ADVERTISEMENT
Thursday, January 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

China : ಯೂರಿನ್ ನಿಂದ ಮೊಟ್ಟೆ ಬೇಯಿಸುತ್ತಾರೆ…!!! ಚೀನಾದ ಈ ಶಾಕಿಂಗ್ ಫ್ಯಾಕ್ಟ್ಸ್ ಬೆಚ್ಚಿ ಬೀಳಿಸುತ್ತೆ..!!!

Namratha Rao by Namratha Rao
April 29, 2022
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

China : ಯೂರಿನ್ ನಿಂದ ಮೊಟ್ಟೆ ಬೇಯಿಸುತ್ತಾರೆ…!!! ಚೀನಾದ ಈ ಶಾಕಿಂಗ್ ಫ್ಯಾಕ್ಟ್ಸ್ ಬೆಚ್ಚಿ ಬೀಳಿಸುತ್ತೆ..!!!

ಚೀನಾ ಎಷ್ಟು ವಿಚಿತ್ರ ದೇಶ ,,, ಅಲ್ಲಿನ ಸರ್ಕಾರದ ನರಿ ಬುದ್ದಿ ,,, ವಿಶ್ವದ ವಿರುದ್ಧ ಉರಿದು ಬೀಳುವ ಗುಣ ,,, ವಿಶ್ವ ಅದ್ರಲ್ಲೂ ನಮ್ಮ ಭಾರತದ ಏಳಿಗೆ ಸಹಿಸದ ದೇಶ ,, ಇಡೀ ವಿಶ್ವವೇ ಆರ್ಥಿಕವಾಗಿಯೂ ತತ್ತರಿಸುವಂತೆ ಮಾಡಿ ,, ಕೋಟ್ಯಾಂತರ ಜನರ ಜೀವ ತೆಗೆದ ಕರೋನಾ ತಾಯ್ನಾಡು   ಇದೆಲ್ಲಾ ವಿಚಾರ ಎಲ್ರಿಗೂ ಗೊತ್ತೇ ಇದೆ…

Related posts

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

January 22, 2026
ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

January 22, 2026

ಅಷ್ಟೇ ಅಲ್ದೇ ಕೋವಿಡ್  ಅದೊಂದು  ಚೀನಾದ ಲ್ಯಾಬ್ ನಲ್ಲಿ ತಯಾರಿಸಿ ವಿಶ್ವದ ವಿರುದ್ಧ ಮಾಡಿದ ಬಯೋಲಾಜಿಕಲ್ ವಾರ್ ಅನ್ನೋದು ವಿಶ್ವದ ವಾದ ಹಾಗೇ ,,,ಸಾಧ್ಯತೆ ಹೆಚ್ಚಿರುವಂತಹದ್ದೇ..

ಇದೇ ಚೀನಾದಲ್ಲಿ ಸಾಕಷ್ಟು ವಿಚಿತ್ರಗಳಿವೆ.. ಅಂತಹ ವಿಚಿತ್ರ ಇಡೀ ವಿಶ್ವದಲ್ಲಿ ಎಲ್ಲೂ ಇಲ್ಲ.. ಇಲ್ಲಿ ಫುಡ್ ಫೆಸ್ಟ್ ನಡೆಯುತ್ತೆ.. ಅಲ್ಲಿ ಸಾವಿರಾರು ನಾಯಿಗಳ ಮಾರಣಹೋಮ ನಡೆಯುತ್ತೆ.. ನಾಯಿಯನ್ನ ತಿನ್ನುತ್ತಾರೆ.. ಇನ್ನೂ ತುಂಬಾ ವಿಚಾರಗಳಿವೆ..

 

ಇದೇ ದೇಶದ ಕೆಲ ಅಸಹ್ಯವನ್ನೂ ತರಿಸುವಂತಹ ಶಾಕಿಂಗ್ ಫ್ಯಾಕ್ಟ್ಸ್ ಇಲ್ಲಿವೆ..

  1. ವಿಶ್ವಾದ್ಯಂತ ಮೊಟ್ಟೆಯನ್ನ ನೀರಲ್ಲಿ ಬೇಯಿಸುತ್ತಾರೆ.. ಆದ್ರೆ ಈ ದೇಶದಲ್ಲಿ ಅನೇಕರು ಮೊಟ್ಟೆಯನ್ನ ಯೂರೀನ್ ಅಂದ್ರೆ ಮೂತ್ರದಿಂದ ಬೇಯಿಸುತ್ತಾರೆ… ಇದು ವದಂತಿ ಅಷ್ಟೇ ಅಲ್ಲ ಅನೇಕ ಸಾಕ್ಷಿಗಳಿವೆ.. ಹೀಗೆ ಅಸಹ್ಯ ರೀತಿಯಲ್ಲಿ ಬೇಯಿಸಿದ ಮೊಟ್ಟೆಯನ್ನ ಸೇವಿಸುತ್ತಾರೆ ಕೂಡ…
  2. ಚೀನಾದಲ್ಲಿ ಟ್ರೇನಿಂಗ್ ಸಂದರ್ಭದಲ್ಲಿ ಸೈನಿಕರ ಬಟ್ಟೆಯ ಕಾಲರ್ ಬಳಿ ಪಿನ್ ಗಳನ್ನ ಹಾಕಲಾಗುತ್ತೆ.. ಸೈನಿಕರು ತಲೆ ಕೆಳಗೆ ತಗ್ಗಿಸಬಾರದೆಂಬುದು ಇದರ ಹಿಂದಿನ ಉದ್ದೇಶ..
  3. ಚೀನಾದಲ್ಲಿ ಯಾರೋ ಮಾಡಿದ ಅಪರಾಧಕ್ಕೆ ಮತ್ತೊಬ್ಬರು ಶಿಕ್ಷೆ ಅನುಭವಿಸುವ ಅವಕಾಶವಿದೆ.. ದುಡ್ಡು ಕೊಟ್ಟರೆ….
  4. ಚಚೀನಾದಲ್ಲಿರೋದು ಒಂದೇ ಪಕ್ಷ ಕಮ್ಯುನಿಸ್ಟ್ ಪಕ್ಷ.. ಇದಕ್ಕೆ ಯಾವುದೂ ಆಪೋಸಿಷನ್ ಪಕ್ಷವೇ ಇಲ್ಲ..
  5. ಪ್ರತಿ ವರ್ಷ ಚೀನಾದಲ್ಲಿ ಒಂದು ವಾರದಲ್ಲಿ ಕೋಟ್ಯಾಂತರ ನಾಯಿಗಳನ್ನ ಸಾಯಿಸಿ ತಿನ್ನಲಾಗುತ್ತೆ.. ಪ್ರತಿ ವರ್ಷ ನಡೆಯುವ ಡಾಗ್ ಮೀಟ್ ಫೆಸ್ಟ್ ನಲ್ಲಿ ನಾಯಿಗಳ ಮಾರಣ ಹೋಮ ಮಾಡಲಾಗುತ್ತೆ.. ಈ ವರ್ಷವೂ ಜೂನ್ 21 ರಿಂದ ಜೂನ್ 30 ರವರೆಗೂ ಫೆಸ್ಟ್ ನಡೆಯಲಿದೆ.. ನಾಯಿಗಳನ್ನ ಹಿಡಿದು ಮೊದಲು ಉಗುರುಗಳನ್ನ ಕಿತ್ತು ಜೀವಂತವಾಗಿಯೇ ಬಿಸಿ ಬಿಸಿ ಕುದಿಯುವ ನೀರಿಗೆ ಹಾಕಲಾಗುತ್ತೆ.. ನಾಯಿ ಕುದಿಯುತ್ತಾ ನರಳುತ್ತಾ ಪ್ರಾಣ ಬಿಟ್ಟ ನಂತರ ಭೋಜನ ಮಾಡಿ ಸವಿಯಲಾಗುತ್ತೆ..
  6. ಪ್ರತಿ ವರ್ಷ ಇಲ್ಲಿ 40 ಲಕ್ಷಕ್ಕೂ ಹೆಚ್ಚು ಲಕ್ಷ ಬೆಕ್ಕುಗಳ ಮಾರಣ ಹೋಮ ಮಾಡಲಾಗುತ್ತೆ.. ಬೆಕ್ಕುಗಳನ್ನ ಸಾಯಿಸಿ ಅಡುಗೆ ಮಾಡಿ ಸೇವಿಸಲಾಗುತ್ತದೆ.
  7. ಚೀನಾದಲ್ಲಿ 2009 ರಿಂದಲೇ , ಫೇಸ್ ಬುಕ್ , ಟ್ವಿಟ್ಟರ್ ನಂತರ ವಿಶ್ವಪ್ರಸಿದ್ಧ ಜನಪ್ರಿಯ ಆಪ್ ಗಳನ್ನ ಬ್ಯಾನ್ ಮಾಡಲಾಗಿದೆ.. ಅಲ್ಲಿನ ಜನರು ಅದೇ ದೇಶದ ಆಪ್ ಗಳಾದ ವಿ ಚಾಟ್ , ವೈವೋ , ಯೂಕು ನಂತಹ ಆಪ್ ಗಳನ್ನ ಬಳಸುತ್ತಾರೆ..

ಒಂದಂತೂ ಸತ್ಯ ಚೀನಾ ಇಂದು ಭಾರತಕ್ಕಿಂತಲೂ ಅಭಿವೃದ್ಧಿ ವಿಚಾರದಲ್ಲಿ ಮುಂದಿರಬಹುದು.. ಮುಂದೊಂದು ದಿನ ಅಮೆರಿಕಾವನ್ನೂ ಮೀರಿಸಿ ಅಭಿವೃದ್ಧಿ ಹೊಂದಬಹುದು.,. ಆದ್ರೆ ಮಾನವೀಯತೆ ವಿಚಾರದಲ್ಲಿ ಚೀನಾ ಭಾರತದ ಮುಂದೆ ಏನೇನೂ ಅಲ್ಲ.. ಭಾರತದಲ್ಲಿ ಭಾವನೆಗಳಿಗೆ ಬೆಲೆ ಕೊಡುತ್ತೇವೆ.. ಚೀನಾದ ಬಗ್ಗೆ ನೋಡಿದ್ರೆ ಅಲ್ಲಿ ಭಾವನೆಗಳು ಅಂದ್ರೇನು ಅಂತಾನೆ ಗೊತ್ತಿಲ್ಲ ಅನ್ಸಿಬಿಡುತ್ತೆ.. ಚೀನಾ ಎಷ್ಟೇ ಮುಂದುವರೆದ್ರೂ ಭಾರತಕ್ಕೆ ಹೋಲಿಕೆ ಸಾಧ್ಯವೇ ಇಲ್ಲ…

ಭಾರತ ಯಾವಾಗಲೂ ಗ್ರೇಟ್.. ವಿಶ್ವಕ್ಕೆ ಮಾದರಿ… ಮಾನವೀಯತಾ ಗುಣಕ್ಕೆ ಮಾದರಿ… ಜೈ ಭಾರತ ಮಾತೆ…

Tags: chainacinibazaarinteresting factsshocking facts
ShareTweetSendShare
Join us on:

Related Posts

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

ಸ್ವಲ್ಪದರಲ್ಲೇ ದೊಡ್ಡ ದುರಂತ ತಪ್ಪಿಸಿಕೊಂಡ ಟ್ರಂಪ್‌ ವಿಮಾನ

by Shwetha
January 22, 2026
0

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯಾಣಿಸುತ್ತಿದ್ದ ‘ಏರ್ ಫೋರ್ಸ್ ಒನ್’ ವಿಮಾನವು ಕೂದಲೆಳೆಯ ಅಂತರದಲ್ಲಿ ಭಾರೀ ದುರಂತದಿಂದ ಪಾರಾಗಿದೆ. ಟ್ರಂಪ್ ಅವರು ವಿಶ್ವ ಆರ್ಥಿಕ ವೇದಿಕೆ (World...

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

ಒಂದು ಸಚಿವ ಸ್ಥಾನಕ್ಕಾಗಿ ಬೆನ್ನು ಬಗ್ಗಿಸಿ ನಿಲ್ಲುವ ದಯನೀಯ ಸ್ಥಿತಿ ಬೇಕಿತ್ತಾ? ಮೋದಿ ಎದುರು ಬಿಜೆಪಿ ಸಂಸದರಿಗೆ ನಡುಕ: ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ

by Shwetha
January 22, 2026
0

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಆಡಳಿತದಲ್ಲಿದೆ ಎಂಬ ಒಂದೇ ಒಂದು ಕಾರಣಕ್ಕಾಗಿ ಕಳೆದ ಎರಡೂವರೆ ವರ್ಷಗಳಿಂದ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜ್ಯದ ವಿರುದ್ಧ ದ್ವೇಷದ...

ನಾನು ಸಾಫ್ಟ್ ಇರಬಹುದು, ಆದ್ರೆ ವೀಕ್ ಅಲ್ಲ: ಟೀಕೆಗಳಿಗೆ ಜಗ್ಗುವ ಮಗ ನಾನಲ್ಲ ಎಂದು ಅಬ್ಬರಿಸಿದ ಗೃಹ ಸಚಿವ

ನಾನು ಸಾಫ್ಟ್ ಇರಬಹುದು, ಆದ್ರೆ ವೀಕ್ ಅಲ್ಲ: ಟೀಕೆಗಳಿಗೆ ಜಗ್ಗುವ ಮಗ ನಾನಲ್ಲ ಎಂದು ಅಬ್ಬರಿಸಿದ ಗೃಹ ಸಚಿವ

by Shwetha
January 22, 2026
0

ಕೋಲಾರ: ನಾನು ಮೃದು ಸ್ವಭಾವದವನು, ಆದರೂ ನನಗೆ ಗೃಹ ಇಲಾಖೆಯಂತಹ ಜವಾಬ್ದಾರಿಯುತ ಖಾತೆಯನ್ನೇ ನೀಡುತ್ತಾರೆ. ವಿರೋಧ ಪಕ್ಷಗಳು ನನ್ನನ್ನು ಅಸಮರ್ಥ ಎಂದು ಕರೆದರೆ ಅದಕ್ಕೆ ತಲೆಬಾಗುವ ಜಾಯಮಾನ...

ರಾಜಣ್ಣ ಮತ್ತೆ ಸಚಿವರಾಗೋದು ಪಕ್ಕಾನಾ? ಸಿಹಿ ಸುದ್ದಿ ಸುಳಿವು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ: ಪುತ್ರ ರಾಜೇಂದ್ರ ಹೇಳಿದ್ದೇನು?

ರಾಜಣ್ಣ ಮತ್ತೆ ಸಚಿವರಾಗೋದು ಪಕ್ಕಾನಾ? ಸಿಹಿ ಸುದ್ದಿ ಸುಳಿವು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ: ಪುತ್ರ ರಾಜೇಂದ್ರ ಹೇಳಿದ್ದೇನು?

by Shwetha
January 22, 2026
0

ಮೈಸೂರು: ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಗುಸುಗುಸು ಕೇಳಿಬರುತ್ತಿರುವ ಬೆನ್ನಲ್ಲೇ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿರುವುದು ತೀವ್ರ...

ತಾಳ್ಮೆಗೂ ಇದೆ ಮಿತಿ! ದೆಹಲಿ ನಾಯಕರ ಮೌನದ ವಿರುದ್ಧ ಸಿಡಿದೆದ್ದ ಡಿಕೆಶಿ ಪಡೆ

ತಾಳ್ಮೆಗೂ ಇದೆ ಮಿತಿ! ದೆಹಲಿ ನಾಯಕರ ಮೌನದ ವಿರುದ್ಧ ಸಿಡಿದೆದ್ದ ಡಿಕೆಶಿ ಪಡೆ

by Shwetha
January 22, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರದ ಚುಕ್ಕಾಣಿ ಯಾರ ಕೈಯಲ್ಲಿರಬೇಕು ಎಂಬ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram