ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನ ಉತ್ಸಾಹ ಇರಬೇಕು. ಆಗ ನಾಳೆ ಬಗ್ಗೆ ಭರವಸೆ ಬರುತ್ತದೆ ಮತ್ತು ಹೊಸದಾಗಿ ದಿನ ಆರಂಭಿಸಲು ಒಂದು ಚೈತನ್ಯ ಬರುತ್ತದೆ. ಈ ರೀತಿಯ ಭಾವನೆ ಮನಸ್ಸಿನಲ್ಲಿ ಬರಬೇಕು ಎಂದರೆ ನಾವು ನಮಗಾಗಿ ಕೂಡ ಬದುಕಬೇಕು ಒಂದು ಗಂಡು ಮಗನೇ ಆಗಿರಲಿ ಅಥವಾ ಹೆಣ್ಣು ಮಗಳೇ ಆಗಿರಲಿ ಪ್ರತಿಯೊಬ್ಬರ ಕೂಡ ಮುಖ್ಯವೇ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಈಗ ಸಾಮಾನ್ಯವಾಗಿ ಯಾರನ್ನಾದರೂ ಕೇಳಿ ನೋಡಿ ನಾನು ಬದುಕುತ್ತಿರುವುದೇ ನನ್ನ ಗಂಡನಿಗೋಸ್ಕರ, ಮಕ್ಕಳಿಗೋಸ್ಕರ ಹೆತ್ತವರಿಗೋಸ್ಕರ ಎಂದು ಹೇಳುತ್ತಿರುತ್ತಾರೆ. ಇದು ಖಂಡಿತ ತಪ್ಪಲ್ಲ ಇದೊಂದು ಶ್ರೇಷ್ಠ ಭಾವನೆ. ಆದರೆ ಇದರ ಜೊತೆಗೆ ನಿಮಗಾಗಿ ಕೂಡ ನೀವು ಬದುಕಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯ ಸಂಗತಿ ಇದನ್ನು ನಿರ್ಲಕ್ಷಿಸಬೇಡಿ.
ನಿಮಗಾಗಿ ಬದುಕಲು ಏನು ಮಾಡಬೇಕು ಎನ್ನುವ ವಿಚಾರವನ್ನು ಒಂದು ಚಿಕ್ಕ ವಿಷಯದಿಂದ ಆರಂಭ ಮಾಡಬಹುದು. ಉದಾಹರಣೆಯಾಗಿ ಹೇಳುವುದಾದರೆ ನಿಮಗಾಗಿ ರೂ.100 ಉಳಿಸಿ, ಸಾಮರ್ಥ್ಯವಿರುವವರು ಹೆಚ್ಚಿಗೂ ಮಾಡಬೇಕು. ನಿಮಗಾಗಿ ನೀವು ಹಣ ಇಡುವುದು ಕೊಡುವ ಧೈರ್ಯವನ್ನು ಬೇರಾವುದೂ ಕೊಡುವುದಿಲ್ಲ.
ಉಳಿತಾಯ ಮಾಡಿದರೆ ಸಾಕೇ ಎಂದರೆ ಈ ರೀತಿ ಹೂಡಿಕೆ ವಿಚಾರ ಮಾತ್ರ ಅಲ್ಲ ಉದ್ದೇಶ ನಿಮಗೆ ಸಂತೋಷ ನೀಡುವ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎನ್ನುವುದು. ನಿಮ್ಮ ಖುಷಿಗಾಗಿ ನೀವು ರೂ.100 ಇಟ್ಟುಕೊಳ್ಳಲೇಬೇಕು ಆ ಹಣವನ್ನು ಪೂರ್ತಿಯಾಗಿ ನಿಮಗಾಗಿ ಮೀಸಲಿಡಿ.
ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಲು ಅಥವಾ ನಿಮಗೆ ಬೇಕಾದವರಿಗೆ ಸಹಾಯ ಮಾಡಲು ಗಿಫ್ಟ್ ಕೊಡಲು ಅಥವಾ ನಿಮಗೆ ಇಷ್ಟವಾದ ಆಹಾರ ತಿನ್ನಲು ನಿಮಗಾಗಿ ಹೊರಗೆ ಹೋಗಿ ಬಟ್ಟೆಯನ್ನು ತೆಗೆದುಕೊಳ್ಳಲು ಪೂರ್ತಿಯಾಗಿ ಅದನ್ನು ನಿಮಗಾಗಿ ಖರ್ಚು ಮಾಡಿ.
ಈ ರೀತಿ ಆದಾಗ ನೀವು ನಿಮ್ಮ ಖುಷಿಗಾಗಿಯೂ ಬದುಕುತ್ತಿದ್ದೀರಾ ಎನ್ನುವುದು ಮನವರಿಕೆ ಆಗುತ್ತದೆ. ನಿಮ್ಮವರಿಗಾಗಿ ಎಷ್ಟು ಸಮಯ ಹಣ ಖರ್ಚು ಮಾಡಿದರು ನಮ್ಮದೇನು ತಕರಾರು ಇಲ್ಲ ಆದರೆ ನಿಮಗಾಗಿ ಕೂಡ ನೀವು ಅದರಲ್ಲಿ ಸಣ್ಣ ಭಾಗವನ್ನು ಎತ್ತಿರಲೇಬೇಕು ಸಂಪೂರ್ಣವಾಗಿ ನಿನಗೋಸ್ಕರ ಖರ್ಚು ಮಾಡಬೇಕು.
ಒಮ್ಮೆ ಈ ರೀತಿ ಪ್ರಯೋಗ ಮಾಡಿ ನೋಡಿ ಆಗ ಆಗುವ ಬದಲಾವಣೆಯು ನಿಮ್ಮಲ್ಲಿ ಹೊಸದೊಂದು ಪರಿವರ್ತನೆ ಉಂಟು ಮಾಡಿರುತ್ತದೆ. ನೀವು ನಿಮಗಾಗಿ ಹೊಸದೇನನ್ನೋ ಕಲಿಯಲು ಅಥವಾ ಈ ಹಿಂದೆ ಆಸಕ್ತಿ ಇದ್ದು ಬದುಕಿನ ಜಂಜಾಟಗಳ ಕಾರಣದಿಂದ ಮರೆತು ಹೋಗಿದ್ದನ್ನು ಮತ್ತೆ ಆರಂಭಿಸಲು ಶುರು ಮಾಡಿ ನೋಡಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಮ್ಮೆ ಕರೆ ಮಾಡಿರಿ ಈಗಾಗಲೇ ಗುರುಗಳ ಸಲಹೆ ಪಡೆದು ಅನೇಕ ಜನರು ಶಾಶ್ವತ ಪರಿಹಾರ ಪಡೆದುಕೊಂಡು ಸುಖ ಜೀವನ ನಡೆಸುತ್ತಾ ಇದ್ದಾರೆ, ನಿಮ್ಮ ನಿರುದ್ಯೋಗ ಸಮಸ್ಯೆ ಇರ್ಲಿ ಅಥವಾ ಪ್ರೀತಿ ಪ್ರೇಮದ ವಿಚಾರ ಇರ್ಲಿ ಅಥವ ಮನೆಯಲ್ಲಿ ದಾಂಪತ್ಯ ಸಲಹೆಗಳು ಅತ್ತೆ ಸೊಸೆ ಕಿರಿ ಕಿರಿ ಇನ್ನು ಗುಪ್ತ ಸಮಸ್ಯೆಗಳನ್ನು ಸಹ ಬಲಿಷ್ಠ ಶ್ರೀ ಕಟೀಲು ರಕ್ತೇಶ್ವರಿ ದೇವಿ ಪೂಜೆಗಳಿಂದ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಎಲ್ಲ ಸಮಸ್ಯೆಗಳು ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಶಾಶ್ವತ ಪರಿಹಾರ ಫೋನ್ ಮುಖಾಂತರ ಮಾಡಲಾಗುವುದು ಒಮ್ಮೆ ಕರೆ ಮಾಡಿರಿ 8548998564
ಆಗ ಮನಸ್ಸಿಗೆ ಬೇಸರ ಆಗುವುದು, ಕೆಟ್ಟ ಆಲೋಚನೆಗಳು ಕೂಡ ಬರುವುದು ಇದೆಲ್ಲಾ ನಿಲ್ಲುತ್ತದೆ. ಆಗ ನೀವು ಖುಷಿಯಾಗಿವುದರ ಜೊತೆಗೆ ನಿಮ್ಮ ಸುತ್ತಮುತ್ತ ಇರುವವರನ್ನು ಕೂಡ ಪ್ರೇರೇಪಿಸುವ ಹೊಸ ಶಕ್ತಿ ನಿಮ್ಮ ಒಳಗೆ ಬರುತ್ತದೆ.
ನೀವು ಕೂಡ ಯಾರಿಗಿಂತ ಕಡಿಮೆ ಇಲ್ಲ ನಿಮ್ಮ ಜೀವನವು ಕೂಡ ಇಲ್ಲಿ ಮುಖ್ಯ ಎನ್ನುವುದು ಅರ್ಥ ಆಗುತ್ತದೆ. ಈ ಪ್ರಪಂಚ ಎನ್ನುವುದು ದೊಡ್ಡ ಪಝಲ್ ಆದರೆ ನೀವು ಕೂಡ ಇದರಲ್ಲಿ ಒಂದು ಪ್ರಮುಖವಾದ ಚಿಕ್ಕ ಭಾಗ ಹಾಗಾಗಿ ನಿಮ್ಮನ್ನು ನೀವು ಕಡೆಗಣಿಸಬೇಡಿ ನಿಮ್ಮ ಖುಷಿ ಶಾಂತಿ ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಇದೆಲ್ಲದಕ್ಕೂ ಕೂಡ ಬೆಲೆ ನೀಡಿ.