ADVERTISEMENT
Friday, February 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ವೆಡ್ಡಿಂಗ್ ಫೋಟೋ ಶೂಟ್  ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..!

Namratha Rao by Namratha Rao
March 30, 2021
in Life Style, Newsbeat, Viral News, ಜೀವನಶೈಲಿ
viral wedding shoot photo shaakshatv.com
Share on FacebookShare on TwitterShare on WhatsappShare on Telegram

ವೆಡ್ಡಿಂಗ್ ಫೋಟೋ ಶೂಟ್  ಕರ್ಮಕಾಂಡ..! ಕೈಯಲ್ಲಿ ಬಾಟ್ಲಿ ಸಿಗರೇಟ್ ಹಿಡಿದ ವಧು ವಿರುದ್ಧ ಆಕ್ರೋಶ..! ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್..!

ಇತ್ತೀಚೆಗೆ ಮದುವೆ ಫೋಟೋ ಶೂಟ್ ಮೇಲೆ ನವ ಜೋಡಿಗಳಿಗೆ ಕ್ರೇಜ್ ಹೆಚ್ಚಾಗಿದೆ. ಭಿನ್ನ ವಿಭಿನ್ನವಾಗಿ ವಿಚಿತ್ರ ಥೇಮ್ ಗಳಲ್ಲಿ ಜೋಡಿ ಹಕ್ಕಿಗಳು ಕ್ಯಾಮೆರಾಗೆ ಫೋಸ್ ಕೊಡುತ್ತಿದ್ದು, ಕೆಲವೊಂದು ತುಂಬಾನೆ ಇಷ್ಟ ಆದ್ರೆ ಇನ್ನೂ ಕೆಲ ಫೋಟೋ ಶೂಟ್ ಗಳು ಟ್ರೋಲ್ ಗೆ ಗುರಿಯಾಗಿವೆ. ನೆಟ್ಟಿಗರಿಂದ ತೀವ್ರ ಟೀಕೆಗೂ ಒಳಗಾಗಿವೆ.viral wedding shoot photo shaakshatv.com

Related posts

cmcup2026- team 9dreamz

ಪದಗಳು ಸಾಲುತ್ತಿಲ್ಲ..ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..! 9 ಡ್ರೀಮ್ಸ್ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಗೆಲುವು ಜೇನಿಗಿಂತಲೂ ಸಿಹಿ..!

February 20, 2026
ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

February 20, 2026

ಇತ್ತೀಚೆಗೆ ಕೇರಳ ದಂಪತಿ ಮಾಡಿಸಿದ್ದ ಬೋಲ್ಡ್ ಶೂಟ್, ಋಷಿ ಮುನಿಗಳ ಜೋಡಿಯ ಅವತಾರದಲ್ಲಿ, ಬೆತ್ತಲೆಯಾಗಿ, ಅರೆನಗ್ನವಾಗಿ, ಇನ್ನೂ ಕೆಲ ಇಂಟಿಮೇಟ್ ರೀತಿಗಳಲ್ಲಿ ಹಾಟ್ ಫೋಟೋ ಶೂಟ್ ಗಳು… ತುಂಬಾನೇ ಎಕ್ಸೋಸಿಂಗ್, ಇಂಟಿಮೇಟ್ ಲುಕ್ ಗಳಲ್ಲಿ ಫೋಟೋ ಶೂಟ್ ಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದರು. ಈ ರೀತಿಯಾದ ಅಶ್ಲೀಲತೆ ಪ್ರದರ್ಶನ ಫೋಟೋ   ಶೂಟ್ ಮಾಡಿಸಿದ್ದ ದಂಪತಿಗಳನ್ನ ತೀವ್ರವಾಗಿ ಟ್ರೋಲ್ ಮಾಡಿದ್ದರು. ಮಕ್ಕಳು , ಹಿರಿಯರು ಸಾಮಾಜಿಕ ಜಾಲತಾಣಗಳನ್ನ ಬಳಸುತ್ತಾರೆ. ಈ ರೀತಿಯಾದ ಫೋಟೋ ಶೂಟ್ ಮಾಡಿಸಿ ಪೋಸ್ಟ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಇದರ ಬೆನ್ನಲ್ಲೇ ,ಮತ್ತೆ ಅಂತಹದ್ದೇ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು ಯುಚವತಿಯೊಬ್ಲೂ ಇಂಡೋ ವೆಸ್ಟ್ರನ್ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಯುವತಿಯ ಫೋಟೋಗಳಿಗೆ ನೆಟ್ಟಿಗರು ಹೆಚ್ಚಾಗಿ ನೆಗೆಟಿವ್ ಆಗಿ ಕಮೆಂಟ್ ಗಳನ್ನ ಪಾಸ್ ಮಾಡ್ತಿದ್ದಾರೆ.

ಹೌದು ಈ ಫೋಟೋ ವೆಡ್ಡಿಂಗ್ ಫೋಟೋ ಶೂಟ್ ಅಂತ ಹೇಳಲಾಗಿದೆ. ಫೋಟೋದಲ್ಲಿ ವಧು ಒಬ್ಬಳೇ ಇದ್ದು ವರ ಕಾಣಿಸಿಕೊಂಡಿಲ್ಲ. ಯುವತಿ ಅರ್ಧ ವೆಸ್ಟ್ರನ್ ಬಟ್ಟೆ ಧರಿಸಿದ್ದು, ಹೊಟ್ಟೆಯಿಂದ ಮೇಲ್ಭಾಗದಲ್ಲಿ ಹಿಂದೂ ಸಂಪ್ರದಾಯದಂತೆ ಬಟ್ಟೆ ಧರಿಸಿದ್ಧಾಳೆ. ತಲೆಗೆ ಹೂ ಮುಡಿದು ಮೈ ತುಂಬ ಒಡವೆ ಏರಿಸಿಕೊಂಡು, ಕುಂಕುಮ ಧರಿಸಿ, ಬಳೆ ಸರ, ಒಲೆ , ಬೈ ತಲೆ ಬಟ್ಟು ಹಾಕಿಕೊಂಡಿದ್ದಾಳೆ. ಆದ್ರೆ ಕೈಯಲ್ಲಿ ಮದ್ಯದ ಬಾಟಲಿ ಹಿಡಿದು, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿಡು ಬಾಯಲ್ಲಿ ಹೊಗೆ ಬಿಡುತ್ತಾ ಫೋಟೋಗೆ ಫೋಸ್ ನೀಡಿದ್ದಾಳೆ. ಈಕೆ ಸಮಾಜಕ್ಕೆ ಏನ್ ಮೆಸೇಜ್ ಕೊಡೋಕೆ ಹೊರಟಿದ್ದಾಳೆ ಅಂತ ಕೆಲವರು ಕಮೆಂಟ್ ಮಾಡಿದ್ರೆ, ಇನ್ನೂ ಹಲವರು ಈ ಫೋಟೋಶೂಟ್ ಮಾಡಿಸಿ ಹಿಂದೂ ಸಂಪ್ರದಾಯಕ್ಕೆ ಅವಮಾನ ಮಾಡಿದ್ದಾಳೆ ಎಂದಿದ್ದಾರೆ.  ಧಾರ್ಮಿಕ ಸಂಪ್ರದಾಯ ಆಚಾರವಿಚಾರಗಳಿಗೆ ಇಂತಹ ಫೋಟೋ ಶೂಟ್ ಗಳ ಮೂಲಕ ಧಕ್ಕೆ ತರಲಾಗ್ತಿದೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಇನ್ನೂ ಕೆಲವೇ ಕೆಲವರು ಈಕೆಯ ಮಾದಕ ನೋಟಕ್ಕೆ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ವಿವಾದಾತ್ಮಕ ಫೋಟೋ ಶೂಟ್ ಮಾಡಿಸಿರುವ ಯುವತಿ ಈಗ ಟ್ರೋಲ್ ಗೆ ಗುರಿಯಾಗಿದ್ದಾಳೆ.

ಈ ಶಿಕ್ಷಕರ ಕಾರ್ಯಕ್ಕೊಂದು ಸಲಾಂ… ಬಡ ವಿದ್ಯಾರ್ಥಿಗಳಿಗಾಗಿ ಸ್ಕೂಟರ್ ಮೇಲೆ ಮಿನಿ ಶಾಲೆ ಓಪನ್..!

ಅಬುಧಾಬಿಯಲ್ಲಿ ಐತಿಹಾಸಿಕ ಹಿಂದೂ ದೇವಾಲಯ ನಿರ್ಮಾಣ – ಅಡಿಪಾಯಕ್ಕೆ ಭಾರತದ ಕಲ್ಲು..!

ಮಾ. 31ರ ಒಳಗಾಗಿ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸದೇ ಇದ್ದರೇ 1000 ರೂ. ದಂಡ..!

ಕೊರೋನಾ 2ನೇ ಅಲೆ – 8 ರಾಜ್ಯಗಳ ಪೈಕಿ ಮಹಾರಾಷ್ಟ್ರದ್ದೇ ಸಿಂಹಪಾಲು – ಕರ್ನಾಟಕಕ್ಕೆ 2ನೇ ಸ್ಥಾನ..!

Tags: contrevercykeralawedding photo shoot
ShareTweetSendShare
Join us on:

Related Posts

cmcup2026- team 9dreamz

ಪದಗಳು ಸಾಲುತ್ತಿಲ್ಲ..ಈ ಸುಂದರ ಕ್ಷಣವನ್ನು ನೆನಪಿಸಿಕೊಂಡಾಗ..! 9 ಡ್ರೀಮ್ಸ್ ತಂಡದ ಅವಿರತ ಶ್ರಮಕ್ಕೆ ಸಿಕ್ಕ ಗೆಲುವು ಜೇನಿಗಿಂತಲೂ ಸಿಹಿ..!

by admin
February 20, 2026
0

cm cup badminton league 2026 ಬರಿಗಣ್ಣಲ್ಲಿ ಕಂಡ ಕನಸಿನ ಬೆನ್ನೇರಿ ಹೊರಟಾಗ..! ಕನಸನ್ನು ನನಸು ಮಾಡಲು ಹಗಳಿರುಳು ಶ್ರಮಿಸಿದಾಗ..! ಸೋಲು- ಹಿತಶತ್ರುಗಳ ಎದುರು ಎದೆಯೊಡ್ಡಿ ನಿಂತಾಗ..!...

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ಆತಂಕ?.. KERC ಇಂದು ಮಹತ್ವದ ಸಭೆ

by Shwetha
February 20, 2026
0

ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆಯ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಕಾಣಿಸಿಕೊಂಡಿದೆ. ಈ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಇಂದು ಮಹತ್ವದ ಸಭೆ...

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

ಮತ್ತೆ ಮುನ್ನೆಲೆಗೆ ಬಂದ ದಲಿತ ಸಿಎಂ ಕೂಗು!.. ರಾಜಕೀಯ ಚರ್ಚೆಗೆ ಕಾರಣ

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ದಲಿತ ಮುಖ್ಯಮಂತ್ರಿ ಮಾಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ನೀಡಿ, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ...

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

ದೆಹಲಿ ‘AI ಇಂಪ್ಯಾಕ್ಟ್ ಸಮಿಟ್’ ವಿಡಿಯೋ ವೈರಲ್… ಮೋದಿ ಜೊತೆ ಟೆಕ್ ದಿಗ್ಗಜರು ಒಂದೇ ಫ್ರೇಮ್‌ನಲ್ಲಿ

by Shwetha
February 20, 2026
0

ದೆಹಲಿ‌ನಲ್ಲಿ ಆಯೋಜಿಸಲಾದ ‘AI ಇಂಪ್ಯಾಕ್ಟ್ ಸಮಿಟ್’ನ ಒಂದು ವಿಡಿಯೋ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುಂದ‌ರ್ ಪಿಚೈ, ಸ್ಯಾಮ್...

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

2028ರ ಸಿಎಂ ಗಾದಿಗೆ ಈಗಲೇ ಟವಲ್ ಹಾಕಿದ ದಳಪತಿಗಳು: ಕಮಲ ಪಾಳಯದ ಮುಂದೆ ಎಚ್‌ಡಿಕೆ ಇಟ್ಟ ಕಠಿಣ ಷರತ್ತುಗಳೇನು?

by Shwetha
February 20, 2026
0

ರಾಜ್ಯ ರಾಜಕಾರಣದಲ್ಲಿ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎಂದು ಕಂಡರೂ, ಆಂತರಿಕವಾಗಿ ಭವಿಷ್ಯದ ಅಧಿಕಾರ ಹಂಚಿಕೆಯ ಲೆಕ್ಕಾಚಾರಗಳು ಜೋರಾಗಿವೆ. 2028ರ ವಿಧಾನಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram