Friday, March 24, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಒಂದೇ ರಾತ್ರಿ ಸುರಿದ ಮಳೆಗೆ ಮುಳುಗಿದ ರಾಜಧಾನಿ ಬೆಂಗಳೂರು..!

admin by admin
September 9, 2020
in Newsbeat, Samagra karnataka, ರಾಜ್ಯ
Share on FacebookShare on TwitterShare on WhatsappShare on Telegram

ಬೆಂಗಳೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರಿನ ಕೆಲ ಪ್ರದೇಶಗಳು ಅಕ್ಷರಶಃ ಮುಳುಗಡೆಯಾಗಿವೆ.
ತಡರಾತ್ರಿ 12 ಗಂಟೆಗೆ ಶುರುವಾರ ಮಳೆ ಬೆಳಗಿನ ಜಾವ 5 ಗಂಟೆವರೆಗೂ ಧಾರಾಕಾರ ಸುರಿದಿದೆ. ಪರಿಣಾಮ ಬೆಂಗಳೂರಿನ 300ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ನಗರದ ಹೃದಯಭಾಗವಾದ ಶಿವಾನಂದ ವೃತ್ತದಲ್ಲಿ ರಸ್ತೆಯಲ್ಲಿ ನಿಂತ ಪರಿಣಾಮ ಕಾರು, ಬೈಕ್‍ಗಳು ಮುಳುಗಿ ಹೋಗಿವೆ. ಜನರು ಮನೆಯಿಂದ ಹೊರಬರಲು ಪರದಾಟ ನಡೆಸಿದ್ದಾರೆ.


ಚಿಕ್ಕಬಾಣಾವದಲ್ಲಿ ಕೆರೆ ತುಂಬಿ ಬಡಾವಣೆಗಳಿಗೆ ನುಗ್ಗಿದ ಪರಿಣಾಮ ರಸ್ತೆಗಳು ಕೆರೆಯಂತಾಗಿವೆ. ಹಲವು ಮನೆಗಳು ಜಲಾವೃತಗೊಂಡಿವೆ.
ಅದರಲ್ಲೂ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಹೆಣ್ಣೂರು, ಹೊರಮಾವು ಪ್ರದೇಶಗಳಲ್ಲಿ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ರಸ್ತೆಗಳು ಕರೆಯಂತಾದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ರಸ್ತೆಗಳಲ್ಲಿ 8ರಿಂದ 10 ಅಡಿಗಳನ್ನು ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.   ಹೆಣ್ಣೂರಿನ ಸಾಯಿ ಬಡಾವಣೆಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related posts

Boxing Championships

Women’s  World Boxing Championships :  ಫೈನಲ್ ತಲುಪಿದ ನಾಲ್ವರು  ಭಾರತೀಯ ಸ್ಪರ್ಧಿಗಳು… 

March 24, 2023
crime murder

Bengaluru : ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ….

March 24, 2023


ಮತ್ತೊಂದೆಡೆ ಸಹಕಾರ ನಗರದಲ್ಲಿ ರಸ್ತೆಗಳು ಜಲಾವೃಗೊಂಡಿವೆ. ಹೆಚ್‍ಎಸ್‍ಆರ್ ಲೇಔಟ್‍ನ ಹಲವು ಬಡಾವಣೆಗಳು ಮಳೆ ನೀರಿನಲ್ಲಿ ಸಂಪುರ್ಣ ಜಲಾವೃತಗೊಂಡಿವೆ.
ಪ್ರತಿವರ್ಷ ಮಳೆ ಬಂದಾದ ಇದೇ ಸಮಸ್ಯೆ ಆಗುತ್ತಿದ್ದರೂ ಬಿಬಿಎಂಪಿ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಒಂದೇ ರಾತ್ರಿ ಸುರಿದ ಮಳೆಗೆ ಮುಳುಗಿದ ರಾಜಧಾನಿ ಬೆಂಗಳೂರು..! pic.twitter.com/UtBBdhWrzh

— Saakshatv-videos (@Saakshatv_video) September 9, 2020

Tags: bangalore cityhouse collapserain effect
ShareTweetSendShare
Join us on:

Related Posts

Boxing Championships

Women’s  World Boxing Championships :  ಫೈನಲ್ ತಲುಪಿದ ನಾಲ್ವರು  ಭಾರತೀಯ ಸ್ಪರ್ಧಿಗಳು… 

by Naveen Kumar B C
March 24, 2023
0

Women’s  World Boxing Championships :  ಫೈನಲ್ ತಲುಪಿದ ನಾಲ್ವರು  ಭಾರತೀಯ ಸ್ಪರ್ಧಿಗಳು…   ನವದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬಾಕ್ಸಿಂಗ್ ಸ್ಟಾರ್ ಗಳಾದ...

crime murder

Bengaluru : ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ….

by Naveen Kumar B C
March 24, 2023
0

Bengaluru : ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ…. ಮೂವರು ಸ್ನೇಹಿತರ ನಡುವೆ  ಸಿಗರೇಟ್ ವಿಚಾರಕ್ಕೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ...

Nothing Ear (2)

Nothing Ear (2) : ನಥಿಂಗ್ 2 ವೈಯರ್ ಲೆಸ್ ಇಯರ್‌ಬಡ್‌ ಭಾರತದಲ್ಲಿ ಬಿಡುಗಡೆ ; ಆರಂಭಿಕ ಬೆಲೆ 10 ಸಾವಿರ…. 

by Naveen Kumar B C
March 24, 2023
0

Nothing Ear (2) : ನಥಿಂಗ್ 2 ವೈಯರ್ ಲೆಸ್ ಭಾರತದಲ್ಲಿ ಬಿಡುಗಡೆ ; ಆರಂಭಿಕ ಬೆಲೆ 10 ಸಾವಿರ…. ನಂಥಿಂಗ್ ತಂತ್ರಜ್ಞಾನ ಕಂಪನಿ  ನೂತನವಾಗಿ   ನಥಿಂಗ್...

Actor Ajith kumar

Ajit Kumar : ತಮಿಳು ಖ್ಯಾತ ನಟ ಅಜಿತ್​ ಕುಮಾರ್​ ತಂದೆ ಪಿ. ಸುಬ್ರಹ್ಮಣ್ಯಂ ವಿಧಿವಶ…

by Naveen Kumar B C
March 24, 2023
0

Ajit Kumar : ತಮಿಳು ಖ್ಯಾತ ನಟ ಅಜಿತ್​ ಕುಮಾರ್​ ತಂದೆ ಪಿ. ಸುಬ್ರಹ್ಮಣ್ಯಂ ವಿಧಿವಶ… ತಮಿಳುನಾಡಿನ ಖ್ಯಾತ ನಟ  ಅಜಿತ್ ಕುಮರ್ ಅವರ ತಂದೆ  ಪಿ....

Hayagreeva Astrology

Astrology : ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು.

by Naveen Kumar B C
March 24, 2023
0

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು ದಡ್ಡ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು. ನಮಸ್ಕಾರ ಬಂಧುಗಳೇ ನಾವು ನಿಮ್ಮ ಪಂಡಿತ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Boxing Championships

Women’s  World Boxing Championships :  ಫೈನಲ್ ತಲುಪಿದ ನಾಲ್ವರು  ಭಾರತೀಯ ಸ್ಪರ್ಧಿಗಳು… 

March 24, 2023
crime murder

Bengaluru : ಸಿಗರೇಟ್ ಸೇದುವ ವಿಚಾರಕ್ಕೆ ನಡೆದ ಜಗಳ ಸ್ನೇಹಿತನ ಕೊಲೆಯಲ್ಲಿ ಅಂತ್ಯ….

March 24, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram