ಬಾರೀ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ತೆರೆ ಬಿದ್ದಿದ್ದು, ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬೇಡಿಕೆಯಿಟ್ಟಿದ್ದ ಖಾತೆಯನ್ನೇ ಕೊಟ್ರೆ ಮತ್ತೆ ಕೆಲವರಿಗೆ ನಿರಾಸೆ ಎದುರಾಗಿದೆ. ಪ್ರಾರಂಭದಿಂದಲೂ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಜಲಸಂನ್ಮೂಲ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆ, ಪ್ರಬಲ ಜಲಸಂಪನ್ಮೂಲ ಖಾತೆಯನ್ನ ಸಾಹುಕಾರ್ ಗೇ ನೀಡಲಾಗಿದೆ. ಇನ್ನೂ ಯಶವಂತಪುರ ಕ್ಷೇತ್ರದ ಸಚಿವ ಎಸ್.ಸೋಮಶೇಖರ್ ಅವರಿಗೆ ಕಹಿ ಅನುಭವ ಎದುರಾಗಿದೆ. ನಗರಾಭಿವೃದ್ಧಿ ಖಾತೆಗೆ ಬೇಡಿಕೆಯಿಟ್ಟಿದ್ದ ಅವರಿಗೆ ಇದೀಗ ಸಹಕಾರ ಖಾತೆ ನಿಡಲಾಗಿದೆ. ಮತ್ತೊಂದೆಡೆ ಬೈರತಿ ಬಸವರಾಜ್ ಆಸೆಗೂ ತಣ್ಣೀರು ಬಿದ್ದಿದ್ದು, ಆಸೆ ಪಟ್ಟ ಖಾತೆ ಸಿಗದೆ ಕಹಿ ಅನುಭವ ಎದುರಾಗಿದೆ..!
ಶ್ರೀ ಸುಬ್ರಮಣ್ಯ ಸ್ವಾಮಿಯನ್ನು ನೆನೆದು ಈ ದಿನದ ನಿಖರವಾದ ರಾಶಿಫಲ,ಅಪಾರ ಯಶಸ್ಸು ಆಸ್ತಿ ಲಾಭ ಪಡೆಯಲಿದ್ದಾರೆ 5 ರಾಶಿಗಳು
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ...








