ಮಂಜುನಾಥ ಸ್ವಾಮಿಗೆ ವಿಶಿಷ್ಟವಾಗಿ ಹೀಗೆ ಮಾಡಿದರೆ ಸಾಕು ನಿಮಗೆ ಬೇಕಾದ ವರವನ್ನ ಯಾವುದಾದರು ಒಂದು ರೂಪದಲ್ಲಿ ನೀಡುತ್ತಾನೆ ..!
ನಮಸ್ಕಾರ ಸೋಮವಾರದ ದಿವಸ ದಂದು ಈ ಪರಿಹಾರವನ್ನು ನೀವು ವಿಶೇಷವಾಗಿ ಮಾಡಿದ್ದೆ ಆದಲ್ಲಿ ನಿಮಗೆ ಯಾವ ಸಮಸ್ಯೆಗಳೂ ಕಾಡುತ್ತಾ ಇರಲಿ ಅಥವಾ ಮನೆಗೆ ನೇರ ದೃಷ್ಟಿ ಸಮಸ್ಯೆ ಆಗಿದೆ ಅಥವಾ ಯಾವುದೇ ತರಹದ ತೊಂದರೆಗಳು ಆಗುತ್ತಿದ್ದರೂ, ಶಿವನ ಹೆಸರಿನಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಿ ಖಂಡಿತವಾಗಿ ನಿಮ್ಮ ಮನೆಯಲ್ಲಿ ಉಂಟಾಗುತ್ತ,
ಇರುವಂತಹ ಎಲ್ಲಾ ತರಹದ ಸಮಸ್ಯೆಗಳು ಕೂಡ ಪರಿಹಾರ ಆಗುತ್ತದೆ. ಅಷ್ಟೆ ಅಲ್ಲ ಮನೆಯಲ್ಲಿ ಗಂಡ ಹೆಂಡತಿಯ ಕಲಹ ಅಥವಾ ಹಠ ಮಾಡುವುದು ಅಥವಾ ಅನಾರೋಗ್ಯ ಸಮಸ್ಯೆಗಳು ಕಾಡುವುದು ಇಂಥ ಯಾವುದೇ ತೊಂದರೆಗಳು ಇರಲಿ, ಅವೆಲ್ಲವೂ ಕೂಡ ಈ ಚಿಕ್ಕ ಪರಿಹಾರದಿಂದ ಪರಿಹಾರವಾಗಿ ಬಿಡುತ್ತದೆ.
ದೈವಜ್ಞ ಪ್ರಧಾನ್ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್
ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ತರಹದ ಸಮಸ್ಯೆಗಳನ್ನು ನಿವಾರಿಸಲು ಹೇಳಿರುವ ಧಾರ್ಮಿಕ ಆಚರಣೆಗಳು ಅಥವಾ ಕಾರ್ಯಕ್ರಮಗಳನ್ನು ಶಾಸ್ತ್ರೋಕ್ತವಾಗಿ ಮತ್ತು ಉತ್ತಮ ರೀತಿಯಲ್ಲಿ ಕಟೀಲು ಕ್ಷೇತ್ರದಲ್ಲಿ ಮಾಡಿಕೊಡಲಾಗುವುದು.ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಏನೋ ಈ ಪರಿಹಾರ ಏನು ಅಂದರೆ ಉತ್ತರಾಣಿ ಕಡ್ಡಿಯಿಂದ ಮಾಡಬೇಕಾಗಿರುವಂತಹ ಈ ಪರಿಹಾರ. ಹೌದು ನೀವು ಕೇಳಿರಬಹುದು ಹಳ್ಳಿಕಡೆ ಉತ್ತರಾಣಿ ಕಡ್ಡಿ ಅಥವಾ ಉತ್ತರಾಣಿ ಗಿಡ ಎಂದು ಹೇಳುತ್ತಾರೆ. ಈ ಉತ್ತರಾಣಿ ಕಡ್ಡಿಯನ್ನು ಅಥವಾ ಈ ಉತ್ತರಾಣಿ ಗಿಡವು ಕಳೆಯ ರೀತಿ ಬೆಳೆಯುತ್ತದೆ, ಇದನ್ನು ಕಿತ್ತು ಬೀಸಾಡುತ್ತಾರೆ ಆದರೆ ಈ ಗಿಡದಿಂದ ಮಾಡಬಹುದಾದ ,
ಈ ಸುಲಭ ಪರಿಹಾರದಿಂದ ಮನೆಯಲ್ಲಿ ಇರುವ ಕೆಟ್ಟ ಶಕ್ತಿಯ ನಾಶವಾಗುತ್ತದೆ. ಆ ಪರಿಹಾರವನ್ನು ಹೇಗೆ ಮಾಡುವುದು ಮತ್ತು ಶಿವರಾತ್ರಿ ಹಬ್ಬದ ದಿವಸ ದಂದು ಈ ಚಿಕ್ಕ ಪರಿಹಾರವನ್ನ ಮಾಡಿಕೊಳ್ಳಿ ಖಂಡಿತವಾಗಿಯೂ ಈ ಪರಿಹಾರದ ನಂತರ ಮನೆಯಲ್ಲಿ ಇರುವ ನೆಮ್ಮದಿ ಮನೆಯಲ್ಲಿ ಉಂಟಾಗುವ ಅಶಾಂತಿಯ ವಾತಾವರಣದಿಂದಾಗಿ ಮನಸ್ಸಿಗೆ ಬಹಳ ನೆಮ್ಮದಿ ದೊರೆಯುತ್ತದೆ.
ಮೊದಲಿಗೆ ಉತ್ತರಾಣಿ ಕಡ್ಡಿಯನಾ ತೆಗೆದುಕೊಳ್ಳಿ ತುಂಬ ಒಣಗಿರುವ ಕಡ್ಡಿಯನ್ನ ತೆಗೆದುಕೊಳ್ಳಬೇಡಿ. ಸ್ವಲ್ಪ ಹಸಿಯಾಗಿಯೇ ಇರಲಿ ನಂತರ ಅದಕ್ಕೆ ಹತ್ತಿಯನ್ನು ಸುತ್ತಬೇಕು ಹೂವು ಕಟ್ಟುವ ದಾರ ಎಂದು ದೊರೆಯುತ್ತದೆ, ಅದನ್ನು ಹಸಿ ನೂಲು ಎಂದು ಕರೆಯುತ್ತಾರೆ ಇದೀಗ ಹತ್ತಿಗೆ ಈ ದಾರವನ್ನು ಸುತ್ತಿ ಇದನ್ನು ಸ್ವಲ್ಪ ಸಮಯ ಎಳ್ಳೆಣ್ಣೆಯಲ್ಲಿ ನೆನೆಯಲು ಬಿಡಬೇಕು,
ಹೇಗೆ ದೀಪಕ್ಕೆ ಹಾಕುವ ಭತ್ತಿಯನ್ನು ನೆನೆಸಿ ಇಡುತ್ತೀರಾ ಅದೇ ರೀತಿ ಇದನ್ನು ಸಹ ಸ್ವಲ್ಪ ಸಮಯ ನೆನೆಸಿಟ್ಟು ನಂತರ ಪೂಜೆಯ ಕೊನೆಯಲ್ಲಿ ಅಂದರೆ ದೇವರ ಪೂಜೆ ಮಾಡಿದ ನಂತರ ಇದನ್ನು ಕೂಡ ದೀಪ ಹಚ್ಚಿದಂತೆ ಹಚ್ಚಿ ದೇವರಿಗೆ ಬೆಳಗಬೇಕು. ಅದರಲ್ಲಿಯೂ ಈಶ್ವರನಿಗೆ ಬೆಳಗಬೇಕು ನಂತರ ಇದನ್ನು ಒಂದು ತಟ್ಟೆಯ ಮೇಲೆ ಇಡಬೇಕು. ಇದು ಚಟಪಟ ಎಂದು ಸಿಡಿಯುತ್ತದೆ ಈ ರೀತಿ ಆದಾಗ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ಪರಿಹಾರವಾಗುತ್ತದೆ.
ಈ ರೀತಿ ಮಾಡಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿ ಮನೆಯಲ್ಲಿರುವ ಸಮಸ್ಯೆಗಳು ನಿವಾರಣೆ ಆಗುತ್ತದೆ ಇನ್ನು ಶಿವರಾತ್ರಿಯ ದಿವಸ ದಂದು ಮಾತ್ರವಲ್ಲ ಪ್ರತಿ ಸೋಮವಾರದಂದು, ಈ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳಬಹುದು.
ಇದರಿಂದ ಮನೆಗೆ ಸಕಾರಾತ್ಮಕ ಶಕ್ತಿಯು ಲಭಿಸುತ್ತದೆ ಮನೆಯಲ್ಲಿ ವಿಶೇಷವಾದ ವಾತಾವರಣ ಉಂಟಾಗುತ್ತದೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಶಾಂತಿ ನೆಲೆಸಿರುತ್ತದೆ. ಈ ಉತ್ತರಾಣಿ ಕಡ್ಡಿ ಯ ನ್ನು ಅದೆಷ್ಟು ಜಾಗರೂಕತೆಯಿಂದ ಎತ್ತಿಡಿ ಮಕ್ಕಳ ಕೈಗೆ ಸಿಗದಿರುವ ಹಾಗೆ ಎತ್ತಿಡುವುದು ಒಳ್ಳೆಯದು. ಹೀಗೆ ಉತ್ತರಾಣಿ ಕಡ್ಡಿಯಿಂದ ಈ ಚಿಕ್ಕ ಪರಿಹಾರವನ್ನು ಪಾಲಿಸಿ ಶಿವನ ಕೃಪೆಗೆ ಪಾತ್ರರಾಗಿ ಧನ್ಯವಾದ.
ಶ್ರೀ ಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564