Congress : ಬೆಳಗಾವಿಯಲ್ಲಿ ಮೊಹಮ್ಮದ್ ನಲಾಪಡ್ ಪೊಲೀಸರ ವಶಕ್ಕೆ
ಪೊಲೀಸರಿಗ ಏರು ಧ್ವನಿಯಲ್ಲಿ ಅವಾಜ್ ಹಾಕಿದ ಯುಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನನ್ನ ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ..
ನಲಪಾಡ ಜೊತೆಗೆ ನೂರಾರು ಕಾರ್ಯಕರ್ತರನ್ನೂ ಸಹ ವಶಕ್ಕೆ ಪಡೆಯಲಾಗಿದೆ..
ನಲಪಾಡ್ ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.. ದಾರಿ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರನ್ನ ತಡೆದ ಹಿನ್ನೆಲೆ ಪೊಲೀಸರ ಜೊತೆಗೆ ನಲಪಾಡ್ ಮಾತಿನ ಚಕಮಕಿ ನಡೆಸಿದ್ದಾರೆ..
ಯೂಥ್ ಕಾಂಗ್ರೆಸ್ ನಿಂದ ಸುವರ್ಣ ವಿಧಾನ ಸೌಧ ಮುತ್ತಿಗೆ ಹಿನ್ನೆಲೆ ,
ಯಡಿಯೂರಪ್ಪ ಮಾರ್ಗದಿಂದ ಆರಂಭಗೊಂಡಿದ್ದ ಕಾಂಗ್ರೆಸ್ ರ್ಯಾಲಿಯನ್ನ ಅಲಾರವಾಡ ಕ್ರಾಸ್ ಬಳಿ ಪೊಲೀಸರು ತಡೆದಿದ್ದರು.. ನಲಪಾಡ್ ನೇತೃತ್ವದಲ್ಲಿ ಮುತ್ತಿಗೆಗೆ ಹೊರಟಿದ್ದ ಕೈ ಕಾರ್ಯಕರ್ತರನ್ನ ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ..