ಈ ಕರೋನ ಹಾವಳಿ ಇನ್ನೂ ಎಷ್ಟು ದಿನ ಗೊತ್ತಾ! ಕೊನೆಗೂ ವೈಜ್ಞಾನಿವಾಗಿ ಸಿಹಿ ಸುದ್ದಿ ಕೊಟ್ಟ ಜ್ಯೋತಿಷ್ಯ ಶಾಸ್ತ್ರ
ಸುಮಾರು 2 ವರ್ಷಗಳ ಹಿಂದೆ ಜಗತ್ತಿಗೆ ಒಂದು ಮಹಾಮಾರಿ ಬರುತ್ತೆ ಎಂದು ಹೇಳಿರುವ.ಜ್ಯೋತಿಷ್ಯ ಶಾಸ್ತ್ರವು ಹೇಳಿದ ಹಾಗೆ ಇಡೀ ಭಾರತದಲ್ಲಿ ಈ ಕರೋನದಿಂದ ಸಾಕಷ್ಟು ಸಾವು ನೋವುಗಳು ಆಗಿದ್ದು, ಪ್ರತಿ ನಿತ್ಯ ನಮ್ಮ ದೇಶದಲ್ಲಿ ಸುಮಾರು ೪ ಲಕ್ಷಕ್ಕೂ ಹೆಚ್ಚು ಜನರಿಗೆ ಕರೋನ ಬರುತ್ತಿದ್ದು, ಸಾಕಷ್ಟು ಜನರು ಪ್ರತಿ ನಿತ್ಯ ಕಷ್ಟ ಪಡುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ, ಸಾಮಾನ್ಯವಾಗಿ ಕೇಳಿ ಬರುವ ಒಂದು ಪ್ರಶ್ನೆ ಏನಂದರೆ, ಇದಕ್ಕೆಲ್ಲಾ ಕೊನೆ ಯಾವಾಗ, ಇನ್ನೂ ಎಷ್ಟು ದಿನಗಳ ಕಾಲ ಈ ಕಷ್ಟಗಳನ್ನು ನಾವು ನೋಡಬೇಕು, ಇವೆಲ್ಲಾ ಯಾವಾಗ ಮುಗಿಯುತ್ತೆ ಗೊತ್ತಾ! ಇದರ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಒಂದು ಖುಷಿ ಸುದ್ದಿಯನ್ನು ನೀಡಿದೆ.
ನಿಮಗೆ ಗೊತ್ತಿರೋ ಹಾಗೆ ಇಲ್ಲಿಯ ತನಕ ವೈಜ್ಞಾನಿಕ ಜ್ಯೋತಿಷ್ಯಶಾಸ್ತ್ರವುದಲ್ಲಿ ಏನೆಲ್ಲಾ ಉಲ್ಲೇಖವಾಗಿತದೇಯೋ ಬಹುತೇಕ ಎಲ್ಲಾ ವಿಷಯಗಳು ಸತ್ಯವಾಗಿದ್ದು, ಸಾಕಷ್ಟು ಜನರು ವೈಜ್ಞಾನಿಕ ಭವಿಷ್ಯವನ್ನು ನಂಬುತ್ತಾರೆ. ಪಂಡಿತ್ ಜ್ಞಾನೇಶ್ವರ್ ರಾವ್ ಅವರು ಹೇಳುವ ಪ್ರಕಾರ ಮನುಷ್ಯ ಅವನ ವರ್ತನೆಯು ಅಂಹಾಕರದಿಂದ ,ದುರಾಹಂಕಾದಿಂದ ಸ್ವರ್ಥದ ಜೀವನಕ್ಕೆ ನೈಸರ್ಗಿಕ ಪ್ರಕೃತಿಯ ಮೇಲೆ ಅವನ್ನು ಮೇರೆದಿರುವುದರಿಂದ ಇಂದಿಗ ಮನುಷ್ಯ ಕುಲವು ನರಳುವತಂಹ ಸಿತ್ಥಿ ಬಂದಿದೆ
ಇದರಿಂದ ಪಾರಾಗಲು ಮನುಷ್ಯ ಕುಲವು ಹಲವಾರು ಔಷದಿಗಳಿಗೆ,ಪ್ರಯೋಗಗಳಿಗೆ ಹರಸಾಹಸ ಮಾಡುತ್ತಿವೆ. ಇದರ ನಡುವೇಯು ಕರೋನದ ಬಗ್ಗೆ ಹಾಗು ದೇಶ ಪರಿಸ್ಥಿತಿಗಳ ಬಗ್ಗೆ ಒಂದು ಮಾಹಿತಿಯು .ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಹೇಳುವುದಾದರೆ ನಮ್ಮ ಪಂಚಾಂಗದ ಪ್ರಕಾರ, ಗ್ರಹಗತಿಗಳ ಪ್ರಕಾರ ಹಾಗು ವಿಶ್ವ ಅರೋಗ್ಯ ಸಂಸ್ಥೆಯ ಕೆಲವು ರಿಸರ್ಚ್ ಗಳ ಪ್ರಕಾರ ಈ ಒಂದು ಖುಷಿ ಸುದ್ದಿಯನ್ನು ಜನರಿಗೆ ನೀಡಿದ್ದಾರೆ.ಜ್ಯೋತಿಷ್ಯ ಶಾಸ್ತ್ರವು ಕೊಟ್ಟ ಖುಷಿ ಸುದ್ದಿ ಏನು ಗೊತ್ತಾ!
ಭಾರತದಲ್ಲಿ ಈ ಕರೋನ ಅಟ್ಟಹಾಸ ಇನ್ನು ಕೇವಲ ಒಂದು ತಿಂಗಳಿನ ಕೊನೆಯವಾರಗಳಲ್ಲಿ ಮಾತ್ರ ಎಂದು ಭವಿಷ್ಯ ಹೇಳಬಹುದು. ಹೌದು, ಸದ್ಯ ನಮ್ಮ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಸಾಕಷ್ಟು ರಾಜ್ಯಗಳು ಈ ಕರೋನ ಹಾವಳಿಗೆ ತುತ್ತಾಗಿದ್ದು, ಇನ್ನು ಕೇವಲ ಒಂದೇ ಒಂದು ತಿಂಗಳ ಕೊನೆಯ ವಾರಗಳಲ್ಲಿ ಇದು ಅಂತ್ಯ ಕಾಣಲಿದೆ ಎಂದು ಹೇಳಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ತಮಿಳು ನಾಡು ಹಾಗು ಕೇರಳದಲ್ಲಿ ಜೂನ್ ಮೊದಲನೇ ವಾರ ಬರುವಷ್ಟರಲ್ಲಿ ಕರೋನ ಸಂಪೂರ್ಣವಾಗಿ ಕಡಿಮೆ ಯಾಗಿ ದಿನಕ್ಕೆ ಅಲ್ಲೊಂದು ಇಲ್ಲೊಂದು ಕೇಸುಗಳು ಬರಬಹುದು ಎಂದು ಭವಿಷ್ಯ ಹೇಳಬಹುದು. ಇದರ ಜೊತೆಗೆ, ಜೂನ್ ತಿಂಗಳ ಮೊದಲ ವಾರದ ವರೆಗೆ ಹೀಗೆ ಮುಂದು ವರೆಯಲಿದ್ದು, ಜೂನ್ ಮೊದಲನೇ ವಾರದ ನಂತರ ಎಲ್ಲಾ ನಾರ್ಮಲ್ ಆಗಲಿದೆ ಎಂದು ಭವಿಷ್ಯ ಹೇಳಬಹುದು.
ಈ ಸುದ್ದಿ ಕೇಳಿ ಜನರು ನಿಜಕ್ಕೂ ನಿಟ್ಟುಸಿರು ಬಿಟ್ಟಿದ್ದು, ಸಾಕಷ್ಟು ಜನರು ವೈಜ್ಞಾನಿಕ ಜ್ಯೊತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗುವಂತೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೂ ಸಹ ಸಂಕಷ್ಟಗಳ ನಿವಾರಣೆಗೆ ಶಕ್ತಿಶಾಲಿ ಉಗ್ರನರಸಿಂಹನ ದಿವ್ಯಮಂತ್ರವನ್ನು ರೋಗ ನಿವಾರಣೆಗೆಪ್ರಾರ್ಥನೆ ಮಾಡುವುದರ ಮೂಲಕ ಸಂಕಲ್ಪಸಿ ಹೀಗಿದೆ ದಿವ್ಯಮಂತ್ರ
ಉಗ್ರಮ್ ವೀರಮ್ ಮಹಾ ವಿಷ್ಣುಮ್
ಜ್ವಲಂತಮ್ ಸರ್ವತೋಮುಖಂ
ನರಸಿಂಹಮ್ ಭೀಷಣಂ ಭದ್ರಮ್
ಮೃತ್ಯುರ್ ಮರ್ತ್ಯುಮ್ ನಮಾಮ್ಯಹಮ್……
ಈ ಕರೋನ, ಲಾಕ್ ಡೌನ್, ಸಾವು ನೋವು, ಇನ್ನೂ ಎಷ್ಟು ದಿನ ಎಂದು ಕೇಳುವವರಿಗೆ ಪಂಡಿತರು ಒಳ್ಳೆಯ, ಸಂತೋಷದ ಉತ್ತರ ನೀಡಿದ್ದಾರೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564