ಭೋಪಾಲ್: ಮಧ್ಯ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಕಾಂಗ್ರೆಸ್ ನಾಯಕ ಜೋತಿರಾಧಿತ್ಯ ಸಿಂಧಿಯಾ ಅವರು ಬಿಜೆಪಿಗೆ ಸೇರುವ ಮೂಲಕ ತೆರೆ ಬೀಳಲಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕಾಂಗ್ರೆಸ್ ಮುಖಂಡ ಜೋತಿರಾದಿತ್ಯ ಸಿಂಧಿಯಾ ಇಂದು ಕಾಂಗ್ರೆಸ್ ಗೆ ಬೈ ಬೈ ಹೇಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಜೋತಿರಾಧಿತ್ಯ ಸಿಂಧಿಯಾ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ. ವಡೋದರಾದ ರಾಜ ಮನೆತನದ ಮಧ್ಯಸ್ಥಿಕೆಯಲ್ಲಿ ಈ ಭೇಟಿ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು ಬಿಜೆಪಿಗೆ ಸೇರುವ ಜೋತಿರಾಧಿತ್ಯ ಸಿಂಧಿಯಾ ಅವರಿಗೆ ಕೇಂದ್ರ ರಾಜಕಾರಣದಲ್ಲಿ ಮಹತ್ವದ ಜವಾಬ್ದಾರಿ ನೀಡಲಾಗುವುದು ಎನ್ನಲಾಗುತ್ತಿದೆ.
Astro- ಇದನ್ನು ನಿಯಮಿತವಾಗಿ ವಾರಕ್ಕೊಮ್ಮೆ ಮಾಡಿದರೆ ಸಾಕು, ಮನೆಯಲ್ಲಿರಬಹುದಾದ ಎಲ್ಲಾ ಕೆಟ್ಟ ಕಣ್ಣಿನ ದೃಷ್ಟಿಗಳು ದೂರಾಗುತ್ತದೆ.
ಕೆಟ್ಟ ಕಣ್ಣಿನ ದೃಷ್ಟಿಯ ಒತ್ತಡದಿಂದ ಪಾರಾಗಲು ನೀವು ಏನು ಮಾಡಬಹುದು? ನಾವು ಏನಾದರೂ ಹೊಸದನ್ನು ಮಾಡುತ್ತಿದ್ದರೆ, ಅದರಲ್ಲಿ ಅಡೆತಡೆಗಳು ಅಥವಾ ಸಮಸ್ಯೆಗಳಿದ್ದರೆ ಅದನ್ನು ಖಾನ್ ತ್ರಿಷ್ಟಿ ಎಂದು...








