ಬಾರೀ ಕುತೂಹಲ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ತೆರೆ ಬಿದ್ದಿದ್ದು, ಎಲ್ಲರಿಗೂ ಖಾತೆ ಹಂಚಿಕೆ ಮಾಡಲಾಗಿದೆ. ಕೆಲವರಿಗೆ ಬೇಡಿಕೆಯಿಟ್ಟಿದ್ದ ಖಾತೆಯನ್ನೇ ಕೊಟ್ರೆ ಮತ್ತೆ ಕೆಲವರಿಗೆ ನಿರಾಸೆ ಎದುರಾಗಿದೆ. ಪ್ರಾರಂಭದಿಂದಲೂ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ಜಲಸಂನ್ಮೂಲ ಖಾತೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಹಿನ್ನೆಲೆ, ಪ್ರಬಲ ಜಲಸಂಪನ್ಮೂಲ ಖಾತೆಯನ್ನ ಸಾಹುಕಾರ್ ಗೇ ನೀಡಲಾಗಿದೆ. ಇನ್ನೂ ಯಶವಂತಪುರ ಕ್ಷೇತ್ರದ ಸಚಿವ ಎಸ್.ಸೋಮಶೇಖರ್ ಅವರಿಗೆ ಕಹಿ ಅನುಭವ ಎದುರಾಗಿದೆ. ನಗರಾಭಿವೃದ್ಧಿ ಖಾತೆಗೆ ಬೇಡಿಕೆಯಿಟ್ಟಿದ್ದ ಅವರಿಗೆ ಇದೀಗ ಸಹಕಾರ ಖಾತೆ ನಿಡಲಾಗಿದೆ. ಮತ್ತೊಂದೆಡೆ ಬೈರತಿ ಬಸವರಾಜ್ ಆಸೆಗೂ ತಣ್ಣೀರು ಬಿದ್ದಿದ್ದು, ಆಸೆ ಪಟ್ಟ ಖಾತೆ ಸಿಗದೆ ಕಹಿ ಅನುಭವ ಎದುರಾಗಿದೆ..!
fifawordcup-2026: ಈತ ಬರೀ ಫುಟ್ಬಾಲ್ ಆಟಗಾರನಲ್ಲ.. ಸಾವಿರಾರು ಬಡ ಪ್ರತಿಭೆಗಳಿಗೆ ಬೆಳಕು ನೀಡೋ ನಂದಾದೀಪ..!
ಬಡತನ ಅವನ ಕಾಲಿಗೆ ಬೂಟ್ಗಳನ್ನು ಕೊಡಲಿಲ್ಲ. ಆದ್ರೆ ಹೃದಯಕ್ಕೆ ಧೈರ್ಯ ಕೊಟ್ಟಿತ್ತು. ಹಸಿವು ಆತನ ಹೊಟ್ಟೆಯನ್ನು ಸುಡುವಂತೆ ಮಾಡಿತ್ತು. ಆದ್ರೆ ಕಂಡ ಕನಸುಗಳನ್ನು ಸುಡಲಿಲ್ಲ. ಹೊಟ್ಟೆ ತುಂಬಾ...








