ಸಂತಾನ ವಿಳಂಬ 3,4 ತಿಂಗಳಲ್ಲಿ ಗರ್ಭಿಣಿಯರು ಗರ್ಭಪಾತ ಆಗುವ ಸಾಧ್ಯತೆ ಇದೆ ಮಹಿಳೆಯರಿಗೆ ಶುಭವಾಗಿದೆ ಕಂಪ್ಯೂಟರ್ ಸಾಫ್ಟ್ವೇರ್ ಎಂಬಿಎ ಉದ್ಯೋಗಿಗಳಿಗೆ ಶುಭವಾಗುತ್ತದೆ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ ಸಂಕಟಗಳಿಂದ ಇರುತ್ತಿರಾ, ಆಹಾರದಲ್ಲಿ ನಿಯಂತ್ರಣವಿರಲಿ ಆರೋಗ್ಯ ಮನಸ್ಸು ಧನದ ಮೇಲೆ ಪರಿಣಾಮ ಎಚ್ಚರವಿರಲಿ ಹೆಚ್ಚು ಧನವ್ಯಯ ವಿವಾಹದ ಕಾರ್ಯಗಳಲ್ಲಿ ಮುಂದೂಡಿಕೆ
ಪರಿಹಾರ ಮಂತ್ರ ಇದಾಗಿದೆ ಓಂ ಹ್ರೂಂ ಪೂಷ್ಣೇ ನಮಃ
ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಪರಿಹಾರ ಮಾರ್ಗ. ಶನಿ ಅನುಗ್ರಹಕ್ಕೆ ಎಳ್ಳೆಣ್ಣೆ ದೀಪ ಹಚ್ಚಿ ಶನಿ ದೇವರ ದರ್ಶನ ಮಾಡಿ

3) ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ರಾಶ್ಯಾಧಿಪತಿ ಕುಜ ಇವರಿಗೆ ಶನಿಯ ಬಲದಿಂದ ಶುಭವಾಗಲಿದೆ ಆದರೆ ಮುಂದೆ ಹೋಗುವುದು ಹಿಂದೆ ಬೈಯುವುದು ಸರ್ವಸಾಮಾನ್ಯ ವಾಗಲಿದೆ ಒಳ್ಳೆಯವರ ಸಂಘ ಮಾಡಬೇಕು ಕೆಟ್ಟವರ ಸಂಘ ಸಹವಾಸ ಬಿಡುವುದೇ ಒಳ್ಳೆಯದು ಏಕೆಂದರೆ ಕೆಟ್ಟವರ ಸಂಘ ಸಹವಾಸದಿಂದ ಶತ್ರು ಭಾದೆ ಸಾಧ್ಯತೆ ತುಂಬಾ ಇದೆ ಒಂದು ವರ್ಷದವರೆಗೂ ಗುರುಬಲ ಇಲ್ಲ ಕೆಟ್ಟವರ ಸಂಘದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ ಆರೋಗ್ಯ ಕೆಡುವ ಸಾಧ್ಯತೆ ಇದೆ ,ಉದ್ರೇಕದ ಗುಣ ಹೆಚ್ಚುತ್ತದೆ ಅಪಘಾತಗಳಾಗುವ ಸಂಭವ, ಆರೋಗ್ಯದ ಸ್ಥಿತಿಯಲ್ಲಿ ಏರುಪೇರು ಕಾರ್ತಿಕೇಯ ದೇವನ ಆರಾಧನೆ ಮಾಡಿ ತೊಗರಿಬೇಳೆಯನ್ನು ದಾನ ಮಾಡುವುದರ ಮೂಲಕ ಒಳ್ಳೆಯದನ್ನು ಪಡೆಯುವುದು

Tags: #astrologyhoroscopehoroscopideajyothishya
ShareTweetSendShare
Join us on:

Related Posts

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ  ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

by Shwetha
August 1, 2026
0

ಮಂಡ್ಯ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕೆಆರ್ ಎಸ್ ಅಣೆಕಟ್ಟೆ ಬಳಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ...

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

by Shwetha
August 1, 2026
0

ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮ ಮತ್ತು ಪೇಪರ್ ಲೀಕ್ ಪ್ರಕರಣದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಮಾಫಿಯಾ ವಿರುದ್ಧ ಕಠಿಣ...

ಪೊಲೀಸರ ಬಗ್ಗೆ ತುಚ್ಛ ಮಾತು: ಬಿಜೆಪಿಯ ಸುಸಂಸ್ಕೃತ ಪರಂಪರೆಯ ರಾಯಭಾರಿ ಭರತ್ ಶೆಟ್ಟಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪೊಲೀಸರ ಬಗ್ಗೆ ತುಚ್ಛ ಮಾತು: ಬಿಜೆಪಿಯ ಸುಸಂಸ್ಕೃತ ಪರಂಪರೆಯ ರಾಯಭಾರಿ ಭರತ್ ಶೆಟ್ಟಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ

by Shwetha
August 1, 2026
0

ಬೆಂಗಳೂರು: ಪೊಲೀಸರ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಪಾಲನೆ ಮಾಡುವ...

ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ: ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್

ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ: ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್

by Shwetha
August 1, 2026
0

ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ...

ಆ. 13ಕ್ಕೆ ಕರ್ನಾಟಕ ಬಂದ್ ಕರೆ; ವಾಟಾಳ್ ನಾಗರಾಜ್ ಘೋಷಣೆ

ಆ. 13ಕ್ಕೆ ಕರ್ನಾಟಕ ಬಂದ್ ಕರೆ; ವಾಟಾಳ್ ನಾಗರಾಜ್ ಘೋಷಣೆ

by Shwetha
August 1, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು 'ಕರ್ನಾಟಕ ಬಂದ್'ಗೆ ಕರೆ ನೀಡಿವೆ. ಇಂದು ನಡೆದ ವಿವಿಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram